Friday 27 December 2019

ರಾಮನಾಮ / Raama Naama

ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ.

"ನೀವು ಇಷ್ಟೆಲ್ಲ ರಾಮನಾಮ ಗುಣಗಾನ
ಮಾಡಿದ್ದೀರಲ್ಲವೇ, ನಿಮಗೆ ಒಮ್ಮೆಯಾದರೂ
ಶ್ರೀರಾಮನ ದರ್ಶನ ಆಗಿದೆಯೇ?"

ಅದಕ್ಕೆ ತುಳಸೀದಾಸರು "ಖಂಡಿತವಾಗಿಯೂ ಆಗಿದೆ!" ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಭಕ್ತನು "ಹಾಗಿದ್ದರೆ ನನಗೂ ಶ್ರೀರಾಮದರ್ಶನ
ಸಾಧ್ಯವಿದೆಯೇ?" ಎಂದು ಕೇಳುತ್ತಾನೆ.

ತುಳಸೀದಾಸರು "ಯಾಕಿಲ್ಲ? ನಿನಗೂ
ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ
ಸುಲಭವಾಗಿಯೂ ಇದೆ. ನೀನು ಈ
ಪ್ರಪಂಚದಲ್ಲಿ ಯಾವುದೇ
ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ
ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ
ಸ್ವಾಮೀ" ಎಂದು ವಿನಂತಿಸುತ್ತಾನೆ.

ತುಳಸೀದಾಸರು ಹೇಳುತ್ತಾರೆ  "ನೋಡು, ಇದಕ್ಕೊಂದು ಸುಲಭಸೂತ್ರ ಇದೆ. ಈ ಪ್ರಪಂಚದಲ್ಲಿ ಯಾರದೇ ಹೆಸರಿಗಾದರೂ ಸರಿ ಈ ಸೂತ್ರವನ್ನು
ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ
ಹೆಸರೇ ಸಿಗುತ್ತದೆ!"

ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ ಆಗುತ್ತದೆ.
"ಯಾವುದು ಆ ಸೂತ್ರ?" ಎಂದು ಕೇಳುತ್ತಾನೆ.

ಆಗ ತುಳಸೀದಾಸರು ಹೇಳುತ್ತಾರೆ.

"ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ,
ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು
ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ
ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ
ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು
(ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು
ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ
ಉಳಿಯುವುದು ಎರಡೇ. ಆ ಎರಡು
ಅಕ್ಷರಗಳೇ "ರಾಮ"!

ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು
ತನ್ನ ಹೆಸರು "ನಿರಂಜನ" ಎಂದು ನಾಲ್ಕು
ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21;
21X2=42; 42/8= ಭಾಗಲಬ್ಧ 5. ಶೇಷ 2.

ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು
ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12;
12+5=17; 17X2=34; 34/8 =
ಭಾಗಲಬ್ಧ 4. ಶೇಷ 2.

ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ
ಸೂತ್ರ ಅನ್ವಯಿಸಿದ. 2X4=8; 8+5=13;
13X2=26; 26/8 = ಭಾಗಲಬ್ಧ 3. ಶೇಷ
2.

ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ"
ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
5X4=20; 20+5=25; 25X2=50; 50/8
= ಭಾಗಲಬ್ಧ 6. ಶೇಷ 2.

ಹೌದಲ್ಲವೇ! ಹೆಸರು ಯಾವುದೇ ಇದ್ದರೂ,
ಎಷ್ಟು ಅಕ್ಷರಗಳೇ ಇದ್ದರೂ
ಕೊನೆಯಲ್ಲುಳಿಯುವುದು ಎರಡಕ್ಷರ "ರಾಮ" ಮಾತ್ರ! ಭಕ್ತನಿಗೆ ಬಹಳ ಆನಂದವಾಯ್ತು.

ತುಳಸೀದಾಸರ ಕಾಲಿಗೆರಗುತ್ತಾನೆ. ಇವತ್ತು ನನಗೆ
ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು
ಯಾವಾಗಲೂ ನಾನು ರಾಮನನ್ನೇ
ಕಾಣುತ್ತಿರುತ್ತೇನೆ ಎಂದು ಅಲ್ಲಿಂದ
ಹೊರಟುಹೋಗುತ್ತಾನೆ.

ಇಷ್ಟಕ್ಕೂ , ತುಳಸೀದಾಸರು ಹೇಳಿದ
ಸೂತ್ರದಲ್ಲಿನ ಸಂಖ್ಯೆಗಳ ಮತ್ತು
ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ?

ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ
ಎಂಬ ನಾಲ್ಕು ಪುರುಷಾರ್ಥಗಳು.

ಪಂಚತತ್ತ್ವ = ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಪಂಚಮಹಾಭೂತಗಳು.

ದ್ವಿಗುಣ = ಮಾಯೆ ಮತ್ತು ಬ್ರಹ್ಮ.

ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,
ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ
ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ
ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿದರೂ
ಕೊನೆಗೂ ಉಳಿಯುವ ಶೇಷ "ರಾಮ" ಮಾತ್ರ!

 "ಭಗವತ್ ಗೀತೆ ನುಡಿ "

ಹುಟ್ಟಿದಾಗ ನೀ ಅಳುತ್ತಿದ್ದೆ,
   ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
         ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

           ಹುಟ್ಟಿದಾಗ  ಹುಡುಕುವರು ನಿನಗೆ
                             ನೂರೆಂಟು ನಾಮ,
                    ಮಡಿದಮೇಲೆ ಶವ ಎಂದೇ
                                    ನಿನ್ನ ನಾಮ.

 ನೀನೇನನ್ನೂ ಗಳಿಸದೇ ಬಂದೆ,
                           ಮಡಿದಾಗ
ನೀನು ಗಳಿಸಿದ್ದನ್ನು ಕಳೆದುಕೊಂಡೆ.

ಓ ಮಾನವಾ..
              ಮಡಿದಾಗ ಮಣ್ಣಲ್ಲಿ ಮರಳಾಗಿ
                              ಹೊಗುವ ನೀನು
               ನಿನ್ನದು ಎನ್ನಲು ನಿನಗೇನಿದೆ,

     ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

     ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

 ನಿನಗೆ ಜ್ಞಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
       ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
                 ನಾನು ಯಾರು?
                              ಏನಿದೆ ನನ್ನಲ್ಲಿ ?

ಚಿಂತಿಸುವವನಿಗೆ ದೃಷ್ಟಾಂತವಿದೆ.

Thursday 19 December 2019

Walk- morning walk/ 🤣🤣 *ವಾಕಿಂಗ್ ಬಗ್ಗೆ ಒಂದಿಷ್ಟು........ ಹಾಗೇ ಸುಮ್ಮನೆ*

1 .ಡಾಕ್ಟರ್  ಹೇಳುವ ಮೊದಲೇ ಶುರು ಮಾಡಿದರೆ ಅದು #ಮಾರ್ನಿಂಗ್ ವಾಕ್ .👭👭🚶🏼🚶🏼🚶🏼🚶🏼

2 . ಡಾಕ್ಟರ್ ಹೇಳಿದ ಮೇಲೆ ಶುರುವಿಟ್ಟುಕೊಳ್ಳೋದು #ವಾರ್ನಿಂಗ್_ವಾಕ್.  👨‍⚕👩‍⚕🥼🏥💊💉

3 .ಬೆಳಗ್ಗೆ ಮಡದಿ/ಪ್ರೇಯಸಿ  ಜತೆ ಸುತ್ತಿದರೆ ಅದು #ಡಾರ್ಲಿಂಗ್_ವಾಕ್.  💕💕💕💕💕

4 .ಇನ್ನೊಬ್ಬರ ಮೇಲಿನ ಹೊಟ್ಟೆಕಿಚ್ಚಿನಿಂದ ಪೈಪೋಟಿಗಾಗಿ ಶುರುವಿಟ್ಟುಕೊಂಡರೆ ಅದು #ಬರ್ನಿಂಗ್_ವಾಕ್.  🔥🔥🔥🔥🧯👩‍🚒

5 .ಮಡದಿಯ ಜತೆ ಸುತ್ತುತ್ತಾ ಇತರ ಮಹಿಳೆಯರನ್ನು ಕದ್ದುಮುಚ್ಚಿ  ನೋಡುವುದು #ರಿಫ್ರೆಷಿಂಗ್_ವಾಕ್  .🤷🏻‍♂🤷🏻‍♂🤷🏻‍♂🤷🏻‍♂

6.ಯಾರನ್ನೂ ಲೆಕ್ಕಿಸದೆ ಜೋರಾಗಿ ನಡೆದರೆ ಅದೇ # ಬ್ರಿಸ್ಕ್ ವಾಕ್.🚶🏼🚶🏼🚶🏼🚶🏼🚶🏼

🙃#ಯಾವ_ವಾಕ್_ಆದರೂ_ಪರವಾಗಿಲ್ಲ_ವಾಕ್_ಮಾಡಿ_💯ಆರೋಗ್ಯವಾಗಿರಿ.💐🌹💯

Monday 2 December 2019

ಕೃಷ್ಣ ಮತ್ತು ಸುದಾಮ

*ಕೃಷ್ಣ ಮತ್ತು ಸುದಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. ಹಸಿವು-ಬಾಯಾರಿಕೆಯಿಂದ ಒಂದು  ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು. ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು ಎಂದನು. ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ. ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುದಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ ಇದು ಮಿತಿ ಮೀರಿದೆ,*
*ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ*
*ಎಂದು ಕೋಪದಿಂದ  ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು.*

*ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು ಕೃಷ್ಣ,*

*ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?*

*ಅದಕ್ಕೆ ಸುದಾಮನ  ಉತ್ತರ:-*

*ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ  ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ.*

*ಸ್ನೇಹಿತರೇ, ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ,*
*ಒಂದು ಅಂತಹ ಸಂಬಂಧವನ್ನು ಗಟ್ಟಿಗೊಳಿಸಿ.*

*ಜೀವನದ ಯಾವುದೇ ಹಂತದಲ್ಲಿ ಮಿತ್ರನಿಂದ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿ.*

 *ಒಳ್ಳೆಯ ದಿನಗಳಲ್ಲಿ ದುರಹಂಕಾರ ಮಾಡಬೇಡಿ ಮತ್ತು ಕೆಟ್ಟ ಸಮಯಗಳಲ್ಲಿ ತಾಳ್ಮೆಯಿಂದಿರಿ.*

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು 💐💐💐💐💐💐

1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಚಿದಂಬರ ರಹಸ್ಯ - ಪೂರ್ಣಚಂದ್ರ ತೇಜಸ್ವಿ
4. ಜುಗಾರಿ ಕ್ರಾಸ್ - ಪೂರ್ಣಚಂದ್ರ ತೇಜಸ್ವಿ
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ
ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70. ಪರ್ವ - ಎಸ್.ಎಲ್.ಭೈರಪ್ಪ
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ
ನಾಟಕಗಳು
75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79. ಆವರಣ - ಎಸ್.ಎಲ್.ಭೈರಪ್ಪ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ
ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ್.

ಧನುರ್ ಮಾಸ ವ್ರತ ಪ್ರಾರಂಭವಾದುದು ಹೇಗೆ?

ಒಮ್ಮೆ ಬ್ರಹ್ಮ ದೇವನು ಹಂಸ ಪಕ್ಷಿಯ ಅವತಾರ ಮಾಡಿಕೊಂಡು ಲೋಕ ಸಂಚಾರ ಮಾಡುತ್ತಿದ್ದನು.

 ಆ ಸಮಯದಲ್ಲಿ ಸೂರ್ಯ ದೇವನು ಹೆಚ್ಚಿನ ಬೆಳಕು ಮತ್ತು ಶಾಖವನ್ನು ಬ್ರಹ್ಮನ (ಹಂಸ) ಮೇಲೆ ಪ್ರಯೋಗಿಸಿದನು.

ಇದರಿಂದ ಕೋಪಗೊಂಡ ಬ್ರಹ್ಮ ದೇವನು ನಿನ್ನ ತೇಜೋಬಲ ಕ್ಷೀಣಿಸಲಿ ಎಂದು ಸೂರ್ಯನಿಗೆ ಶಾಪ ಕೊಟ್ಟ.

ತಕ್ಷಣ ಸೂರ್ಯನು ಕಾಂತಿಹೀನನಾಗಿ ತನ್ನ ಪ್ರಕಾಶಮಾನವನ್ನು ಕಳೆದುಕೊಂಡನು. ಇದರಿಂದ ಭೂಲೋಕದಲ್ಲಿ ಅಲ್ಲೋಲಕಲ್ಲೋಲವಾಯಿತು.

ಸೂರ್ಯನಿಲ್ಲದೆ ಜಪ -ತಪ, ಹೋಮ-ಹವನಗಳು ನಿಂತುಹೋಯಿತು. ದೇವತೆಗಳ ಮತ್ತು ಋಷಿಗಳ ನಿತ್ಯ ಕಾರ್ಯಗಳಿಗೆ ತೊಂದರೆ ಆಯಿತು.

ಹಲವು ವರ್ಷಗಳ ಕಾಲ ದೇವತೆಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು.

ಬ್ರಹ್ಮ ಪ್ರತ್ಯಕ್ಷನಾದ, ಸೂರ್ಯನಿಗೆ ಕೊಟ್ಟ ಶಾಪ ವಿಮೋಚನೆ ಮಾಡು ಎಂದು ಕೇಳಿದ.

ಸೂರ್ಯನು ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನನ್ನು ಪೂಜೆ ಮಾಡಿದರೆ ನನ್ನ ಶಾಪ ವಿಮೋಚನೆ ಆಗುವುದು ಎಂದು ನುಡಿದನು.

ಅದರಂತೆ ಸೂರ್ಯನು 16 ವರ್ಷಗಳ ಕಾಲ ಮಹಾವಿಷ್ಣುವಿನ ಪೂಜೆ ಮಾಡಿ ತನ್ನ ತೇಜಸ್ಸು ಮತ್ತು ಶಕ್ತಿಯನ್ನು ಪಡೆದುಕೊಂಡನು. ಸೂರ್ಯ ದೇವನಿಂದಲೇ ಆರಂಭವಾದ ಈ ಪೂಜೆ ನಂತರ ಲೋಕದಲ್ಲೆಲ್ಲ ಪ್ರಚಾರವಾಯಿತು.

ಧನುರ್ಮಾಸವನ್ನು ಶೂನ್ಯ ಮಾಸ ಎಂದೂ ಕರೆಯುತ್ತಾರೆ. ಈ ಮಾಸದಲ್ಲಿ ಶುಭ ಕಾರ್ಯಗಳಾದ ಮದುವೆ, ಗೃಹ ಪ್ರವೇಶ, ಉಪನಯನ ಮುಂತಾದ ಕಾರ್ಯಗಳನ್ನು ಮಾಡುವುದಿಲ್ಲ.

ಧನುರ್ಮಾಸ ವ್ರತವನ್ನು ಅಗಸ್ತ್ಯ ಮಹರ್ಷಿ, ವಿಶ್ವಾಮಿತ್ರ, ಗೌತಮ ಮಹರ್ಷಿ, ಭೃಗು ಮಹರ್ಷಿ ಇನ್ನೂ ಅನೇಕ ದೇವಾನು ದೇವತೆಗಳು ಮಾಡಿರುವವರು.ಅಲ್ಲದೆ ಪಾರ್ವತಿಯೇ ಈ ವ್ರತವನ್ನು ಮಾಡಿ ಶಿವನನ್ನು ಮತ್ತೆ ಪತಿಯಾಗಿ ಪಡೆದಳು.

ಈ ವ್ರತವನ್ನು ಯಾರು ಮಾಡಿದರೆ ಹೆಚ್ಚಿನ ಫಲ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ

* ಧನುರ್ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಜಾತಕದಲ್ಲಿ ರವಿ ಗ್ರಹವು ಧನುಸ್ಸು ರಾಶಿಯಲ್ಲಿ ಇರುತ್ತಾನೆ. ಇವರು ಈ ವ್ರತವನ್ನು ಮಾಡಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ.

* ಜಾತಕದಲ್ಲಿ ರವಿ ಮ್ತು ಗುರು ಗ್ರಹವು ಒಂದೇ ರಾಶಿಯಲ್ಲಿದ್ದರೆ ಅಂಥವರು ಈ ಧನುರ್ಮಾಸದ ಪೂಜೆಯನ್ನು ಮಾಡಿದರೆ ಬುದ್ಧಿಶಕ್ತಿ ಹೆಚ್ಚುತ್ತದೆ.

* ಗರ್ಭಿಣಿಯರು ಈ ವ್ರತವನ್ನು ಮಾಡಿದರೆ ಒಳ್ಳೆಯ ಸಂತಾನ ಪಡೆಯಬಹುದು.

* ಸಂತಾನ ಇಲ್ಲದವರು ಸಂತಾನ ಭಾಗ್ಯ ಪಡೆಯಬಹುದು.

* ವಿವಾಹ ಆಗದೆ ಇರುವ ಕನ್ಯೆಯರಿಗೆ ಶೀಘ್ರ ವಿವಾಹ ಆಗುವುದು.

* ವಿದ್ಯಾರ್ಥಿಗಳು ಒಳ್ಳೆಯ ವಿದ್ಯೆ ಪಡೆಯಬಹುದು

* ಉತ್ತಮ ಆರೋಗ್ಯವನ್ನು ಪಡೆಯಲು ವೃದ್ಧರು ಕೂಡ ಈ ವ್ರತವನ್ನು ಮಾಡಬಹುದು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

Important things for Advocates to Note when visiting Police Station.

It can be seen that many of clients for their own vested interest may ask an Advocate to visit Police Station..  So question comes up that are Advocates required to go to Police station in discharge of their Duties? What are points to remember while going to Police station?

Ans: First and foremost a reputed Advocate will never go to Police station for a clients matter and as per Advocates Act 1960, Advocates are not bound to visit Police Station merely to accompany their clients and even if Advocate says a blunt NOOO to client, he will not be liable for any misconduct as per Advocates Act. Also following points Advocates need to remember while visiting Police Station

1.  While visiting Police Station, an Advocate needs to be elegantly and most formally dressed with shoes and proper attire. One must remember when you walk down to Police station in a shabby manner wearing slippers or unshaved, you disrepute the entire Lawyer community before the Police machinery.

2.  Always remember Client is not always true and he may try to make a scape goat of you by using you as a shield taking to Police station, so always first listen to Police officer rather than taking side of your client right from the start.

3.  Also your place of Argument is Court and not Police Station, so once you find that things are not going as per requirements of your client, you should not start displaying your unnecessary arguing skills in Police station just for sake of impressing your client rather than you should seek relief for your client through Court which is Advocates kingdom. One must remember that majority of skirmishes between Advocates and Police happen because of excessive argument by Advocates for their client at Police Station. Also Clients are never permanent but however you have to work with Police as both you and they are part of Justice delivery system.

4.  Never refer Police Constable or subordinate Police Havaldars by prefixes such as 'Saheb' or 'Sir' always refer them by terms like 'Commander' or by Mr. Xxxx (as per surname on badge)

5.  While interacting with Senior Police officers above rank of API and above prefixes like Sir or Saheb May be used as long as he is using prefixes like Sir or Vakil Saheb for you. Always remember when you give respect you will get respect but at same time also do not give unnecessary respect of counter person is referring you by your surname only.

6.  An Advocate should only talk to Police as per the provisions and not merely what their clients feel correct and right.

7.     An Advocate should ensure that he should not be visiting too often to Police station as visiting too often to Police station for every Tom dick and Harry client may lower down your esteem before Police machinery.

8.   Always ensure that Client should not be given any expectations from Police Station as Advocates do not control Police Station.

9.    Always be well updated with Laws and be well versed with sections of IPC, CrPC etc as only reason why Police officers respect you is for your *Knowledge*

10.   Always make sure that you carry your visiting cards and Bar Council Card if at all you go to Police station for a client.

Why Chant Vishnu Sahasranamam?

Just spend 30 mts daily to listen peacefully either morning or evening. You will see the good vibration within you as well as in your house . Try and see the result. You will feel it.

Why Chant Vishnu Sahasranamam?

1. Chanting Vishnu Sahasranamam awakens our love for God.

2. Chanting Vishnu Sahasranamam brings liberation as a side benefit along the way.

3. When you chant Vishnu Sahasranamam, you automatically develop knowledge and detachment.

4. Chanting Vishnu Sahasranamam gets you out of the endless cycle of birth and death.

5. It is the most effective means of self-realization in the present Age of Quarrel (Kali-yuga). Nothing else works nearly as well.

6. Chanting Vishnu Sahasranamam cleanses the heart of all illusions and misunderstandings.

7. By chanting Vishnu Sahasranamam, you become free from all anxieties.

8. Chanting Vishnu Sahasranamam brings you to self-realization—and shows you how to act as a self-realized soul.

9. Chanting Vishnu Sahasranamam keeps you ever mindful of Krishna, the reservoir of pleasure.

10. There are no hard and fast rules for chanting. You can chant anywhere, any time, under any circumstances.

11. MahaVishnu Himself is fully present in the transcendental sound of His name. And the more you chant, the more you realize it.

12. All other Vedic mantras are included in the chanting of  Vishnu Sahasranamam. So just by chanting this mantra, you get the benefit of all others.

13. Chanting Vishnu Sahasranamam purifies not only you but every living entity around you. Whoever hears the chanting gets spiritual benefit.

14. A person who chants Vishnu Sahasranamam develops all good qualities.

15. You can chant Vishnu Sahasranamam softly for personal meditation or loudly with your family or friends. Both ways work.

16. Shirdi Sai baba chanted Vishnu Sahasranamam, and so did great souls in the past. So why not you?

17. It’s free. Chanting Vishnu Sahasranamam never costs you money.

18. Chanting Vishnu Sahasranamam brings the highest states of ecstasy.

19. There are no previous qualifications needed for chanting Vishnu Sahasranamam. Young or old, anyone can chant—from any race, any religion, or any country of the world.

20. Even if you don’t understand the language of the mantra, it works anyway.

21. Chanting Vishnu Sahasranamam brings relief from all miseries.

22. Chanting Vishnu Sahasranamam is easy. When the best way is also the easiest, why make life hard for yourself?

23. Chanting Vishnu Sahasranamam invokes spiritual peace—for you and for those around you.

24. When you chant Vishnu Sahasranamam, Lord Narayana Himself becomes pleased.

25. When you chant Vishnu Sahasranamam, Lord Narayana dances on your tongue.

26 Chanting Vishnu Sahasranamam can help you return to Vaikunta world, the eternal abode of full happiness and knowledge.

27. Chanting Vishnu Sahasranamam frees you from the reactions of all past karma. Chanting His  name even once, purely and sincerely, can free you from the reactions of more karma than you could possibly incur.

28. Chanting Vishnu Sahasranamam counteracts the sinful atmosphere of Kali-yuga, the present Age of Hypocrisy and Quarrel.

29. By chanting Vishnu Sahasranamam you can relish at every step the full nectar that can quench the thirst of the soul.

30. The more you chant the Sahasranamam, the better it gets.

31. If you look through all the Vedic scriptures, you’ll find nothing higher than the chanting of Vishnu Sahasranamam.

A billionaire met an old poor man














One cold night, A billionaire met an old poor man outside. He asked him, "don't you feel cold being outside, and not wearing any coat?" The old man replied, "I don't have it but I got used to that." The billionaire replied, "Wait for me. I will enter my house now and bring you one. " The poor man got so happy and said he will wait for him.The billionaire entered his house and got busy there and forgot the poor man. In the morning he remembered that poor old man and he went out to search for him but he found him dead because of cold, but he left a NOTE, "When I didn't have any warm clothes, I had the power to fight the cold because I was used to that. But when you promised me to help me, I got attached to your promise and that took my power of resisting.

MORAL: Don't promise anything if you can't keep your promise. It might not mean anything to you, But it could mean everything to someone else.

Tuesday 26 November 2019

Happy new year 2020

Hindu Festivals - 2020
Mon 6 Jan - Vaikunda Ekadesi
Wed 15 Jan – Pongal
Sat 8 Feb - Thaipusam
Fri 21 Feb - Maha Sivarathri
Wed 23 Mar – Ugadhi
Thu 2 Apr - Sri Rama Navami
Tue 7 Apr - Panguni Uthiram
Tue 14 Apr - Tamil New Year / Vishu
Thu 7 May - Chitra Pournami
Thu 4 Jun - Vaikasi Visakam
Thu 16 Jul - Aadi Begins
Fri 24 Jul - Aadi Pooram
Fri 31 Jul - Varalakshmi Virudham
Sun 2 Aug – Aadi Perukku
Sun 16 Aug - Aadi ends
Tue 11 Aug - Sri Krishna Jayanti
Sat 22 Aug - Vinayakar Chaturthi
Mon 31 Aug – Onam
Thu 17 Sep – Puratasi Begins
Fri 16 Oct – Puratasi Ends
Sat 17 Oct – Navarathri Begins
Sun 25 Oct – Saraswathy Poojai
Sat 14 Nov – Deepavali
Sun 15 Nov - Kandha Sashti begins
Fri 20 Nov –Soorasamharam
Sun 29 Nov – Thirukaarthigai
Wed 16 Dec – Margazhi Begins

😍💐😍 ADVANCE HAPPY 2020 GREETINGS AND WISHES 😍💐😍

Wednesday 13 November 2019

An interesting share from ArCHANA Murdeshwar :

*Lesssons from Indian Wisdom: The True Significance of Karthik Poornima - Part 1: Tulsi Vivah*

*Why Tulsi is so Sacred for Indians*

_Yesterday was Karthik Pournima, which is also Tulsi Vivah Samapti, or the end of the wedding of Tulso Plant. But why she being wedded and to whom?_

“Every home with a Tulsi plant is a place of pilgrimage, and no diseases, messengers of Yama, the God of Death, can enter it.”
Skandapurana 2, 4, 8, 13 Padmapurana Uttarakhanda

Wherever the aroma of Tulsi is carried by the wind, it purifies the atmosphere and frees all animals from all baser tendencies.”
Padmapurana, Uttarakhanda

*“Vishnu, the Lord of the Three Worlds, takes up abode in the village or the house where Tulsi is grown. In such a house no one suffers calamities like poverty, illness or separations from dear ones.” Padmapurana, Uttarakhanda, 6-24-31-32*

A close study of the above three Shlokas from Padmapurana and Skandapurana reveal the incredible value of the Tulsi plant to mankind since Vedic times. It is common knowledge that there is not a single plan in Bhaarat without medicinal properties but the Tulsi plant is absolutely special. The above three Shlokas speak about –

·         Place of Pligrimage

·         No diseases

·         No death

·         Purifies the atmosphere

·         Frees animals from baser tendencies

·         Divinity thrives

·         No poverty

·         No separation



But let us understand what the above eight benefits stand for

Place of pilgrimage – That which creates a salubrious and pleasant atmosphere

No diseases – Cures and heals all kinds of ailments

No death – Builds long term immunity and thus prolong life

Purifies the atmosphere – Has properties which fights germs in the air and water

Frees animals from baser tendencies – Creates positive energies which in turn cause humans (and other creatures) to operate from higher energy chakras

Divinity thrives – When positive energies are promoted, then we are closer to our divine nature

No poverty – Tulsi helps strengthen mind, body, spirit – thus enable humans to become productive and bring abundance

No separation – When all the above benefits of Tulsi are utilized , families are benefited and conflict is minimised (since mind, body, spirit are healthy)

Is it any wonder then than Tulsi is called Ocimum sanctum: A herb for all reasons. A study describes how Tulsi is known as “The Incomparable One,” “Mother Medicine of Nature” and “The Queen of Herbs,” and is revered as an “elixir of life” that is without equal for both its medicinal and spiritual properties. Tulsi is hence a herb that has been common in Bhaarat since ancient times. Ayurveda has recognised Tulsi's importance equal to gold and has been hailed as a healer plant. Loaded with tonnes of health benefits, Tulsi is one of the best natural remedies with and for its therapeutic power, holy basil leaves are now used all across the world, even as supplements. They are now also widely used as adaptogens aka anti-stress agents and very popular known to combat various health issues like hypothyroidism, anxiety, balance blood sugar and also control acne.

*Little wonder then that Tulsi is raised to the level of divinity and a corresponding legend is created to symbolize it. Tulsi Vivah is celebrated after Prabodhini Ekadashi, the eleventh lunar day of the fortnight of the Hindu month of Kartik viz Karthik Dwadashi. The celebration of Tulsi Vivah includes a ceremonial marriage of the Tulsi plant to Lord Vishnu. Tulsi Vivah also holds a lot of significance as it marks the end of monsoon and the religiously official beginning of the wedding season among Indians.*

In the legend of Vrinda, she is married to the Asura Jalandhar and her husband is undefeated even by the Devas owing to her undying love for him combined with her reverence for Lord Vishnu – her devotion builds such a strong shield around him, that nothing can touch him, not even Shiva. This changes when Lord Vishnu himself impersonates Jalandhar and she stops her prayer, thinking her husband has won the war. The moment this reverie is broken, Jalandhar is killed by Shiva because Jalandhar had become so filled with ego, arrogance and anger that he even challenges the Lord who created him – Shiva. Vrinda curses Vishnu (that’s a different story) and herself falls dead from the shock. But due to her infinite devotion, she is reborn as Tulsi and married to Lord Vishnu, in the form of Shaligram. Tulsi the plant is wedded to the sacred Shaligram stone that holds, preserves and protects it.

*This legend is but a symbolism of the fact that no matter how strong the illness or how potent the negative forces, when it comes in contact with Tulsi, it is not only nullified but transformed. The transformation is so positive, that it potentially leads to union with the Divine. What a beautiful way of conveying the value of such a life giving herb! This medical and spiritual significance is commemorated every year through the ceremony of Tulsi Vivah. It is critical to understand that this not a religious ritual but yet another celebration of nature’s endless gifts for mankind. Tulsi Vivah is treating ourselves to goodness of Srishti.*



*Shubh Tulsi Vivah to all Indians!*

* Stormy preparations for development of Ayodhya begin *

* 1. First constitution of Ayodhya Teerth Vikas Parishad *
*2. 100 crore railway station expansion in Ayodhya *
* 3. 5 km flyover between Ayodhya to Faizabad *
* 4. The world's largest statue (larger than STATUE OF UNITY) of 251 meters will be built on the banks of Saryu river in Ayodhya *
* 5. International airport to be built in Ayodhya, whose work will be so quick that in April 2020, the first flight can be made on Ram Navami (Ram Janmotsav).
* 6. Work on 5 five-star hotels will begin in Ayodhya from December. *
* 7. Work of 10 big resorts will also start in Ayodhya from December. *
* 8. 2000 artisans work for 8 hours in 1 day, then in 2.5 years the temple will be ready. While 65% of the stones have been carved now. *
* 9. Preparations for cruise in the Saryu River in Ayodhya *
* 10. Ayodhya city will take 4 years to settle like Tirupati *
* 11. Ram temple to be built in Ayodhya, India will become the largest religious place in the country. *
* 12. International bus station to be built in Ayodhya *
* 13. The trust will also look after the responsibility of looking after the 5 km temple around the Ram temple to be built in Ayodhya *
* 14. Several religious institutions will be built on 77 acres of campus near the temple *
* 15. A number of religious complexes will be built near the Ram temple in Ayodhya with Go Shala, Dharamshala and Vedic Institute. *
* 16. 10 Sri Rama gates will be built in Ayodhya. *
* 17. Ayodhya will grow into a spiritual city. *
* 18. 10000 Ranbasera will be built. *
* 19. All the kundos associated with Lord Rama will be rebuilt.

Thursday 10 October 2019

ಜೀವನದುದ್ದಕ್ಕೂ ಅಣ್ಣಾವ್ರನ್ನ ದ್ವೇಷಿಸಿದ ಪುಟ್ಟಣ್ಣ ಕಣಗಾಲ್ ಕೊನೆಗಾಲದಲ್ಲಿ ಹೇಳಿದ ರೋಚಕ ಸತ್ಯ ಏನು ಗೊತ್ತಾ ತಪ್ಪದೇ ಓದಿ.!












ಅಣ್ಣಾವ್ರನ್ನು ತುಳಿಯಲು ಚಿತ್ರರಂಗದ ಹಲವರು ಪ್ರಯತ್ನಿಸಿದ್ದರಾ.? ಹೌದು ಎನ್ನುವುದಕ್ಕೆ ಸಾಕ್ಷಿ ಈ ಆತ್ಮಾವಲೋಕನ. ತುಳಿಯಲು ಪ್ರಯತ್ನಿಸಿದವರೇ ಒಪ್ಪಿಕೊಂಡ ಅಪ್ಪಟ ಸತ್ಯ ಇಲ್ಲಿದೆ.! ರಾಜ್ ಜನಿಸದ ಈ ಸುವರ್ಣ ಮಾಸದಲ್ಲಿ ಜಗತ್ತಿನ ಈ ಅಪ್ಪಟ ಸತ್ಯ ಬೆತ್ತಲೆಯಾಗಿ ನಿಂತಿದೆ
ಡಾ.ರಾಜ್ ಕುಮಾರ್ ಕುರಿತಂತೆ ಕನ್ನಡಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಾಡಿಕೊಂಡ ಆತ್ಮಾವಲೋಕನಕ್ಕೆ ನಿಮಗೆಲ್ಲಾ ಸ್ವಾಗತ.

ಈ ಸಂಚಿಕೆಯಲ್ಲಿರುವ ಸಂಪೂರ್ಣ ಮಾಹಿತಿ ಅವರು ನಿವೇದಿಸಿದ್ದೆ. ಬರವಣಿಗೆ ಮಾತ್ರ ನನ್ನದು.ಈ ಸಂಚಿಕೆಯಲ್ಲಿ ಯಾರಿಗಾದರೂ ನೋವಾಗುವ ಸಂಗತಿಯಿದ್ದಲ್ಲಿ ಅದಕ್ಕೆ ನಾನು ಬಾಧ್ಯನಲ್ಲ. ಬಹಳಷ್ಟು ಸದಸ್ಯರ ಕೋರಿಕೆಯ ಮೇರೆಗೆ 33 ವರ್ಷಗಳ ಹಿಂದಿನ ಘಟನೆಯನ್ನು ನೆನಪು ಮಾಡಿಕೊಂಡು ನಿಮ್ಮ ಮುಂದೆ ಇರಿಸಿದೆ.

ಈ ಸಂಚಿಕೆಯ ಉದ್ದೇಶ್ಯ ನಿರ್ದೇಶಕ ಪುಟ್ಟಣ್ಣ ನವರ ಬಗ್ಗೆ ಕೆಲವು ಡಾ.ರಾಜ್ ಕುಮಾರ್ ರವರ ಅಭಿಮಾನಿಗಳಿಗೆ ಇರುವಂಥ ಅಸಮಾಧಾನ,ಬೇಸರ, ತಿರಸ್ಕಾರ ಮನೋಭಾವವನ್ನು ದೂರಮಾಡಿ ಅವರಲ್ಲಿ ಪುಟ್ಟಣ್ಣ ನವರ ಬಗ್ಗೆ ವಾಸ್ತವಿಕ ಹೆಮ್ಮೆ ಉಂಟಾಗಲಿ ಎಂಬುದೇ ಪರಂತು ಮತ್ತ್ಯಾವ ಸ್ವಾರ್ಥ ಮನೋಭಾವವಲ್ಲ. ಏಕೆಂದರೆ ನಂಜುಂಡನಂತೆ ನೋವನ್ನುಂಡ ನಮ್ಮ ಆರಾಧ್ಯ ದೈವವೇ ಪುಟ್ಟಣ್ಣ ನವರನ್ನು ವಿಶಾಲ ಮನೋಭಾವದಿಂದ ಕ್ಷಮಿಸಿ,
ಪ್ರೀತ್ಯಾದರಗಳಿಂದ ಅಪ್ಪಿ ಆನಂದಿಸಿರುವಾಗ ಅವರ ಅಭಿಮಾನಿ ದೇವರುಗಳಾದ ನಾವೇಕೆ ಮಣ್ಣಲ್ಲಿ ಮಣ್ಣಾಗಿರುವ ವಿಷಯವನ್ನು ಇನ್ನೂ ಮನಸ್ಸಿನಲ್ಲಿಟ್ಟು ಕೊಂಡು ದ್ವೇಷ ಸಾಧಿಸಬೇಕು?
ಪುಟ್ಟಣ್ಣ ಕಣಗಾಲ್ ರವರ ಆತ್ಮಾವಲೋಕನ
ಚಿತ್ರರಂಗದಲ್ಲಿ ನಿರ್ದೇಶಕರನ್ನು ಗುರುತಿಸುವ ಪರಂಪರೆಗೆ ನಾಂದಿ ಹಾಡಲು ದಾರಿ ಮಾಡಿ ಕೊಟ್ಟವರು ಎಸ್.ಆರ್.ಪುಟ್ಟಣ್ಣ ಕಣಗಾಲ್. ಕನ್ನಡ ಚಿತ್ರರಂಗ ಹೆಮ್ಮೆ ಪಡಬಹುದಾದ ನಿರ್ದೇಶಕ.ಬೇರೆ ಭಾಷೆಯ ಚಿತ್ರರಂಗದವರೂ ಕನ್ನಡ ಚಿತ್ರರಂಗದತ್ತ ಕಣ್ಣು ಹಾಯಿಸುವಂತೆ ಮಾಡಿದ ಎರಡನೇಯ ಕನ್ನಡಿಗ.ಮೊದಲನೇಯವರು ಡಾ.ರಾಜ್ ಕುಮಾರ್.
ಈ ಮಹಾನ್ ನಿರ್ದೇಶಕ ತನ್ನ ಅಭಿಮಾನಿ ಬಳಗವನ್ನು ಅಗಲಿ ಹೋಗುವ ಕೆಲ ದಿನಗಳ ಮುನ್ನ ತನ್ನ ಆತ್ಮಾವಲೋಕನ ಮಾಡಿಕೊಳ್ಳಲು ಬಯಸಿದರು.ಅವರನ್ನು ಪಾಪಪ್ರಜ್ಞೆ ಕಾಡಿತ್ತು .ಅವರನ್ನು ಬಹುವಾಗಿ ಕಾಡಿದ ನಾಲ್ಕು ವಿಷಯಗಳಲ್ಲಿ ಅಗ್ರಸ್ಥಾನ ಡಾ.ರಾಜ್ ಕುಮಾರ್ ರವರಿಗೆ ಸಂಬಂಧಿಸಿದುದು. ಅದರ ಸಂಬಂಧ ಅವರ ಆತ್ಮಾವಲೋಕನ ದರ್ಶನವಾಗಿದ್ದು ಖಾಸಗಿ ಆಸ್ಪತ್ರೆಯೊಂದರಲ್ಲಿ.
ಅದಕ್ಕಾಗಿ ಅವರು ಬರಮಾಡಿಕೊಂಡದ್ದು ಓರ್ವ ಪತ್ರಕರ್ತರನ್ನು (ಕ್ಷಮಿಸಿ ಆ ಪತ್ರಕರ್ತರ ಹೆಸರನ್ನು ನಾವಿಲ್ಲಿ ಬಹಿರಂಗ ಪಡಿಸಲು ಇಚ್ಛಿಸುವುದಿಲ್ಲ.ಏಕೆಂದರೆ ಅವರಿಂದು ಜೀವಂತವಾಗಿಲ್ಲ).ಆ ಪತ್ರಕರ್ತರು ನನ್ನ ಗುರುಗಳು.ಅಂದಿನ ಚರ್ಚೆಯ ಮಾಹಿತಿಗಳನ್ನು ಗುರುತು ಮಾಡಿಕೊಂಡು ಲೇಖನ ರೂಪದಲ್ಲಿ ಮೂಡಿಸುವ ಸಲುವಾಗಿ ನನ್ನನ್ನು ಅವರೊಡನೆ ಕರೆದೊಯ್ದಿದ್ದರು.

ಆತ್ಮಾವಲೋಕನದ ಆರಂಭದಲ್ಲೇ ಪುಟ್ಟಣ್ಣ ಕಣಗಾಲ್ ಒಂದು ಷರತ್ತು ಹಾಕಿದ್ದರು.ಅದೇನೆಂದರೆ ಅವರ ಆತ್ಮಾವಲೋಕನದ ಮಾಹಿತಿ ಅವರ ಜೀವಿತಾವಧಿಯಲ್ಲಿ ಪ್ರಕಟವಾಗಬಾರದು. ಏಕೆಂದರೆ ಪತ್ರಕರ್ತರ ಸಮೂಹದೆದುರು ಅವರಿಗೆ ಚಿಕ್ಕವನಾಗಿ ನಿಲ್ಲುವ ಇಚ್ಛೆಯಿಲ್ಲ. ಹಾಗಾಗಿ ಅವರ ಮರಣಾನಂತರವಷ್ಟೇ ಅವರ ಆತ್ಮಾವಲೋಕನದ ಮಾಹಿತಿ ಹೊರಬೀಳಬೇಕು.
ಆದರೆ ಅವರ ಮರಣಾನಂತರ ನನ್ನ ಗುರುಗಳು ಪುಟ್ಟಣ್ಣನವರ ಆತ್ಮಾವಲೋಕನ ಮಾಹಿತಿಯನ್ನು ಪ್ರಕಟಿಸಲು ಹಿಂಜರಿದರು. ಅದಕ್ಕೆ ಕಾರಣವಿತ್ತು. ಆ ಪತ್ರಕರ್ತರು ಡಾ.ರಾಜ್ ಕುಮಾರ್ ರವರ ಅಭಿಮಾನಿ. ಎಂದೂ ಡಾ.ರಾಜ್ ಕುಮಾರ್ ರವರ ಬಗ್ಗೆ ಅನುಚಿತವಾಗಿ ಬರೆದವರಲ್ಲ. ಡಾ.ರಾಜ್ ಕುಮಾರ್ ರವರ ಬಗ್ಗೆ ಉತ್ಪ್ರೇಕ್ಷೆಯಾಗಿ ಬರೆದವರೂ ಅಲ್ಲ. ನ್ಯಾಯಬದ್ಧವಾಗಿ ಬರೆದವರು. ಪುಟ್ಟಣ್ಣ ನವರ ಆತ್ಮಾವಲೋಕನದ ಮಾಹಿತಿಯನ್ನು ಪ್ರಕಟಿಸಿ ಅದನ್ನು ಜನ ನಂಬದೇ ಹೋದರೆ, ಅಭಿಮಾನದ ಸಲುವಾಗಿ ಕಟ್ಟು ಕಥೆ ಎಂದು ಭಾವಿಸಿದರೆ ? ನನಗಂತೂ ಆ ಕಾಲಘಟ್ಟದಲ್ಲಿ ಬಹಳ ನಿರಾಶೆಯಾಗಿತ್ತು.
ಕಾರಣ ಆತ್ಮಾವಲೋಕನದ ಮಾಹಿತಿಯನ್ನು ಶ್ರಮವಹಿಸಿ ಸೊಗಸಾಗಿ ಮನ ಮುಟ್ಟುವಂತೆ ಲೇಖನದ ಮೂಲಕ ಸಿದ್ಧಪಡಿಸಿದ್ದೆ. ಅದರ ಪ್ರತಿಯನ್ನು ಪುಟ್ಟಣ್ಣ ನವರಿಗೂ ತೋರಿಸಿ ಪ್ರಕಟಣೆಗೆ ಅವರ ಸಮ್ಮತಿ ಪಡೆದಿದ್ದೆ. ನನ್ನ ಲೇಖನವನ್ನು ಮನಸಾರೆ ಮೆಚ್ಚಿ ತಮ್ಮ ಪ್ರಶಂಸೆಯ ದ್ಯೋತಕವಾಗಿ ಆ ಪ್ರತಿಯ ಮೇಲೆ ತಮ್ಮ ಹಸ್ತಾಕ್ಷರ ನೀಡುವ ಮೂಲಕ ನನ್ನನ್ನು ಹರಸಿದ್ದರು.ಆಗ ನನಗೆ 33 ವರ್ಷ. ಪುಟ್ಟಣ್ಣ ನವರ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ.ಸಾಧ್ಯವಾದಷ್ಟು ಅವರ ಮಾತಿನಲ್ಲೇ ತಿಳಿಸುವ ಪ್ರಯತ್ನ ಮಾಡುತ್ತೇನೆ. ಉಳಿದಂತೆ ನನ್ನ ಮಾತಿನಲ್ಲಿ ಹೇಳುತ್ತೇನೆ. ದಯವಿಟ್ಟು ಬಿಡುವು ಮಾಡಿಕೊಂಡು ಪುಟ್ಟಣ್ಣ ನವರ ಆತ್ಮಾವಲೋಕನದ ದರ್ಶನ ಮಾಡಿ
ಈ ವರೆಗೂ ನನ್ನಲ್ಲೇ ಉಳಿದು ಶೀತಲ ಮರೀಚಿಕೆಯಂತಿದ್ದ ಮಾಹಿತಿ ಇಂದು ಹೊರಬೀಳುತ್ತಿದೆ. ಅದರ ಹಿಂದೆ ಒಂದು ಶ್ರದ್ಧಾವಂತ ಉದ್ದೇಶ್ಯವಿದೆ.ಅದೇನೆಂದರೆ ಇನ್ನಾದರೂ ಡಾ.ರಾಜ್ ಕುಮಾರ್ ರವರಿಗೆ ಸಂಬಂಧಿಸಿದಂತೆ ಪುಟ್ಟಣ್ಣ ಕಣಗಾಲ್ ರವರನ್ನು ನಿಂದಿಸುವುದು, ಅವಾಚ್ಯ ಶಬ್ಧ ಗಳಿಂದ ಅವಹೇಳನ ಮಾಡುವುದು ನಿಲ್ಲಲಿ. ಕನ್ನಡ ಚಿತ್ರರಂಗಕ್ಕೆ ಅನರ್ಘ್ಯ ಚಿತ್ರಗಳನ್ನು ನೀಡಿದ, ಪ್ರತಿಭಾವಂತ ನಟ-ನಟಿಯರನ್ನು ಪರಿಚಯಿಸಿದ, ನಮ್ಮ ಸಂಸ್ಕೃತಿಯ ದರ್ಶನವನ್ನು ಉಣಬಡಿಸಿದ ಆ ಮಹಾನ್ ಚೇತನವನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯೋಣ, ಸ್ಮರಿಸೋಣ ಹಾಗೂ ನಮನ ಸಲ್ಲಿಸೋಣ.
ಆತ್ಮಾವಲೋಕನ ಆರಂಭ-(ಪುಟ್ಟಣ್ಣ ನವರು ನಿವೇದಿಸಿಕೊಂಡಂತೆ) ರಾಜ್ ಕುಮಾರ್ ರವರನ್ನು ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಬಲ್ಲೆ. ಅವರ ಅಭಿನಯದ ಚಿತ್ರ”ಬೇಡರ ಕಣ್ಣಪ್ಪ” ನೋಡಿದಾಗಲೆ ಈ ಮನುಷ್ಯನಲ್ಲಿ ಪ್ರತೆಭೆಯಿದೆ ಎಂದು ಗುರುತಿಸಿದ್ದೆ ಆಗಾಗ್ಗೆ ಪರಸ್ಪರ ಭೇಟಿ. ಉಭಯ ಕುಶಲೋಪರಿ,ಮುಗುಳ್ನಗೆ ವಿನಿಮಯ ಅಷ್ಟೇ. ವಿಶೇಷ ಸ್ನೇಹ, ಬಾಂಧವ್ಯವೇನೂ ಇರಲಿಲ್ಲ. ಆ ಕಾಲಘಟ್ಟದಲ್ಲಿ ರಾಜ್ ಕುಮಾರ್ ರವರನ್ನು ಇಷ್ಟ ಪಡುವವರ ಜೊತೆ ಜೊತೆಗೆ ಇಷ್ಟಪಡದವರೂ ಇದ್ದರು. ಬಹುಶಃ ನಾನು ಹೆಚ್ಚಾಗಿ ಎರಡನೇಯ ಗುಂಪಿನವರ ಜೊತೆ ಬೆರೆತೆ ಅಂತ ಕಾಣಿಸುತ್ತೆ. ನನಗರಿವಿಲ್ಲದ ಹಾಗೆ, ಸ್ಪಷ್ಟ ಕಾರಣವೂ ಇಲ್ಲದೇ ರಾಜ್ ಕುಮಾರ್ ರವರನ್ನು ಕಂಡಾಗ ನನಗೆ ಅವರ್ಣನೀಯವಾದ ಅಸಹನೆ, ಬೇಸರ, ಇರಿಸು ಮುರಿಸು ನನ್ನನ್ನು ಭಾದಿಸುತ್ತಿತ್ತು.
ಡಾ.ರಾಜ್ ಕುಮಾರ್ ರವರು ನನ್ನನ್ನು ಭೆಟ್ಟಿಯಾದಾಗಲೆಲ್ಲಾ ವಿಶ್ವಾಸದಿಂದ ಕಾಣುತ್ತಿದ್ದರು.ನಾನು ಮಾತ್ರ ನನ್ನದೇ ವಿಚಿತ್ರ ನಡವಳಿಕೆಯಿಂದ ವರ್ತಿಸುತ್ತಿದ್ದೆ. ನಾನು ರಾಜ್ ಕುಮಾರ್ ಜೊತೆ ಕೆಲಸ ಮಾಡಿದ ಮೊದಲ ಚಿತ್ರ”ಕಿತ್ತೂರು ಚೆನ್ನಮ್ಮ”-ನನ್ನ ಗುರು ಶ್ರೀಮಾನ್ ಬಿ.ಆರ್.ಪಂತುಲು ರವರ ಚಿತ್ರ.ನಿಜ ಹೇಳ ಬೇಕೆಂದರೆ ಆ ಚಿತ್ರ ನಿರ್ಮಾಣ ಮಾಡುವಂತೆ ನನ್ನ ಗುರುಗಳನ್ನು ಹುರಿದುಂಬಿಸಿದ್ದು ನಾನೇ.ನಾಯಕ ಪಾತ್ರಕ್ಕೆ ರಾಜ್ ಕುಮಾರ್ ರವರ ಹೆಸರನ್ನು ಸೂಚಿಸಿದ್ದೂ ನಾನೇ.ಏಕೆಂದರೆ ನನ್ನ ಗುರುಗಳು ಆವರೆಗೂ ತಮ್ಮ ಯಾವ ಚಿತ್ರದಲ್ಲೂ ರಾಜ್ ಕುಮಾರ್ ರವರಿಗೆ ಅವಕಾಶ ನೀಡಿರಲಿಲ್ಲ.ಅವಕಾಶ ಇದ್ದ ಕಡೆಯೂ ಅವರು ತಮಿಳಿನ ಶಿವಾಜಿ ಗಣೇಶನ್ ರವರಿಗೆ ಕರೆದು ಅವಕಾಶ ಮಾಡಿ ಕೊಟ್ಟಿದ್ದರು.
“ಕಿತ್ತೂರು ಚೆನ್ನಮ್ಮ” ಚಿತ್ರ ಕಥೆ ಸಿದ್ಧ ಪಡಿಸುವಾಗಲೂ ನನ್ನ ಗುರುಗಳು ಮಲ್ಲಸರ್ಜನ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡದೆ ಚೆನ್ನಮ್ಮನ ಪಾತ್ರಕ್ಕೆ ಒತ್ತು ಕೊಟ್ಟಾಗಲೂ ಅದು ಸರಿಯಲ್ಲವೆಂದು ತಿಳಿದೂ ಸುಮ್ಮನಿದ್ದೆ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲೇ ನನಗರಿವಾಗಿತ್ತು ರಾಜ್ ಕುಮಾರ್ ಕನ್ನಡ ಚಿತ್ರರಂಗದ ಮೇರು ನಟನಾಗುತ್ತಾರೆಂದು. ಆ ಚಿತ್ರದ ಚಿತ್ರೀಕರಣ ಸಮಯದಲ್ಲಿ ಅವರ ಶಿಸ್ತು,ಸಮಯಪ್ರಜ್ಞೆ,ಕರ್ತವ್ಯ ನಿಷ್ಟೆ ,ಸಹನೆ,ಸಂಯಮ,ಅಭಿನಯ ಪ್ರತಿಭೆ ಇವೆಲ್ಲಾ ನನ್ನ ಮೇಲೆ ಮೋಡಿ ಮಾಡಿದ್ದವು.ಆದರೆ ಅವರ ಬಗ್ಗೆ ನನ್ನೊಳಗಿದ್ದ ತಾತ್ಸಾರ ಮನೋಭಾವ ಅವನ್ನೆಲ್ಲಾ ಮುಚ್ಚಿಬಿಟ್ಟಿದ್ದವು.
ಮುಂದೆ ಅವರ ಜೊತೆ ಇನ್ನೆರಡು ಚಿತ್ರಗಳಲ್ಲಿ (ಗಾಳಿ ಗೋಪುರ, ಸಾಕುಮಗಳು) ಕೆಲಸ ಮಾಡಿದಾಗ ಆವರನ್ನು ತೆಲುಗು ಚಿತ್ರರಂಗದ ಜನಪ್ರಿಯ ನಟ ಎನ್.ಟಿ.ರಾಮರಾವ್ ರೊಡನೆ ಹೋಲಿಕೆ ಮಾಡಿ ನೋಡುವ ಅವಕಾಶ ಲಭ್ಯವಾಯಿತು. ಆಗ ನನಗೆ ರಾಜ್ ಕುಮಾರ್ ರ ವಿಶಿಷ್ಟತೆ,ವಿಭಿನ್ನತೆ ಹಾಗೂ ಲವಲೇಶವೂ ಕಾಣಸಿಗದ ನಾನತ್ವ ನನ್ನಲ್ಲಿ ಅವರ ಬಗ್ಗೆ ವಿಮರ್ಶೆ ಮಾಡುವಂಥ ಪ್ರಚೋದನೆ ಉಂಟಾಗಿತ್ತು. ಆದರೆ ನಾನಿನ್ನು ಆಗ ಬಿಸಿರಕ್ತದವ ಹಾಗಾಗಿ ವಿನಾ ಕಾರಣ ಅವನನ್ನೇನು ವಿಮರ್ಶೆ ಮಾಡುವುದು ಅಂತ ನಿರ್ಲಕ್ಷ್ಯನಾಗಿ ವರ್ತಿಸಿದೆ.
ಮತ್ತೆ ನಾನು ಅವರೊಡನೆ ಕೆಲಸ ಮಾಡಿದ್ದು (ಸಹ ನಿರ್ದೇಶಕನಾಗಿ ಕೊನೆಯ ಚಿತ್ರ) “ಸತಿ ಶಕ್ತಿ” ಚಿತ್ರದಲ್ಲಿ. ಆ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಒಂದು ಅಹಿತಕರ ಘಟನೆ ಅವರಿಂದ ನನ್ನನ್ನು ವಿರುದ್ಧ ದಿಕ್ಕಿಗೆ ನಿಲ್ಲಿಸಿಬಿಡ್ತು.
ಆ ಚಿತ್ರದಲ್ಲಿ ರಾಜ್ ಕುಮಾರ್ ರವರದು ದ್ವಿಪಾತ್ರ. ಖಳನಾಯಕ ನಡೆದು ಬರುವ ದೃಶ್ಯ-ನಾಯಕನ ವೇಷಧಾರಿಯಾಗಿ. ನಡಿಗೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ. ರಾಜ್ ಕುಮಾರ್ ಐದಾರು ಬಾರಿ ನಡೆದುಬಂದರೂ ನನಗೆ ಸಮಾಧಾನವಾಗಲಿಲ್ಲ. ಮತ್ತೆ ನಡೆದು ಬನ್ನಿ ಎಂದೆ. ಎಂದೂ ಸಹನೆ ಕಳೆದು ಕೊಳ್ಳದ ರಾಜ್ ಕುಮಾರ್ ಸಹನೆ ಕಳೆದುಕೊಂಡು ಅದ್ಹ್ಯಾಗೆ ನಡೀ ಬೇಕೋ ನನಗೆ ಗೊತ್ತಾಗುತ್ತಿಲ್ಲ. ನೀವೇ ನಡೆದು ತೋರಿಸಿ ಎಂದು ನನ್ನನ್ನು ಕೇಳಿದರು ಮೊದಲೇ ಅವರ ವಿಷಯದಲ್ಲಿ ನನಗೆ ಅಷ್ಟಕಷ್ಟೇ ಹಾಗಾಗಿ ನನಗೆ ಸಹಜವಾದ ಕೋಪದಿಂದಲೇ “ನಾನು ನಡೆದು ತೋರಿಸಬೇಕು ಅಂತಾದರೆ ನಿನ್ನನ್ಯಾಕೆ ಹೀರೋ ಮಾಡಬೇಕಿತ್ತು ನಾನೇ ಹೀರೋ ಆಗುತ್ತಿದ್ದೆ” ಎಂದು ಅನಿರೀಕ್ಷಿತವಾಗಿ ಏಕವಚನದಲ್ಲಿ ಕೂಗಾಡಿಬಿಟ್ಟೆ.
ನನ್ನ ವರ್ತನೆಯಿಂದ ರಾಜ್ ಕುಮಾರ್ ರವರಿಗೆ ಸಹಜವಾಗಿ ಬೇಸರವಾಗಿ ಅಲ್ಲಿಂದ ಯಾರಿಗೂ ಹೇಳದೆ ಕೇಳದ ಹೊರಟು ಹೋದರು. ನಾನು ಅವರ ಬಗ್ಗೆ ಎಳ್ಳಷ್ಟೂ ತಲೆ ಕೆಡಿಸಿಕೊಳ್ಳಲಿಲ್ಲ. ಬಂದರೆ ಬರಲಿ ಇಲ್ಲದಿದ್ದರೆ ಬಿಡಲಿ ಎಂದು ನಾನು ಸುಮ್ಮನಾಗಿಬಿಟ್ಟೆ ಸ್ವಲ್ಪ ಹೊತ್ತಿನಲ್ಲೇ ರಾಜ್ ಕುಮಾರ್ ಮರಳಿ ಬಂದವರೇ ನನ್ನ ಬಳಿ ಬಂದು ಪುಟ್ಟಣ್ಣ ನವರೇ ದಯವಿಟ್ಟು ಕ್ಷಮಿಸಿ ನನ್ನ ಇಂದಿನ ವರ್ತನೆ ಸರಿಯಾಗಿರಲಿಲ್ಲ ನಾನು ಹಾಗೆ ನಡೆದುಕೊಳ್ಳಬಾರದಿತ್ತು ಎಂದವರೇ ನನ್ನ ಕೈ ಕುಲುಕಿ ಸೆಟ್ ಗೆ ಹೋಗಿ ನಡಿಗೆಯ ದೃಶ್ಯದಲ್ಲಿ ಮತ್ತೆ ಪಾಲ್ಗೊಂಡರು. ಅವರ ಪ್ರಥಮ ನಡಿಗೆ ಓಕೆ ಆಯಿತು ಆದರೂ ಅವರು ನನ್ನ ಬಳಿ ಬಂದು ನಿಮಗೆ ಸಮಾಧಾನವಾಗಿಲ್ಲದಿದ್ದರೆ ಹೇಳಿ ಮತ್ತೆ ಅಭಿನಯಿಸುತ್ತೇನೆ ಎಂದಾಗ ನಾನು ಅಗತ್ಯವಿಲ್ಲ, ದೃಶ್ಯ ಸರಿಯಾಗಿ ಬಂದಿದೆ ಎಂದು ಹೇಳಿದೆ.
ಅವರು ಸೆಟ್ ನಲ್ಲಿ ಇದ್ದವರೆಲ್ಲರತ್ತ ಕೈಬೀಸಿ ತಾನು ಹೋಗಿ ಬರುವೆನೆಂದು ಸೂಚಿಸುತ್ತಾ ಅಲ್ಲಿಂದ ಹೊರಟುಹೋದರು. ಅವರು ಹೋದಮೇಲೆ ರವಿ (ಕೆ.ಎಸ್.ಎಲ್.ಸ್ವಾಮಿ) ಬಂದು ಕೆಲಹೊತ್ತಿನ ಹಿಂದೆ ನಡೆದುದೆಲ್ಲವನ್ನೂ ವಿವರಿಸಿದ. ಅವನು ಹೇಳಿದ ಪ್ರಕಾರ ರಾಜ್ ಕುಮಾರ್ ಅಂದಿನ ತನ್ನ ವರ್ತನೆಗೆ ಬೇಸರಗೊಂಡು ಬಹಳ ನೊಂದುಕೊಂಡಿದ್ದರಂತೆ. ಅದನ್ನು ಕೇಳಿಯೂ ನನ್ನ ಆ ದಿನದ ವರ್ತನೆ ನನಗೆ ತಪ್ಪಾಗಿ ಕಾಣಲಿಲ್ಲ. ನಾನು ಅವರಂತೆ ಕ್ಷಮಾಪಣೆಯನ್ನೂ ಕೇಳಲಿಲ್ಲ.
ಆ ನಂತರ ಚಿತ್ರದ ಚಿತ್ರೀಕರಣ ಮುಗಿಯುವವರೆಗೆ ರಾಜ್ ಕುಮಾರ್ ಆ ಅಹಿತಕರ ಘಟನೆ ನಡೆದೇ ಇಲ್ಲವೇನೋ ಎಂಬಂತೆ ವರ್ತಿಸಿದರು.ಎಂದಿನ ಪ್ರೀತಿ, ವಿಶ್ವಾಸ. ಅವರ ನಡವಳಿಕೆಯಲ್ಲಿ ಬದಲಾವಣೆಯೇ ಇಲ್ಲ.
ನನಗಂತೂ ಆಶ್ಚರ್ಯ ಒಬ್ಬ ವ್ಯಕ್ತಿ ಇಷ್ಟು ಸಮಾಧಾನದಿಂದ ಇರಲು ಸಾಧ್ಯವೇ ಅಂತ. ನನಗಂತೂ ಹಾಗಿರಲು ಸಾಧ್ಯವೇ ಇಲ್ಲ.
ಸತಿಶಕ್ತಿ ಚಿತ್ರದ ನಂತರ ನಾನು ಅವರ ಅಭಿನಯದ ಯಾವ ಚಿತ್ರಕ್ಕೂ ಸಹ ನಿರ್ದೇಶಕನಾಗಿ ಕೆಲಸ ಮಾಡಲಿಲ್ಲ. ಆಗಾಗ್ಗೆ ನಾವಿಬ್ಬರು ಭೇಟಿಯಾಗುತ್ತಿದ್ದೆವು. ರಾಜ್ ಕುಮಾರ್ ರವರ ನಡವಳಿಕೆಯಲ್ಲಿ ಸ್ಪಷ್ಟ ಬದಲಾವಣೆ ಇತ್ತು.ನನ್ನ ಸ್ನೇಹ,ವಿಶ್ವಾಸ ಬಯಸಿ ಬಹಳ ಕಾಲ ಅದಕ್ಕಾಗಿ ಕಾದು ಅದು ಸಿಗದೆ ಬಹುಶಃ ನಿರಾಶರಾಗಿ ಬೇಡ ಬಿಡು ಅವರ ಗೋಜು ಅಂದುಕೊಂಡಿರಬೇಕು. ಆ ಸಂದರ್ಭದಲ್ಲೂ ನಾನು ಬದಲಾಗಲಿಲ್ಲ.
ನಾನು ಸ್ವತಂತ್ರ ನಿರ್ದೇಶಕನಾದ ಮೇಲೆ ನನಗೆ ಕನ್ನಡದಲ್ಲಿ ಬಂದ ಮೊದಲ ಅವಕಾಶ ಕಾಕತಾಳೀಯವೆಂಬಂತೆ ರಾಜ್ ಕುಮಾರ್ ನಾಯಕತ್ವದ ಚಿತ್ರವಾಗಿತ್ತು. ಅದು ಶ್ರೀನಿವಾಸನ್ ಎಂಬ ನಿರ್ಮಾಪಕರ ಚಿತ್ರ. ನನಗೆ ಒಪ್ಪಿಕೊಳ್ಳಲು ಮನಸ್ಸಿಲ್ಲ. ಬಿಡಲೂ ಇಷ್ಟವಿಲ್ಲ. ನಾನು ಆಯ್ಕೆ ಮಾಡಿದ್ದ ಕಾದಂಬರಿ “ಬೆಳ್ಳಿಮೋಡ”. ನಾಯಕನದು ನೆಗಟೀವ್ ಪಾತ್ರ. ಸರಿ ನನ್ನ ವಿಕೃತ ಮನಸ್ಸು ನನ್ನನ್ನು ಪ್ರಚೋದಿಸಿತು. ನಾಯಕನನ್ನು ತೀರಾ ಕೆಟ್ಟವನಂತೆ ಚಿತ್ರಿಸಲು ನಿಶ್ಚಯಿಸಿ ಕಥೆ ಸಿದ್ಧಪಡಿಸಿದೆ. ನನ್ನ ಉದ್ದೇಶ್ಯ ರಾಜ್ ಕುಮಾರ್ ರವರ ಜನಪ್ರಿಯತೆ ಕುಗ್ಗಿಸುವುದಾಗಿತ್ತು. ಇದೆಲ್ಲದರ ಸೂಕ್ಷ್ಮವೂ ಇಲ್ಲದ ರಾಜ್ ಕುಮಾರ್ ಆ ಪಾತ್ರ ನಿರ್ವಹಿಸಲು ಒಪ್ಪಿಕೊಂಡಿದ್ದರು. ಆದರೆ ದೈವಬಲ ಅವರ ಪರ ಇತ್ತು ಅನಿಸುತ್ತೆ. ಅವರ ಕಡೆಯವರು ಇದನ್ನು ಗ್ರಹಿಸಿ ರಾಜ್ ಕುಮಾರ್ ಬೆಳ್ಳಿಮೋಡ ಚಿತ್ರದಲ್ಲಿ ನಟಿಸುವುದನ್ನು ತಪ್ಪಿಸಿದರು.ರಾಜ್ ಜಾಗಕ್ಕೆ ಕಲ್ಯಾಣ್ ಕುಮಾರ್ ಆಯ್ಕೆಯಾದರು.
ಮತ್ತೆ ನಾನು ವಾಸ್ತವಕ್ಕೆ ಬಂದು ನಾಯಕನ ಪಾತ್ರದಲ್ಲಿ ದುಷ್ಟತನವನ್ನು ಕಡಿಮೆ ಮಾಡಿ ಚಿತ್ರಿಸಿದೆ.
ಆ ಚಿತ್ರದ ನಂತರ ಮತ್ತೆ ನನಗೆ ಕನ್ನಡ ಚಿತ್ರಗಳಲ್ಲಿ ಅವಕಾಶವಿಲ್ಲ. ನಿರಾಶೆಯಲ್ಲಿದ್ದ ನನಗೆ ಮತ್ತೊಂದು ಅವಕಾಶ ಅರಸಿ ಬಂತು. ಅದರಲ್ಲಿ ಮತ್ತೆ ರಾಜ್ ಕುಮಾರ್ ನಾಯಕ.ಆದರೆ ಈ ಬಾರಿ ನಿರ್ಮಾಪಕರು ಕಥೆ ಆಯ್ಕೆ ಮಾಡಿದ್ದರು .ಚಿತ್ರದಲ್ಲಿ ರಾಜ್ ಕುಮಾರ್ ರವರದು ಸಾತ್ವಿಕ ಪಾತ್ರ. ಆ ಪಾತ್ರ ನಿರೂಪಿಸುತ್ತಾ ನನಗೆ ರಾಜ್ ಕುಮಾರ್ ರವರ ಸಾತ್ವಿಕ ಸ್ವಭಾವದ ಸ್ವರೂಪ ದರ್ಶನವಾಯಿತು. ಅದೇ ಮನಸ್ಥಿತಿಯಲ್ಲಿ ಅವರ ಪಾತ್ರಪೋಷಣೆ ಸಂಯಮಪೂರಿತವಾಗಿ ಮಾಡುವಲ್ಲಿ ಯಶಸ್ವಿಯಾದೆ.
ಮಲ್ಲಮ್ಮನ ಪವಾಡ ಚಿತ್ರದ ತಯಾರಿಕೆ ಸಂದರ್ಭದಲ್ಲಿ ರಾಜ್ ಕುಮಾರ್ ನನಗೊಂದು ಉಪಕಾರ ಮಾಡಿದರು. ಆಗ ಅದು ನನಗೆ ಬೇಸರ ತಂದಿತ್ತು. ಆದರೆ ಅದನ್ನು ಈಗ ನೆನೆದಾಗ ಕೃತಜ್ಞತೆ ನನ್ನಲ್ಲಿ ಉದ್ಭವಿಸುತ್ತದೆ.
ನಾನು ವಜ್ರಮುನಿಗೆ ತನ್ನ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದೆ . ಅದಕ್ಕನುಗುಣವಾಗಿ ಆ ಚಿತ್ರದಲ್ಲಿ ಒಂದು ಮಹತ್ವಪೂರ್ಣ ಪಾತ್ರವಿತ್ತು.ನಾಯಕನ ತಮ್ಮನ ಪಾತ್ರ. ಆದರೆ ಅವರ ಆಯ್ಕೆಗೆ ನಿರ್ಮಾಪಕರು ಒಪ್ಪಲಿಲ್ಲ. ಅವರ ಆಯ್ಕೆ ಉದಯ ಕುಮಾರ್ ಆಗಿತ್ತು. ಮೊದಲೇ ಆ ಚಿತ್ರ ತೆಲುಗು ಭಾಷೆಯ “ಅರ್ಧಾಂಗಿ” ಚಿತ್ರದ ಕನ್ನಡ ಅವತರಣಿಕೆ ಎಂಬ ಬೇಸರವಿತ್ತು. ಆದರೆ ಆ ಬೇಸರ, ಕಥೆ ಕನ್ನಡದ ಕಾದಂಬರಿಯ ಪ್ರತಿರೂಪ ಎಂಬ ಸಮಾಧಾನವಿತ್ತು. ನಿರ್ದೇಶಕನಾಗಿ ನನಗೆ ಸ್ವತಂತ್ರವಿರದೆ ಬೇಸರವಾಗಿತ್ತು. ವಜ್ರಮುನಿ ಆಯ್ಕೆಯ ಬಗ್ಗೆ ನಿರ್ಮಾಪಕರು ರಾಜ್ ಕುಮಾರ್ ರವರ ಸಲಹೆ ಕೇಳಿದಾಗ ನನ್ನ ಕೋಪ ನೆತ್ತಿಗೇರಿತ್ತು. ಅವರನ್ನೇನು ಕೇಳುವುದು? ಇದು ನನ್ನ ಅನಿಸಿಕೆ. ಆದರೆ ಅಂದು ರಾಜ್ ಕುಮಾರ್ ಆಡಿದ ಮಾತುಗಳು ನನಗೆ ಅಚ್ಚರಿವುಂಟು ಮಾಡಿತ್ತು.
ರಾಜ್ ಕುಮಾರ್ ಅಂದು ನಿರ್ಮಾಪಕರಿಗೆ ಹೇಳಿದ್ದು -ನೋಡಿ ನಿರ್ದೇಶಕ ಚಿತ್ರದ ನಿಜವಾದ ನಾಯಕ. ಆತನ ಇಚ್ಛೆಯಂತೆ ಚಿತ್ರ ಮೂಡಿಬಂದರೆ ಸೊಗಸಾಗಿರುತ್ತದೆ. ಹಾಗಾಗಿ ಒಂದು ಪ್ರಯತ್ನ ಮಾಡಿ. ಅವರಾಸೆಯಂತೆ ಆ ಹೊಸ ನಟನನ್ನೇ ಹಾಕಿಕೊಳ್ಳಿ. ಆತನ ಅಭಿನಯ ನಿಮಗೆ ಇಷ್ಟವಾಗಲಿಲ್ಲವೆಂದರೆ ಆತನ ಬದಲು ಉದಯ ಕುಮಾರ್ ರವರನ್ನೇ ಹಾಕಿಕೊಳ್ಳೋಣ. ರಾಜ್ ಕುಮಾರ್ ಮಾತಿಗೆ ಪ್ರತಿ ಮಾತನಾಡದೆ ನಿರ್ಮಾಪಕರು ವಜ್ರಮುನಿಯನ್ನು ಒಪ್ಪಿಕೊಂಡಿದ್ದರು. ರಾಜ್ ಕುಮಾರ್ ರವರ ಬಗ್ಗೆ ನನ್ನ ಅಸಮಾಧಾನ ಕಡಿಮೆಯಾಗಿತ್ತು. ಆದರೆ ವಿಶ್ವಾಸದ ರೂಪ ತಾಳಿರಲಿಲ್ಲ. ಅವರೊಡನೆ ನನ್ನ ಮುಂದಿನ ಚಿತ್ರ” ಕರುಳಿನ ಕರೆ”. ಅದು ತಮಿಳಿನ ಬಾಲಸುಬ್ರಂಹಣ್ಯಂ ರವರ ಕಥೆ ಆದರಿಸಿದ್ದು.
ಆದರೆ ಆ ಕಥೆ ನನಗೆ ಇಷ್ಟವಾಗಲಿಲ್ಲ. ಹಾಗಾಗಿ ಕಥೆಯನ್ನು ಬದಲಾಯಿಸುತ್ತಾ ಹೋದೆ. ಕೊನೆಗೆ ಅದು ನನ್ನ ಕಥೆಯಾಗಿ ಹೊರಬಂತು. ಹಾಗಾಗಿ ಚಿತ್ರದ ಟೈಟಲ್ ಕಾರ್ಡ್ಸ್ ನಲ್ಲಿ ಕಥೆ ನನ್ನದೆಂದೇ ದಾಖಲಾಗಿದೆ. ನಾನು ರಚಿಸಿದ ಕಥೆ ಹೆಚ್ಚು ಕಡಿಮೆ ನನ್ನ ಜೀವನದ ಕಥೆಯ ಸ್ಫೂರ್ತಿಯಾಗಿ ರೂಪುಗೊಂಡಿತ್ತು. ಆ ಚಿತ್ರದಲ್ಲಿ ನನ್ನ ಭಾವನೆಗಳನ್ನು ನಾಯಕನ ಪಾತ್ರದಲ್ಲಿ ಅಳವಡಿಸಿದೆ.ಅಚ್ಚರಿ ಅಂದರೆ ರಾಜ್ ಕುಮಾರ್ ನನ್ನ ನಿಜ ಜೀವನದ ಪಾತ್ರವನ್ನು ಮೈ ಮರೆಯುವಂತೆ,ಮನ ತಣಿಸುವಂತೆ ಅಭಿನಯಿಸಿದಾಗ ನಾನು ಮಾತು ಬಾರದ ಮೂಗನಾಗಿದ್ದೆ. ರಾಜ್ ಕುಮಾರ್ ರವರಲ್ಲಿ ನನ್ನನ್ನು ನಾನೇ ಕಂಡುಕೊಂಡೆ.ಅವರಲ್ಲಿ ನನಗೀಗ ಪ್ರೀತಿ,ವಿಶ್ವಾಸ,ಗೌರವ, ಮೆಚ್ಚುಗೆ ಎಲ್ಲವೂ ಉಂಟಾಗಿತ್ತು.
ಅದೇ ಕಾರಣ ನಾನು ಮನಃಪೂರ್ವಕವಾಗಿ ರಾಜ್ ಕುಮಾರ್ ನಟನೆಯಲ್ಲಿ ಚಿತ್ರವೊಂದನ್ನು ನಿರ್ದೇಶಿಸಲು ಆಸೆ ಪಟ್ಟೆ. ಅಂದುಕೊಂಡ ಹಾಗೆ ಅವಕಾಶ ಅರಸಿ ಬಂತು. ನಿರ್ಮಾಪಕ ಮಲ್ಲಿಕ್ ತನಗಾಗಿ ಚಿತ್ರವೊಂದನ್ನು ನಿರ್ದೇಶಿಸಬೇಕಾಗಿ ಕೋರಿದರಲ್ಲದೇ ಕಥೆ ಇನ್ನಿತರ ವಿಚಾರಗಳಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು.ಅದರ ಪರಿಣಾಮವೇ “ಸಾಕ್ಷಾತ್ಕಾರ”.
ಸಾಕ್ಷಾತ್ಕಾರ ನಾನು ಅತ್ಯಂತ ಪ್ರೀತಿಯಿಂದ ನಿರ್ದೇಶಿಸಿದ ಚಿತ್ರ. ವ್ಯಯುಕ್ತಿಕವಾಗಿ ರಾಜ್ ಕುಮಾರ್ ಅನುಭವಿಸಿ ಆನಂದದಿಂದ ನಟಿಸಿದ ಚಿತ್ರ. ಆ ಚಿತ್ರದ ನಂತರ ರಾಜ್ ಕುಮಾರ್ ಅಭಿನಯದಲ್ಲಿ ಅಪರೂಪವೆನಿಸುವ ಚಿತ್ರ ನಿರ್ಮಾಣಕ್ಕೆ ಮಾನಸಿಕವಾಗಿ ಸಿದ್ಧನಾದೆ. ಆಗ ನನ್ನ ಮನಸ್ಸಿನಲ್ಲಿ ನಾಗರ ಹಾವು, ಹೃದಯ ಗೀತೆ,ಕೋವಿ ಕುಂಚ,ಅನಾಥೆ, ರೂಪದರ್ಶಿ ಮುಂತಾದ ಕಾದಂಬರಿಗಳು ಮನಸ್ಸಿನಲ್ಲಿದ್ದವು.
ಆಗ ನಾನೊಂದು ತಪ್ಪು ಮಾಡಿದೆ ಪತ್ರಕರ್ತರಲ್ಲಿ ರಾಜ್ ಕುಮಾರ್ ರವರ ಬಗ್ಗೆ ಮೆಚ್ಚುಗೆಯ ಮಾತನಾಡಿದೆ. ಅಲ್ಲದೇ ನನ್ನ ಭವಿಷ್ಯದ ಕನಸುಗಳ ಪರಿಚಯ ಮಾಡಿಕೊಟ್ಟೆ. ನನ್ನ ಹಾಗೂ ರಾಜ್ ಕುಮಾರ್ ನಡುವಣ ಸೌಹಾರ್ದತೆ ಅವರಿಗೆ ಇಷ್ಟವಾಗಲಿಲ್ಲವೇನೋ. ಸಾಕ್ಷಾತ್ಕಾರ ಚಿತ್ರದ ಬಿಡುಗಡೆ ಯಾದಾಗ ಅವರ ಕೆಂಗೆಣ್ಣಿಗೆ ಆ ಚಿತ್ರ ಉರಿದು ಬೂದಿಯಾಯಿತು. ನನ್ನ ಕನಸುಗಳು ನುಚ್ಚು ನೂರಾದವು. ಪತ್ರಿಕೆಗಳು ಸಾಕ್ಷಾತ್ಕಾರ ಚಿತ್ರವನ್ನು ಮನಬಂದಂತೆ ಟೀಕಿಸಿದವು. ಅದರಿಂದ ಚಿತ್ರದ ಯಶಸ್ಸಿಗೆ ತೊಂದರೆಯಾಯಿತು. ಚಿತ್ರರಂಗದಲ್ಲಿ ನಾನು ಸೋತುಹೋದೆನೆಂದು ಮತ್ತೆ ಚಿತ್ರರಂಗದಲ್ಲಿ ಎದ್ದು ನಿಲ್ಲಲು ನಾನು ರಾಜ್ ಕುಮಾರ್ ಸಹಾಯ ಕೋರಿ ಹೋಗಿದ್ದೇನೆಂದು ನನ್ನನ್ನು ಹೀಯಾಳಿಸಿದರು.
ಆ ಸಮಯದಲ್ಲಿ ನಾನೊಂದು ಪತ್ರಿಕಾ ಗೋಷ್ಟಿ ಕರೆದು ನನ್ನ ಅಣ್ಣನೊಡನೆ ಸೇರಿ ಅವರನ್ನೆಲ್ಲಾ ಜಾಲಾಡಿದೆ.ಅಂದೇ ಅಲ್ಲೇ ಮತ್ತೆ ನಾನು ರಾಜ್ ಕುಮಾರ್ ಅಭಿನಯದ ಚಿತ್ರ ನಿರ್ದೇಶಿಸುವುದಿಲ್ಲವೆಂದು ಘೋಷಿಸಿದೆ. ಅಷ್ಟೇ ಅಲ್ಲ ರಾಜ್ ಕುಮಾರ್ ರವರನ್ನು ಮೀರಿಸುವ ನಟನನ್ನು ಹುಟ್ಟು ಹಾಕುವುದಾಗಿಯೂ ಸವಾಲ್ ಹಾಕಿದೆ. ಅಂದೇ ಅಲ್ಲೇ ರಾಜ್ ಕುಮಾರ್ ರೊಡನೆ ನನಗೆ ಲಭ್ಯವಾಗಿದ್ದ ಮಧುರ ಸಂಬಂಧ ಪೂರ್ತಿಯಾಗಿ ಮಾಯವಾಯಿತು. ಅಲ್ಲದೇ ನಾನು ಹಿಂದಿನ ಪುಟ್ಟಣ್ಣನಾದೆ. ಪಾಪ ರಾಜ್ ಕುಮಾರ್ ರವರ ಪರಿಸ್ಥಿತಿ ಗಂಡ ಹೆಂಡಿರ ನಡುವಣ ವಿರಸಕ್ಕೆ ಮಗು ಬಲಿಯಾಯಿತು ಎನ್ನುವಂತಾಯಿತು. ಈ ವಿಚಾರ ರಾಜ್ ಕುಮಾರ್ ರವರನ್ನು ತಲುಪಿತು.ಅವರು ವಿಷಯ ಕೇಳಿ ತುಂಬಾ ನೊಂದುಕೊಂಡರಂತೆ.
ಆದರೆ ಛಲವಾದಿಯಾದ ನನ್ನ ಮೇಲೆ ಅವರ ದುಗುಡ ಪರಿಣಾಮ ಬೀರಲಿಲ್ಲ. ನಾನು- ರಾಜ್ ಕುಮಾರ್ ಮತ್ತೆ ಮಾನಸಿಕವಾಗಿ ಹತ್ತಿರವಾಗಲಿಲ್ಲ. ಆದರೆ ಹೊರ ಪ್ರಪಂಚಕ್ಕೆ ನಾವು ಆತ್ಮೀಯರಂತೆಯೇ ಇದ್ದೆವು. ಆದರೆ ರಾಜ್ ಕುಮಾರ್ ನನ್ನ ಬಗ್ಗೆ ಅದೇ ಪ್ರೀತಿ,ವಿಶ್ವಾಸ,ಗೌರವ ಹೊಂದಿದ್ದರು. ಅದನ್ನು ಹಲವಾರು ಸಂದರ್ಭದಲ್ಲಿ ಅವರು ಪ್ರಕಟಿಸಿದ್ದರು ಕೂಡ.
ಮಾತು ಮುಂದುವರಿಸಿ ಪುಟ್ಟಣ್ಣ- ನಾನು ರಾಜ್ ಕುಮಾರ್ ರವರನ್ನು ಮೀರಿಸುವ ನಟನನ್ನು ಹುಟ್ಟು ಹಾಕುವುದಾಗಿ ಶಪಥ ಮಾಡಿದ ಬೆನ್ನಲ್ಲೇ ವೀರಾಸ್ವಾಮಿಯವರು ತಮಗೊಂದು ಚಿತ್ರ ನಿರ್ದೇಶಿಸಬೇಕೆಂದು ಅದರಲ್ಲಿ ಹೊಸ ನಾಯಕನನ್ನು ಪರಿಚಯಿಸಬೇಕೆಂದು ಕೋರಿದರು. ಅವರಿಗೂ ಕೆಲವರು ರಾಜ್ ಕುಮಾರ್ ವಿಷಯದಲ್ಲಿ ಅಸಮಾಧಾನವುಂಟಾಗುವಂತೆ ರಾಜಕೀಯ ಮಾಡಿದ್ದರೆಂಬುದು ಬೇರೊಬ್ಬರಿಂದ ಕೇಳಲ್ಪಟ್ಟ ವಿಚಾರ.
ರೋಗಿ ಬಯಸಿದ್ದು ಹಾಲು ಅನ್ನ,ವೈದ್ಯ ಹೇಳಿದ್ದು ಹಾಲು ಅನ್ನ ಅನ್ನುವಂತಾಯಿತು. ನಾನು ಸಂಭ್ರಮಿಸಿದೆ ಸರಿ ಹೊಸ ನಟರ ಅನ್ವೇಷಣೆ ಆರಂಭವಾಯಿತು. ಕೊನೆಯಲ್ಲಿ ನಾಲ್ವರು ನಾಯಕ ಪಾತ್ರದ ಆಯ್ಕೆಯಲ್ಲಿ ಉಳಿದರು.ಅದರಲ್ಲಿ ಉತ್ತರ ಕರ್ನಾಟಕದ ಓರ್ವ ಸುರಧ್ರೂಪಿ ಯುವಕ ನನ್ನ ಆಯ್ಕೆಯ ಪ್ರಥಮ ಸ್ಥಾನದಲ್ಲಿದ್ದ ಸಂಪತ್ ಕುಮಾರ್ (ವಿಷ್ಣುವರ್ಧನ್) ದ್ವಿತೀಯ ಸ್ಥಾನದಲ್ಲಿದ್ದ. ಇಬ್ಬರೂ ನನಗೆ ಮೆಚ್ಚುಗೆಯಾದರು. ಆದರೆ ಶಂಕರ್ ಸಿಂಗ್ ರವರ ಕೋರಿಕೆಯ ಮೇರೆಗೆ ವೀರಾಸ್ವಾಮಿ ಯವರು ಸಂಪತ್ ಕುಮಾರ್ ನನ್ನು ಆಯ್ಕೆ ಮಾಡಿದರು. ಶಂಕರ್ ಸಿಂಗ್ ಹಾಗೂ ಸಂಪತ್ ಕುಮಾರನ ತಂದೆ ಹೆಚ್.ಎಲ್.ನಾರಾಯಣರಾವ್ ಪರಿಚಿತರುಹಾಗೂ ಆತ್ಮೀಯರೂ ಕೂಡ. ಉತ್ತರ ಕರ್ನಾಟಕದ ಯುವಕ ನಿರಾಶೆಯಿಂದ ಹೊರಹೋದ.
ಅವನ ಬಗ್ಗೆ ನನಗೆ ಕನಿಕರವುಂಟಾಗಿ ನನ್ನ ಮುಂದಿನ ಚಿತ್ರದಲ್ಲಿ ಅವನಿಗೆ ಅವಕಾಶ ಕೊಟ್ಟೆ. ಆದರೆ ನಾಗರಹಾವು ಚಿತ್ರದಲ್ಲಿ ಆಯ್ಕೆಯಾಗದ ನೋವು ಅವನಿಗೆ ಚಿತ್ರರಂಗದ ಮೇಲೆ ಅಸಹ್ಯ ಭಾವನೆ ಮೂಡಿಸಿತ್ತು. ಆತ ಮತ್ತೆ ಚಿತ್ರರಂಗಕ್ಕೆ ಬರಲೇ ಇಲ್ಲ
ನಾನು ವಿಷ್ಣುವರ್ಧನ್ ಗೆ ಪದೇ ಪದೇ ಎಚ್ಚರಿಸುತ್ತಿದ್ದೆ-ನೀನು ರಾಜ್ ಕುಮಾರ್ ರವರನ್ನು ಮೀರಿಸುವ ಇಲ್ಲವೇ ಕೊನೆಯಪಕ್ಷ ಅವರ ಸರಿಸಮಾನ ನಟನಾಗಿ ನಿಲ್ಲಬೇಕು. ನನ್ನ ಮಾತನ್ನು ನೀನು ಉಳಿಸಬೇಕು ಅಂತ .ಆತನೂ ನನ್ನ ಕೋರಿಕೆಗೆ ಸ್ಪಂದಿಸಿ ಶ್ರದ್ಧೆಯಿಂದ ನಟಿಸಿದ.ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತು ಪತ್ರಕರ್ತರು ಈಗ ನನ್ನೊಡನೆ ಸೌಹಾರ್ಧಯುತವಾಗಿ ಬೆರೆತರು. ಎಲ್ಲರೂ ಕೂಡಿ ವಿಷ್ಣುವರ್ಧನ್ ನನ್ನು ಬೆಳಸುವ ಹಾದಿಯಲ್ಲಿ ನಿರತರಾದರು. ಉದ್ದೇಶ್ಯಪೂರ್ವಕವಾಗಿ ಚಿತ್ರದ ಸಂಭ್ರಮಾಚರಣೆಗೆ ರಾಜ್ ಕುಮಾರ್ ರವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದೆ ಅವರ ಕೈಯಲ್ಲೇ ವಿಷ್ಣುವರ್ಧನ್ ಗೆ ಶ್ರೇಷ್ಠ ನಟ ಪ್ರಶಸ್ತಿ ಕೊಡಿಸಿ ಸಂಭ್ರಮಿಸಿದೆ. ಛಲದಿಂದ ಗೆದ್ದ ಸಂಭ್ರಮ ನನ್ನದಾಗಿತ್ತು.
ಆದರೆ ರಾಜ್ ಕುಮಾರ್ ಮಾತ್ರ ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ ನಿರ್ಲಿಪ್ತ ಸಂತನಾಗಿ ವಿರಾಜಿಸಿದರು.
ಆದರೆ ಆ ಸಂಭ್ರಮ, ಸಂತೋಷ ಕೆಲದಿನಗಳ ಕಾಲ ಉಳಿಯಿತಷ್ಟೇ. ಯಶಸ್ಸಿನ ಜೊತೆ ಜೊತೆಗೆ ವಿಷ್ಣು ವರ್ಧನ್ ನಲ್ಲಿ ಬದಲಾವಣೆಗಳು ಕಂಡು ಬಂದವು. ಅವನನ್ನು ಹಾಕಿಕೊಂಡು ಚಿತ್ರ ಮಾಡುವ ಮನಸ್ಸಾಗಲಿಲ್ಲ. ಮತ್ತೆ ನಾನು ಹೊಸ ಪ್ರತಿಭೆಯ ಹುಡುಕಾಟದಲ್ಲಿ ನಿರತನಾದೆ. ಆತ ಬೆಳೆದು ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್ ತರಹ ಆಗಲಿಲ್ಲವಾದರು ನಂತರದ ಸ್ಥಾನವನ್ನು ಅಲಂಕರಿಸಿದ. ಆದರೆ ಆತನನ್ನು ಕೆತ್ತಿ ಮೂರ್ತಿಯಾಗಿ ಮಾರ್ಪಡಿಸಿದ ಶಿಲ್ಪಿಯಾದ ನಾನು ದಿನೇ ದಿನೇ ನನ್ನ ಬೇಡಿಕೆ ಕಳೆದುಕೊಂಡು ಇಂದು ಯಾರಿಗೂ ಬೇಡದವನಾಗಿದ್ದೇನೆ ಎಂದು ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು.
ಇನ್ನು ಆತ್ಮಾವಲೋಕನಕ್ಕೆ ಸ್ಫೂರ್ತಿಯಾದರೂ ಯಾರು? ಏನು ? ಪುಟ್ಟಣ್ಣನವರಿಗೆ ಮೊದಲಿನ ಹೆಸರಿಲ್ಲ ಜನಪ್ರಿಯತೆ ಇಲ್ಲ, ಚಿತ್ರವನ್ನು ತಯಾರಿಸುವ ಹಂಬಲ ಬತ್ತಿಲ್ಲ. ಆದರೆ ಅವಕಾಶಗಳು ಅರಸಿ ಬರುತ್ತಿಲ್ಲ. ನಿರಾಶೆ,ನೋವು ತೀವ್ರವಾಗಿ ಕಾಡಿದೆ. ನೆಚ್ಚಿಕೊಂಡವರೆಲ್ಲಾ ಮರೆತಿದ್ದಾರೆ. ಎಲ್ಲೋ ಒಂದಿಬ್ಬರು ಕೃತಜ್ಞತೆಯಿಂದ ಅವರನ್ನು ಭಾವಿಸುತ್ತಿದ್ದಾರೆ. ಕಡೆಗಣಿಸಿ ದೂರ ಮಾಡಿಕೊಂಡಿದ್ದ ವ್ಯಕ್ತಿ ತಾನಾಗಿಯೇ ಪ್ರೀತಿ ತೋರಿ ಬಳಿ ಬಂದಿದ್ದಾರೆ. ಇದೇ ಮಹೂರ್ತದಲ್ಲಿ ಪುಟ್ಟಣ್ಣನವರಿಗೆ ತನ್ನ ತಪ್ಪುಗಳ ಅರಿವಾಗಿದೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಬಯಕೆಯಾಗಿದೆ. ಅದರ ಫಲವೇ ಈ ಆತ್ಮಾವಲೋಕನ.
ಪುಟ್ಟಣ್ಣ ನವರು ಆಸ್ಪತ್ರೆಯಲ್ಲಿದ್ದಾಗ ರಾಜ್ ಕುಮಾರ್ ಏಳೆಂಟು ಬಾರಿ ಬಂದು ಅವರ ಯೋಗಕ್ಷೇಮ ವಿಚಾರಿಸಿ ಹೋಗಿದ್ದಾರೆ. ಒಳ್ಳೊಳ್ಳೆಯ ಮಾತುಗಳಿಂದ ಅವರಿಗೆ ಸಾಂತ್ವನ ಹೇಳಿದ್ದಾರೆ. ಪುಟ್ಟಣ್ಣ ನವರೇ ಹಳೆಯದನ್ನು ಪ್ರಸ್ತಾಪಿಸಿದಾಗ ಅದೆಲ್ಲಾ ಈಗ ಯಾಕೆ? ಏನೂ ನಡೆದಿಲ್ಲವೆಂದು ಭಾವಿಸಿ ಮುಂದಾದರೂ ಒಳ್ಳೆಯ ಬಾಂಧವ್ಯ ವನ್ನು ಬೆಳೆಸಿಕೊಳ್ಳೋಣ ಅಂತ ಹೇಳಿದಾಗ ಅವರ ಮುಖದಲ್ಲಿ ಲವಲೇಶವೂ ಕೃತಿಮತೆ ಕಂಡು ಬರಲಿಲ್ಲವಂತೆ.ಆಗ ಪುಟ್ಟಣ್ಣ ನವರು ಭವಿಷ್ಯದಲ್ಲಿ ತಮ್ಮ ಯೋಜನೆಗಳ ಬಗ್ಗೆ ವಿವರಿಸಿ ಹೇಳಿದಾಗ ತಮ್ಮ ಮಾಮೂಲು ಭಾಷೆಯಲ್ಲಿ ಜಮಾಯಿಸಿ ಬಿಡೋಣ ಬಿಡಿ ಅಂದರಂತೆ. ಆ ಮಾತು ಹೇಳುವಾಗ ಪುಟ್ಟಣ್ಣ ನವರಿಗೆ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗಲಿಲ್ಲವಂತೆ.
ಆದರೆ ರಾಜ್ ಕುಮಾರ್ ತನ್ನನ್ನು ಕ್ಷಮಿಸಿದುದು ಅವರಿಗೆ ಸಮಾಧಾನ ತಂದುಕೊಟ್ಟಿತಂತೆ. ತನ್ನ ಆತ್ಮಾವಲೋಕನ ಮುಗಿಸುವಾಗ ಪುಟ್ಟಣ್ಣ ಗಳಗಳನೆ ಅತ್ತು ಬಿಟ್ಟರು. ತಮ್ಮ ದಿಂಬಿನ ಬದಿಯಲ್ಲಿ ಇರಿಸಿದ್ದ ಅವರು ಹಾಗೂ ರಾಜ್ ಕುಮಾರ್ ಜೊತೆಯಾಗಿ ನಿಂತು ತೆಗೆಸಿಕೊಂಡ ಭಾವಚಿತ್ರ ವನ್ನು ಹೊರತೆಗೆದು ರಾಜ್ ಕುಮಾರ್ ರನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ತದನಂತರ ಆ ಭಾವಚಿತ್ರವನ್ನು ಎದೆಗೆ ಅಪ್ಪಿ ಹಿಡಿದರು.ಅದನ್ನು ನೋಡುತ್ತಿದ್ದಂತೆ ನನ್ನ ಕಣ್ಣಲ್ಲೂ ಹನಿಯಾಡಿತು. ಅವರನ್ನು ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದ ಪತ್ರಕರ್ತರನ್ನು ಮನದಲ್ಲೇ ನಿಂದಿಸಿದೆ. ಅವರ ಹೇಯ ರಾಜಕೀಯ ನೋಡಿಯೇ ನಾನು 1981 ರಲ್ಲಿ ಪತ್ರಕರ್ತ ವೃತ್ತಿಯಿಂದ ಭಾರವಾದ ಮನಸ್ಸಿನಿಂದ ನಾನು ದೂರವಾಗಿದ್ದೆ.
ಕೊನೆಯಲ್ಲಿ ಕಣ್ಣುಗಳಲ್ಲಿ ನೀರು ತುಂಬಿಸಿಕೊಂಡು ಪುಟ್ಟಣ್ಣ ಹೇಳಿದ ಮಾತು (ಅದೇ ಅರ್ಥ ಬರುವ ರೀತಿಯಲ್ಲಿ- ನಾನು ಅದೆಷ್ಟೋ ಮಂದಿಯನ್ನು ಗುರುತಿಸಿದೆ, ಪೋಷಿಸಿದೆ, ಬೆಳೆಸಿದೆ. ಆದರೆ ಅವರಲ್ಲಿ ಕೇವಲ ಇಬ್ಬರು(ರಾಮಕೃಷ್ಣ, ಚಂದ್ರ ಶೇಖರ್) ನನ್ನನ್ನು ಕೊನೆಯವರೆಗೂ ಮರೆಯದೆ ತನಗೆ ಆಸರೆಯಾಗಿದ್ದರು. ಉಳಿದವರು ನಾನು ಆಸ್ಪತ್ರೆಯಲ್ಲಿದ್ದಾಗಲೂ ಔಪಚಾರಿಕವಾಗಿ ಒಮ್ಮೆ ಬಂದು ಹೋದುದನ್ನು ಬಿಟ್ಟರೆ ಮತ್ತೆ ಆಸ್ಪತ್ರೆಯ ಕಡೆ ಮುಖ ಮಾಡಲಿಲ್ಲ. ಆದರೆ ಜೀವನಪರ್ಯಂತ ನಾನು ಯಾರನ್ನು ದೂರವಿಟ್ಟೆನೋ, ಯಾರನ್ನು ಪ್ರೀತಿಸುವ ಬದಲು ದ್ವೇಷಿಸಿದೆನೋ ಆತ ಹಳೆಯದೆಲ್ಲವನ್ನೂ ಮರೆತು ಏಳೆಂಟು ಬಾರಿ ಬಂದು ನನಗೆ ಸಾಂತ್ವನ ಹೇಳಿ ಸಾತ್ವಿಕ ವ್ಯಕ್ತಿ ಎನಿಸಿದ. ಎಂದು ರಾಜ್ ಅವರನ್ನು ನೆನೆಯುತ್ತ ಪುಟ್ಟಣ್ಣ ಇದ್ದಕ್ಕಿದ್ದಂತೆ ಮೌನ ತಾಳಿದರು.
ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಕರವಸ್ತ್ರದಿಂದ ಕಣ್ಣೊರಸಿಕೊಂಡು ನಮ್ಮತ್ತ ನೋಡಿದರು.ಇನ್ನೇನಾದರೂ ಹೇಳುವುದಿದೆಯಾ? ಎಂದು ಪ್ರಶ್ನಿಸಿದೆ. ಪುಟ್ಟಣ್ಣ ಉತ್ತರ ನೀಡಲಿಲ್ಲ.
ನಮ್ಮ ಗುರುಗಳು ಅಲ್ಲಿಯವರೆಗೆ ಮೌನವಾಗಿದ್ದವರು ಪುಟ್ಟಣ್ಣ ನವರನ್ನು ಉದ್ದೇಶಿಸಿ ನೀವೇನೋ ಕ್ಷಮೆ ಕೇಳಿದಿರಿ. ಅವರು ನಿಮ್ಮನ್ನು ಕ್ಷಮಿಸಿದರಾ? ಎಂದು ಪ್ರಶ್ನಿಸಿದಾಗ ಪುಟ್ಟಣ್ಣ ನಕ್ಕರಷ್ಟೇ. ಆ ನಗುವಿನಲ್ಲಿ ಪ್ರಶಾಂತತೆ ಇತ್ತು. ನಮ್ಮ ಪ್ರಶ್ನೆಗೆ ಉತ್ತರ ಸಿಗದೆ ಮುಂದೇನು ಮಾಡುವುದು ಎಂಬ ಆಲೋಚನೆಯಲ್ಲಿದ್ದ ನಮ್ಮನ್ನು ಪುಟ್ಟಣ್ಣ ನವರೇ ಮತ್ತೆ ಮಾತಿಗೆಳೆದರು. ನಾನು ಕ್ಷಮೆ ಕೇಳಿದಾಗ ರಾಜ್ ಕುಮಾರ್ ಹೇಳಿದ್ದೇನು ಗೊತ್ತೆ? -ಪುಟ್ಟಣ್ಣ ಧನ್ಯತಾಭಾವದಿಂದ ಕಣ್ಣನ್ನು ಮುಚ್ಚಿ ಎದೆಯ ಮೇಲೆ ಕೈಯಿಟ್ಟು ಭಗವಂತನನ್ನು ಸ್ಮರಿಸಿ ಹೇಳಿದರು- ರಾಜ್ ಕುಮಾರ್ ರವರಿಗೆ ನನ್ನ ಮೇಲೆ ಬೇಸರವಾಗಿದ್ದರೆ ತಾನೇ ಕ್ಷಮಿಸುವ ಪ್ರಶ್ನೆ ಉದ್ಭವಿಸುವುದು. ಅವರಿಗೆ ನನ್ನ ಮೇಲೆ ಕೋಪವೂ ಇರಲಿಲ್ಲ, ಬೇಸರವೂ ಇರಲಿಲ್ಲ. ಅವರಿಗಿದ್ದುದು ನಮ್ಮ ನಡುವೆ ಈ ಸಂದರ್ಭಗಳು ಏಕೆ ಉಂಟಾದವು ಎಂಬ ಜಿಜ್ಞಾಸೆ.
ಅವರ ಪ್ರಕಾರ ನಾನು,ಅವರೂ,ಎಲ್ಲರೂ ನಿಮಿತ್ತ ಮಾತ್ರ.ಎಲ್ಲವೂ ಆಡಿಸುವಾತನ ನಿರ್ಣಯ. ನಾವು ಕೇವಲ ಅವನು ನಡೆಸಿದಂತೆ ನಡೆಯುವ, ಕುಣಿಸಿದಂತೆ ಕುಣಿಯುವ ಬೊಂಬೆಗಳಷ್ಟೇ. ಅವನೇ ಪ್ರತಿಯೊಂದು ಘಟನೆಗೆ ಕಾರಕ,ತಾರಕ.”ಅವರ ಮಾತನ್ನು ಕೇಳುತ್ತಿದ್ದರೆ ಮಧ್ಯ ಪ್ರವೇಶ ಮಾಡುವುದೇ ಬೇಡ ಅನ್ನಿಸುತ್ತೆ. ಅಷ್ಟು ಸೊಗಸಾಗಿ ಮಾತನಾಡುತ್ತಾರೆ. ಅವರು ಓದಿದ್ದು ಕೇವಲ ಮೂರನೇಯ ತರಗತಿಯಾದರೂ ಅವರ ಜ್ಞಾನದ ಮಟ್ಟ ಯಾವ ಪಂಡಿತನಿಗೂ ಕಡಿಮೆಯಿಲ್ಲ. ಅವರ ಬಾಯಿಂದ ಹೊರಬರುವ ಕನ್ನಡ ಪದ ಕೇಳುತ್ತಿದ್ದರೆ ಕನ್ನಡ ಭಾಷೆ ಕಸ್ತೂರಿ ಎನಿಸುತ್ತೆ.‌ ಪಾಪ ಅವರ ದುರ್ದೈವ ಅವರನ್ನು ಚಿತ್ರರಂಗದಲ್ಲಿ ಪ್ರೀತಿಸಿದವರಿಗಿಂತ ದ್ವೇಷಿಸಿದವರೇ ಹೆಚ್ಚೇನೋ ಎನಿಸುತ್ತೆ. ಆದರೆ ಮೇಲ್ನೋಟಕ್ಕೆ ಎಲ್ಲರೂ ಅವರಿಗೆ ತುಂಬಾ ಆಪ್ತರಾಗಿದ್ದರು. ಆ ದ್ವೇಷಿಸುವವರ ಗುಂಪಿನಲ್ಲಿ ನಾನೊಬ್ಬನಾದೆನಲ್ಲ ಎಂಬ ವಿಷಯ ನನ್ನನ್ನು ಬಹಳವಾಗಿ ಬಾಧಿಸುತ್ತಿದೆ.
ನಾನವರನ್ನು ದ್ವೇಷ ಮಾಡದೆ ಪ್ರೀತಿಸಿದ್ದರೆ ಈ ಹದಿನೇಳು ವರ್ಷಗಳಲ್ಲಿ ನಾವಿಬ್ಬರು ಸೇರಿ ಎಂತೆಂಥ ಚಿತ್ರಗಳನ್ನು ನೀಡಬಹುದಾಗಿತ್ತು. ನಾನು ಹೊಸ ಪ್ರತಿಭೆಗಳನ್ನು ಪೋಷಿಸಿದೆ,ಬೆಳಸಿದೆ. ಬೇರೆಯವರು ಅವರನ್ನು ಉಪಯೋಗಿಸಿಕೊಂಡು ಮೆರೆದರು.ನಾನು ಬಿಸಿಲಿಗೆ ಬಾಡಿದ ಮರವಾಗಿ ಬೇಡದ ವಸ್ತುವಾದೆ. ನಾನು ರಾಜ್ ಕುಮಾರ್ ರವರನ್ನು ಭಾವಿಸಿದ್ದಲ್ಲಿ ಇಂದು ನನಗೆ ಈ ದುಸ್ಸ್ಥಿತಿ ಬರುತ್ತಿರಲಿಲ್ಲ. ರಾಜ್ ಕುಮಾರ್ ನಿಜಕ್ಕೂ ಭೂಮಿ ತೂಕದ ಮನುಷ್ಯ.ಬಂಗಾರದ ಮನುಷ್ಯ ಅವರಿಗೆ ಅನ್ವರ್ಥ ನಾಮ. ಮಾತು ಮುಗಿಸಿದ ಪುಟ್ಟಣ್ಣ ರಾಜ್ ಕುಮಾರ್ ರವರ ಮತ್ತೊಂದು ಭಾವಚಿತ್ರವನ್ನು ಕಣ್ಣಿಗೆ ಒತ್ತಿಕೊಂಡರು.ಅವರ ನಡವಳಿಕೆಯಲ್ಲಿ ಯಾವುದೇ ಕೃತ್ತಿಮತೆ ಕಂಡು ಬರಲಿಲ್ಲ.

ಕೃಫೆ – ವಾಟ್ಸಪ್.!




Tuesday 27 August 2019

🌀Thought For The Day 🌀

👂It's not for nothing that you have two ears and one mouth. It means do more listening than talking! There is power in listening. And more importantly, you've got to listen to yourself sometimes.

👂It Is said: "Listen to yourself and in that quietude you may hear the voice of God." Sometimes, silence is louder than shouting.

👂Listen to your parents, listen to your spouse, listen to your mentor, listen to your friends, but more importantly, listen to your heart!

❤Sometimes, your heart is the only place you can find the answers to your questions. It really knows what you want to be.

💥JUST BELIEVE IN YOURSELF !💥

💫Be Positive Be Peaceful Be Happy
...Enjoy Every Movement Every Breath We Have
...Life Is Beautiful 💫

...And Very Happy Morning 🤗

Vedic wisdom

What is fear.....😱
Unacceptance of uncertainty.
If we accept that uncertainty.
It becomes.....Adventure 😎

What is envy 😠
Unacceptance of good in others
If we accept that good,
It becomes........inspiration 👑🙏😊

What is Anger 😡
Unacceptance of things which are beyond our control.
If we accept..... It becomes.....Tolerance 😊☺

What is hatred😤
Unacceptance of person as he is. If we accept person unconditionally, it becomes ......Love😍

It's a matter of acceptance.... It's a matter of attitude!!!

*ಚಿನ್ನದಂಥ ಸಾಲುಗಳು:*

ಕರೆಯದವರ ಮನೆಗೆ
ಊಟಕ್ಕೆ ಹೋಗಬೇಡ
ಕರುಣೆ ಇಲ್ಲದವರ ಹತ್ತಿರ
ಕಷ್ಟವನು ಹೇಳಬೇಡ

ಬಂದ ಭಾಗ್ಯವನು
ಕಾಲಲ್ಲಿ ಒದೆಯಬೇಡ
ಹಸಿವಿರದವಗೆ ಒತ್ತಾಯದ
ಊಟ ಬಡಿಸಬೇಡ

ಹೃದಯಹೀನರ ಹತ್ತಿರ
ಪ್ರೀತಿ ಭಿಕ್ಷೆ ಬೇಡಬೇಡ
ಹೆತ್ತವರೆದುರು ಎದೆಗೊಟ್ಟು
ಮಾತನಾಡಬೇಡ

ನದಿಮೂಲ ಹುಡುಕುವ
ತಂಟೆಗೆ ಹೋಗಬೇಡ
ದೇವರಿಲ್ಲವೆಂದು ಹುಚ್ಚು
ವಾದ ಮಾಡಬೇಡ

ನೊಂದವರ ನಿಟ್ಟುಸಿರಿಗೆ
ಕಾರಣನಾಗಬೇಡ
ಒಡಹುಟ್ಟಿದವರ ಪ್ರೀತಿಗೆ
ಪುರಾವೆ ಕೇಳಬೇಡ

ಕಂಡವರ ಎದುರಿಗೆ
ಹೆಂಡತಿಯ ನಿಂದಿಸಬೇಡ
ಗುರುಹಿರಿಯರ ಮಾತಿಗೆ
ಎದುರುತ್ತರ ಕೊಡಬೇಡ

ಅಸಹಾಯಕರ ಸ್ಥಿತಿಯ
ಕಂಡು ನಗಬೇಡ
ಸ್ನೇಹಿತನನ್ನು ನಂಬಿಸಿ
ಬೆನ್ನಿಗೆ ಚೂರಿ ಇರಿಯಬೇಡ

ಬಾಯಾರಿದಾಗ ನೀರುಕೊಟ್ಟ
ಮನೆಯನು ಮರೆಯಬೇಡ
ಯಾರನ್ನು ಅತಿಯಾಗಿ ನಂಬಿ
ಮೋಸಹೋಗಬೇಡ

ಕ್ಷೇಮವಾಗಿ ಮನೆ ತಲುಪಿಸಿದ
ದಾರಿಯನು ಮರೆಯಬೇಡ..
ಒಂಟಿ ನಾನೆನ್ನುವಾಗ, ಜೊತೆ ಬಂದ ಮನವನು ಮರೆಯಬೇಡ



🙏🙏🙏🙏🙏🙏

ಖಂಡಿತಾ ಎಲ್ಲರಿಗೂ ಶೇರ್ ಮಾಡಿ...

🙌🙌🙌🙌🙌🙌

"ವೀಳ್ಯದೆಲೆಯ ಮಹತ್ವ"🌱🌱🌱🌱🌱🌱

೧. ವೀಳ್ಯದೆಲೆ ತುದಿಯಲ್ಲಿ - ಲಕ್ಷ್ಮೀವಾಸ..
೨. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ..
೩. ವೀಳ್ಯದೆಲೆ ಮಧ್ಯದಲ್ಲಿ ಸರಸ್ವತೀ ದೇವಿ..
೪. ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತೀ ದೇವಿ..
೫. ವೀಳ್ಯದೆಲೆ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ..
೬. ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರದೇವತೆ ವಾಸ..
೭. ವೀಳ್ಯದೆಲೆ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ.
೮. ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸ..
(ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳುವುದು)
೯. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ..
(ಆದುದರಿಂದನೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕುತ್ತಾರೆ..,
ಅಹಂಕಾರ ಹಾಗೂ ದಾರಿದ್ರ್ಯಲಕ್ಷ್ಮೀ ಬರಬಾರದೆಂಬ ಅರ್ಥ..)
೧೦. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ..,

ಈ ಎಲ್ಲಾ ದೇವರುಗಳು ಇರೋದ್ರಿಂದಾನೆ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟು ಮಹತ್ವ..
ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು..
ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು..
ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆ ಹೊರಗೆ ಹಾಕಬಾರದು..
ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು..

ಎಲ್ಲರಿಗೂ ತಿಳಿಯಲಿ share ಮಾಡಿ..

Saturday 4 May 2019

Kannada Cinema: Does Dr. Rajkumar deserve the respect he gets?

  1. Show me the actor who had all the film with only'U' certificate . The only actor in the world who got 'U' certificate to all his 208 film
  2. His about almost all films are super hit . Ok forget about 8 films we can consider his 200 hit films . Can you name some actor.?
  3. His acting was so effective that even the Telugu great actor NTR fell to his feet in Chennai studio and made the kannada film to be shot on afternoon instead of night ( Those days Morning Tamil films shooting till afternoon than Telling afternoon to night than kannada films night to morning )
  4. He is the only actor who worked for industry rather to make his career more great . Many thousands of chances came from many languages including Hindi , Bengali , Malayam but he refused because he was trying to improve sandalwood
  5. He is fastest man to complete his 100th film . From 1953 to 1968 . No actor I didn't heard about this record . If you know you can say
  6. The actor who is top and greatest actor of all time in Tamil MJR and Hindi top actor Amitabh bachchan said if Rajkumar entries Tamil or Hindi movies there will be no chance for them
  7. First James Bond actor in India
  8. He has acted almost every character you know even robber , police, god , demon , Romance , love failure , blind person , devotee of God , Comedy , Forest officer etc etc . 208 films 208 different characters
  9. Unfortunately got only one national award for his acting but he got Dada Saheb Palke too he got national award for even in singing and padmabhushan
  10. He got 13 state award , 8 filmfare , Karnataka Rathna and he is the first actor to recieve doctorate from any University . He got it from Mysore University
  11. He is the first actor to consider his fans are god
  12. He had never smoke or drink both in on and off screen
  13. Even in the promotion of 2.0 rajnikanth stated has 10 MJR's are equal to 1 Rajkumar
  14. He is the only actor in India to recieve ' Kentucky colonal award from USA . List never end
  15. Thanks for asking this question and learn about the legendary who is most underrated actor compared to other India actor . He is famous in Karnataka but no one hardly knows about Rajkumar

Thursday 2 May 2019

*ಮೋಹ*

ಮಾನವನ ಬದುಕೇ ಹೀಗೆ.
ಕಷ್ಟಪಟ್ಟು ದುಡಿದು
ಮಕ್ಕಳಿಗಾಗಿ ಸಂಪತ್ತು ಗಳಿಸಿ
ಕೊನೆಗೆ ಹಸಿವು ಹಸಿವು ಅಂತಾ
ಕೈಯಲ್ಲಿ ಸಂಪತ್ತನ್ನೆ ಹಿಡಿದು
ಅದೆಷ್ಟೋ ಜನ ಮರಣವನ್ನಪ್ಪಿದ್ದಾರೆ.

ಅಂತಹ ಮೋಹದ ನಿಧಿಯ
ಕಥಾಹಂದರ..........

ಒಂದು ಯುರೋಪಿಯನ್‌ ಕಥೆ.

ಒಬ್ಬ ಮನುಷ್ಯ ಆಯುಷ್ಯದ ತುಂಬಾ ದುಡಿದು ಅಪಾರ ಸಂಪತ್ತು ಗಳಿಸಿದ್ದ.
ಒಂದು ದೊಡ್ಡ ಮಹಡಿಯ ಮನೆಯ ಕಟ್ಟಿಸಿದ್ದ.
ಮನೆಯ ತುಂಬ ಬಂಧುಬಳಗವಿತ್ತು. ಯಾವುದಕ್ಕೇನೂ ಕೊರತೆಯಿರಲಿಲ್ಲ .
ಈಗ ಆತನಿಗೆ 80 ವರ್ಷ ವಯಸ್ಸು.
ಈ ಮುದುಕ ತನ್ನ ಮನೆಯ ಕೆಳಗೊಂದು ನೆಲಮನೆಯ ಮಾಡಿಸಿದ್ದ.
ಅದರಲ್ಲಿ ತಾನು ಗಳಿಸಿದ್ದ ಸಂಪತ್ತನ್ನೆಲ್ಲ ಸಂಗ್ರಹಿಸಿ ಗುಪ್ತವಾಗಿಟ್ಟಿದ್ದ.
ಅದು ವಿಶೇಷವಾದ ಗಾಳಿ,ಬೆಳಕು ಇರಲಾದ ಕತ್ತಲೆಯ ಕೋಣೆ.

ಅಲ್ಲೊಂದು ಮೇಣದ ಬತ್ತಿ, ಕಡ್ಡಿ ಪೆಟ್ಟಿಗೆ ಇಟ್ಟಿದ್ದ.
ತನಗೆ ಸಂಪತ್ತನ್ನು ನೋಡುವ ಆಶೆಯಾದಾಗ ಯಾರಿಗೂ ಹೇಳದೆ ಒಬ್ಬನೇ ಬಂದು ನೋಡಿಕೊಂಡು ಹೋಗುತ್ತಿದ್ದ.

ಒಂದು ದಿನ ಮಧ್ಯರಾತ್ರಿ
ಮುದುಕನಿಗೆ ಎಚ್ಚರವಾಯಿತು.
ಮೋಹದ ನಿಧಿಯ ನೋಡುವ ಅಪೇಕ್ಷೆಯಾಯಿತು, ಎದ್ದ
ಮನೆಯವರೆಲ್ಲ ಮಲಗಿದ್ದಾರೆ.
ಮುದುಕ ನೆಲಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡ.
ದೀಪ ಬೆಳಗಿಸಿದ.
ಕಣ್ತುಂಬ ನಿಧಿಯ ನೋಡಿ ಸಂತಸಪಟ್ಟ.
ಹಾಗೇ ಎಷ್ಟು ಹೊತ್ತು ನಿಧಿಯ ನೋಡುತ್ತ ಮೈಮರೆತು ಕುಳಿತಿದ್ದನೋ ಏನೋ ?

ಈತನ ಜಡಸಿರಿಯನ್ನೆಲ್ಲ ಬೆಳಗುತ್ತಿದ್ದ ಏಕೈಕ ದೀಪ ನಂದುವ ಸಮಯವಾಯಿತು.
ಮೇಲೆದ್ದು ಬಾಗಿಲು ತೆಗೆಯಲು ಹೋದ. ಬಾಗಿಲು ತೆಗೆಯಲಿಲ್ಲ .
ಅದೇಕೋ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿತ್ತು.
ಮತ್ತೆ ಮತ್ತೆ ಪ್ರಯತ್ನಿಸಿದ.
ಮುದುಕನ ದುರಾಶೆಗೆ ಮೈ
ಸೋತು ಸಣ್ಣಾಗಿತ್ತು.

ಬಾಗಿಲು ತೆಗೆಯಲು ಶಕ್ತಿ ಸಾಲಲಿಲ್ಲ.
ಮುದುಕ ಗಾಬರಿಯಾದ.
ಅಷ್ಟರಲ್ಲಿ ದೀಪವೂ ನಂದಿತು. ಮುದುಕನಿಗೆ ಜಗತ್ತೆಲ್ಲ ಈಗ ಶೂನ್ಯವಾಯಿತು.

ಸ್ವಲ್ಪ ಸಮಯದ ನಂತರ ಹೊರಗೆ ಬೆಳಕಾಗಿತ್ತು.
ಮುದುಕನ ಪಾಲಿಗೆ ಮಾತ್ರ ಕತ್ತಲೆ ಶಾಶ್ವತವಾಗಿತ್ತು.
ಮಕ್ಕಳು ಮೊಮ್ಮಕ್ಕಳೆಲ್ಲ ಎದ್ದರು.
ಮುದುಕ ಕಾಣಲಿಲ್ಲ.
ಮನೆಯೆಲ್ಲ ನೋಡಿದರು.
ಊರೆಲ್ಲ ಹುಡುಕಿದರು.
ಮುದುಕ ದೊರೆಯಲಿಲ್ಲ.
ಕಳೆದಿದ್ದರಲ್ಲವೆ ದೊರೆಯುವುದು.

ತಮ್ಮ ಮನೆಯ ಕೆಳಗೆಯೇ ನಶ್ವರ ಸಿರಿಯ ಮೋಹದಲ್ಲಿ ಮುಳುಗಿದ್ದ ಮುದುಕನನ್ನು ಅವರು ಕಾಣದೇ ಹೋದರು.
ದಿನಗಳೆದಂತೆ ಮನೆಯವರೆಲ್ಲ ಮುದುಕನನ್ನು ಮರೆತೇಬಿಟ್ಟರು.

ನೆಲಮನೆಯಲ್ಲಿದ್ದ ಮುದುಕ ಎರಡು ದಿನ ಹೇಗೋ ಕಳೆದಿದ್ದ.
ಮುಂದೆ ಹಸಿವೆ ತಾಳದೆ ಅಲ್ಲೇ ಬಿದ್ದಿದ್ದ ಮೇಣದ ಬತ್ತಿಯ ಚೂರು ತಿಂದಿದ್ದ !

ಕೊನೆಗೆ ಅನ್ನ-ನೀರು,
ನೀರು-ಅನ್ನವೆಂದು ಕೈಯಲ್ಲಿ ಮುತ್ತುರತ್ನ ಹಿಡಿದು ಪ್ರಾಣ ಬಿಟ್ಟಿದ್ದ

ಹತ್ತಾರು ವರುಷಗಳ ನಂತರ ಮಕ್ಕಳೆಲ್ಲ ಈ ಮನೆಯನ್ನು ಮಾರಿ ಪಟ್ಟಣ ಸೇರಿದರು.
ಕೊಂಡವನು ಹೊಸಮನೆಯ ಕಟ್ಟಲೆಂದು ಈ ಹಳೆಮನೆಯ ಕೆಡವಿದ.

ಅಡಿಪಾಯ ತೆಗೆಯಿಸುವಾಗ ನೆಲಮನೆಯು ಕಾಣಿಸಿತು.
ಬಾಗಿಲು ಮುರಿದು ಒಳಗೆ ಹೋದ. ಕುರ್ಚಿಯ ಮೇಲೆ ಅಸೀನನಾಗಿದ್ದ ಮುದುಕನ ಅಸ್ಥಿಪಂಜರ ಕಂಡಿತು
ಅದರ ಕೈಯಲ್ಲಿ ಮುತ್ತುರತ್ನಗಳಿದ್ದವು
ಹೊಸ ಮಾಲೀಕ ಕ್ಷಣಕಾಲ ತನ್ನ ಕಣ್ಣನ್ನು ತಾನೇ ನಂಬಲು ಆಗದಂತೆ ನಿಬ್ಬೆರಗಾದ.
ನಿರಾಯಾಸವಾಗಿ ದೊರಕಿದ್ದ ಅಪಾರ ಸಿರಿಯ ಕಂಡು ಅವನಿಗೆ ಅಂತ್ಯತ ಸಂತೋಷವಾಯಿತು.

ತಕ್ಷಣವೇ ಜಡಸಿರಿ ನಕ್ಕು ನುಡಿಯಿತು- ''ಮುದುಕನ ಸರದಿ ಮುಗಿಯಿತು, ಇನ್ನು ನಿನ್ನದು

*-ಶ್ರೀ.ಸಿದ್ದೇಶ್ವರ ಶ್ರೀಗಳು*

ಪುಳಿಯೋಗರೆಯ ಪ್ರಯಾಣ

ಹತ್ತನೇ ಶತಮಾನದಲ್ಲಿ ಶಿವಕೋಟ್ಯಾಚಾರ್ಯ ವಿರಚಿತ ಕನ್ನಡದ ಗದ್ಯ ಕೃತಿ...ಬೃಹತ್ ಆರಾಧನೆ.. "ವಡ್ಡಾರಾಧನೆ". ಆ ಕೃತಿಯಲ್ಲಿ ಬರುವ 'ಇಡ್ಡಲಿಗೆ' ಎನ್ನುವ ಖಾದ್ಯ ಈಗ ವಿಶ್ವದಾದ್ಯಂತ ಆರೋಗ್ಯಕರ ಉಪಹಾರ ಎನಿಸಿಕೊಳ್ಳುವ ಬಿರುದು ಪಡೆದು ಬೀಗುತ್ತಿರುವ 'ಇಡ್ಲಿ'.
ಇಂತಹುದೇ ಇತಿಹಾಸದ ಮಹತ್ವ ಪಡೆದಿರುವ ಇನ್ನೊಂದು ಖಾದ್ಯ, ಕರ್ನಾಟಕದಲ್ಲಿ, ಮೇಲುಕೋಟೆಯಲ್ಲಿ ಜನ್ಮತಾಳಿದ "ಪುಳಿಯೋಗರೆ". ಪುಳಿಯೋಗರೆಯ ಇತಿಹಾಸದ ಜೊತೆಗೇ ಧಾರ್ಮಿಕತೆಯೂ ಸಮ್ಮಿಳಿತವಾಗಿ ಇದೊಂದು ವಿಷೇಶ ಪ್ರಸಾದದ ರೂಪದಲ್ಲಿ ಹಲವಾರು ದೇವಸ್ಥಾನಗಳಲ್ಲಿ ಸ್ಥಾನ ಪಡೆದಿದೆ.

ಇಂದು ಶ್ರೀ ರಾಮಾನುಜಾಚಾರ್ಯರ 1001 ನೇ ಜನ್ಮೋತ್ಸವದಂದು ಪುಳಿಯೋಗರೆಯ ಮುಖಾಂತರವಾದರೂ ಅವರನ್ನು ಸ್ಮರಿಸಬೇಕು, ಏಕೆಂದರೆ ಪುಳಿಯೋಗರೆಯ ಜನ್ಮಸ್ಥಳ ಮೇಲುಕೋಟೆ, ಈ ಪ್ರಸಾದದ ಕತೃ
  ಶ್ರೀ ರಾಮಾನುಜಾಚಾರ್ಯರು..!

ದೂರ ದೂರದ ಹಳ್ಳಿಗಳಿಂದ ಬರುತ್ತಿದ್ದ ಎಲ್ಲಾ ಜಾತಿ, ಕುಲಗಳ ಭಕ್ತಾದಿಗಳು ಮೇಲುಕೋಟೆಯಲ್ಲಿ ಹಲವಾರು ದಿನಗಳವರೆಗೆ ತಂಗುತ್ತಿದ್ದರು. ಇವರ ಹಸಿವು ತಣಿಸಲು ಆರೋಗ್ಯಕರವಾದ ಮತ್ತು ರುಚಿಕರವಾದ ಖಾದ್ಯವೊಂದನ್ನು ಬೆಳಗಿನ ಮತ್ತು ಸಂಜೆಯ ಪೂಜೆಗೆ ನೈವೇದ್ಯವಾಗಿ ಅರ್ಪಿಸಿದ ಪ್ರಸಾದವನ್ನು ಭಕ್ತರಿಗೆ ಹಂಚಿದರೆ ದೇವರೂ ಮತ್ತು ಹೊಟ್ಟೆ ತುಂಬಿದ ಭಕ್ತರೂ ಸಂತೃಪ್ತರಾಗಿರುತ್ತಾರೆ ಎನ್ನುವ ಚಿಂತನೆ ರಾಮಾನುಜಾಚಾರ್ಯರದು.
ಸಮಸ್ಯೆಯೆಂದರೆ ಬೇಯಿಸಿದ ಅನ್ನ ಹಳಸದಂತೆ ಕಾಪಾಡಿಕೊಂಡಿರಬೇಕು. ಅದಕ್ಕೆ ರಾಮಾನುಜಾಚಾರ್ಯರೇ ಹುಡುಕಿದ ಪರಿಹಾರ,
ಹುಣಸೇಹಣ್ಣಿನ ರಸ ಮತ್ತು ಕಬ್ಬಿನ ಹಾಲು ಬೆರಸಿ ಸಣ್ಣ ಕುದಿ ತೆಗೆದು ಅದನ್ನು ಆರಿದ ಅನ್ನಕ್ಕೆ ಬೆರೆಸಿದರೆ ದಿನವಿಡೀ ಸೇವಿಸಲು ಯೋಗ್ಯವಾದ ಖಾದ್ಯ. ಇದನ್ನೇ ದೇವರ ಪ್ರಸಾದದ ರೂಪದಲ್ಲಿ ಕೊಡುತ್ತಿದ್ದರಿಂದ ಭಕ್ತರು ಅನ್ನಕ್ಕೆ ಅಸಡ್ಡೆ ತೋರದೆ, ಚೆಲ್ಲದೆ, ಬಿಸಾಡದೆ ಸ್ವೀಕರಿಸುತ್ತಿದ್ದರು.

ಭಕ್ತರ ಮೇಲಿನ ಅತೀವ ಕಳಕಳಿಯಿಂದ ಪ್ರಸಾದದ ಪ್ರತಿರೂಪವನ್ನೇ ಮಾರ್ಪಡಿಸಿದ, ಪುಳಿಯೋಗರೆಯನ್ನು ಕಲಸಿ ಅನ್ನಕ್ಕೆ ಹೊಸ ರೂಪ,ರುಚಿಯನ್ನು ಕೊಟ್ಟಹಾಗೆ, ಹಲವು ಸಿದ್ದಾಂತಗಳ ಸಾರಗಳನ್ನು ಬೆರೆಸಿ ಹಸನಾಗಿ, ಸಾಮಾನ್ಯರಿಗೆ ಅರ್ಥವಾಗುವಂತೆ "ವಿಶಿಷ್ಟಾದ್ವೈತ" ದ ಸೃಷ್ಟಿಕರ್ತನಿಗೆ ನಮೋ ನಮಃ.

💐💐💐💐💐

Received a hilarious one for our generation.!!😍😜

*GRANDPARENTS' ANSWERING MACHINE* !

📠
Good Morning !

At present, we are not at home, but please leave your message after you hear the beep.🔅

Beeeeeppp...

● If you are one of our children, dial 1 and then select the option from 1 to 5 in order of "birth arrival" so we know who it is.

● If you need us to stay with the children, press 2.

● If you want to borrow the car, press 3.

● If you want us to wash your clothes and do iron, press 4.

● If you want the grandchildren to sleep here tonight, press 5.

● If you want us to pick up the kids at school, press 6.

● If you want us to prepare a meal for Sunday or to have it delivered to your home, press 7.

● If you want to come to eat here, press 8.

● If you need money, press 9.

● If you are going to invite us to dinner or take us to the theatre, start talking...we are listening !

*I love it every time I read this* !
😊😊😊

*ಅಮೂಲ್ಯ ಮಾಹಿತಿ.*

1].  ರಾಮನಾಮಕ್ಕೆ ಸಮನಾದ ನಾಮ ಇನ್ನೊಂದಿಲ್ಲ.
2].  ಗೌರೀಶಂಕರ ಶಿಖರಕ್ಕೆ ಸಮನಾದ ಶಿಖರ ಇನ್ನೊಂದಿಲ್ಲ.
3].  ಸುಳ್ಳಿಗೆ ಸಮನಾದ ಪಾಪ ಇನ್ನೊಂದಿಲ್ಲ.
4].  ಭಾಗೀರಥಿಗೆ ಸಮನಾದ ತೀರ್ಥ ಇನ್ನೊಂದಿಲ್ಲ.
5]. ತಾಯಿ ತಂದೆಯರಿಗೆ ಸಮನಾದ ದೇವರಿಲ್ಲ.
6].  ಭಾಗವತಕ್ಕೆ ಸಮನಾದ ಪುರಾಣರತ್ನ ಇನ್ನೊಂದಿಲ್ಲ.
7].  ಪತ್ನಿಗೆ ಸಮಳಾದ ಸ್ನೇಹಿತೆ ಇನ್ನೊಬ್ಬಳ್ಳಿಲ್ಲ.
8].  ಭಾರತಕ್ಕೆ ಸಮನಾದ ದೇಶ ಇನ್ನೊಂದಿಲ್ಲ.
9].  ಗೋವಿಗೆ ಸಮಳಾದ ಮಾತೆ ಇನ್ನೊಬ್ಬಳಿಲ್ಲ .
10].  ಗೃಹಸ್ಥಾಶ್ರಮಕ್ಕೆ ಸಮನಾದ ಆಶ್ರಮ ಇನ್ನೊಂದಿಲ್ಲ.
11].  ಗೀತೆಗೆ ಸಮನಾದ ಗ್ರಂಥ ಇನ್ನೊಂದಿಲ್ಲ.
12].  ಗಾಯತ್ರಿಮಂತ್ರಕ್ಕೆ ಸಮನಾದ ಮಂತ್ರ ಇನ್ನೊಂದಿಲ್ಲ.
13].  ಧ್ಯಾನಕ್ಕೆ ಸಮನಾದ ಆನಂದ ಇನ್ನೊಂದಿಲ್ಲ.
14].  ಹರಿ ವಾಯು ಗುರುಗಳ ಆಶೀರ್ವಾದಕ್ಕೆ ಸಮನಾದ ಭಾಗ್ಯ ಇನ್ನೊಂದಿಲ್ಲ.


*ಲೋಕ ಸಮಸ್ತ ಸನ್ಮಂಗಳಾನಿ ಭವಂತು..*

Wednesday 24 April 2019

Amazing facts about Dr. Rajkumar's movies.!!!

Amitabh Bachchan (Hindi)
M G Ramachandran (MGR)(Tamil)
N T Ramarao (NTR)(Telugu)
Rajesh Khanna ( Hindi)
Shivaji Ganeshan (Tamil)
Gemini Ganeshan (Tamil)
Akkineni Nageshwara Rao ( ANR)(Telugu)
Prem Nazir ( Malayalam)
Krishna ( Telugu)
Dharmendra ( Hindi)
Sobhan Babu (Telugu)
Sanjeev Kumar ( Hindi)
Krishnam Raju (Telugu)
Anil Kapoor (Hindi)
Rajnikanth ( Tamil)
Chiranjeevi (Telugu)
Govinda ( Hindi)
G Ramakrishna (Telugu)
R Muthuraman ( Tamil)

The above was a list of some top stars/ actors from various industries over the years.

All the above actors have acted in the remake version of Rajkumar movies in their respective languages.

Amitabh Bachchan:

Mahaan (1983) was a remake of Shankar Guru (1978)

MGR:

Thedi Vandha Maapillai (1970) was based on Beedi Basavanna(1967)

Oorukku Uzhaippavan (1976) was a remake of Baalu Belagithu (1970)

NTR:

Kulagauravam (1972) was a remake of Kulagaurava (1971)

Sri Krishna Tulabharam (1976) was a remake of Sri Krishna Rukmini Satyabhama (1973)

Adavi Ramudu (1977) was partially inspired by Gandhada Gudi (1973)

Rajesh Khanna:

Humshakal (1974) was a remake of Baalu Belagithu (1970)

Shivaji Ganeshan:

Avandan Manidhan (1975) was a remake of Kasturi Nivasa (1971)

Thirisoolam (1979) was a remake of Shankar Guru (1978)

Gemini Ganeshan:

Ganga Gowri (1973) was a remake of Gange Gowri(1967)

ANR:

Manchivadu (1973) was a remake of Baalu Belagithu( 1970)

Chakradhari ( 1977) was a remake of Bhakta Kumbara (1974)

Prem Nazir:

Kavyamela (1965) was a remake of Kantheredu Nodu (1961)

Krishna: Kumara Raja was a remake of Shankar Guru (1978)

Maharajasri Mayagadu was partially based on Bhaagyada Lakshmi Baaramma ( 1986)

Dharmendra:

Kartavya (1979) was a remake of Gandhada Gudi (1973)

Main Inteqam Loonga (1982) was a remake of Thaayige Takka Maga (1979)

Sobhan Babu:

Raajakumar (1983) was a remake of Chalisuva Modagalu (1982)

Sannayi Appanna (1980) was a remake of Sanaadi Appanna ( 1977)

Sanjeev Kumar:

Shaandaar (1974) was a remake of Kasturu Nivasa (1971)

Krishnam Raju:

Puli Bidda (1981) was a remake of Thaayige Takka Maga (1979)

Anil Kapoor:

Pyaar Kiya Hai Pyaar Karenge (1986) was a remake of Naa Ninna Mareyalare ( 1976)

Laadla ( 1994) was based on Anuraga Aralithu (1986)

Rajnikanth:

Polladhavan (1980) was a remake of Premada Kaanike (1976)

Pudukavithai (1982) was a remake of Naa Ninna Mareyalare (1976)

Mannan (1992) was based on Anuraga Aralithu (1986)

Chiranjeevi:

Gharana Mogadu (1992) was based on Anuraga Aralithu (1986)

Govinda :

Jis Desh Mein Ganga Rehta Hain (2000) was partially based on Bangaarada Panjara (1974).

G Ramakrishna :

Pooja (1975) was a remake of Eradu Kanasu (1974)

R Muthuraman:

Devi (1968) was a remake of Kantheredu Nodu (1961)

Yes , RAJKUMAR is probably the only actor whose movies were remade by all the above contemporary actors/stars.

You can also note that his Shankar Guru (1978) was remade by Amitabh Bachchan in Hindi , Shivaji Ganeshan in Tamil and Krishna in Telugu , who were all the reigning stars of 70 s in their respective languages. Later , his another movie (Anuraaga Aralithu) was also remade in Hindi , Tamil and Telugu. However , this time it was with Anil Kapoor , Rajnikanth and Chiranjeevi.

Decade later, the top stars were replaced by their gen next stars in other languages but it was always Rajkumar in Kannada!


TODAY IS HIS BIRTHDAY

Saturday 6 April 2019

*ಪುರಿ ಜಗನ್ನಾಥ ದೇವಸ್ಠಾನದಲ್ಲಿ ನಡೆಯೋ ಈ ಪವಾಡಗಳಿಗೆ ಉತ್ತರವೇ ಇಲ್ಲ!*

ಮರದಿಂದ ಮಾಡಿರುವ ಈ ದೇವಸ್ಥಾನದ ವಿಗ್ರಹವನ್ನು 12-18 ವರ್ಷಕ್ಕೊಮ್ಮೆ ಬದಲಿಸುತ್ತಾರೆ. ಯಮನನ್ನು ಭೇಟಿಯಾಗಲು ಹೊರಟ ಪಾಂಡವರಿಗೆ ಸಪ್ತ ಋಷಿಗಳು 'ಚಾರ್ ಧಾಮ್'ಗೆ ಭೇಟಿ ನೀಡಿ, ಮೋಕ್ಷ ಪಡೆದುಕೊಳ್ಳುವಂತೆ ಸೂಚಿಸಿದ್ದರು. ವರ್ಷದಲ್ಲಿ ಕೆಲವೇ ಸಮಯ ಮಾತ್ರ ಈ ಮಂದಿರದ ಬಾಗಿಲು ತೆರೆಯಲ್ಲಿದ್ದು, ಜನ ಸಾಗರವೇ ಸೇರುತ್ತದೆ. ಇಂಥ ವಿಶೇಷ ಪ್ರಭಾವ ಇರುವ ಪ್ರಖ್ಯಾತ ಪುರಿ ಜಗನ್ನಾಥ ಮಂದಿರದ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳು...

*ಗೋಪುರದ ಬಾವುಟ:*

ಸಾಮಾನ್ಯ ವಿಜ್ಞಾನ ಹೇಳುವಂತೆ, ಗಾಶಿ ಬೀಸುವ ದಿಕ್ಕಿನಲ್ಲಿ ಬಾವುಟ ಹಾರಬೇಕು. ಆದರೆ, ಈ ದೇವಾಲಯದ ಗೋಪುರದ ಮೇಲಿನ ಬಾವುಟ ಗಾಳಿಗೆ ವಿರುದ್ಧವಾಗಿ ಹಾರುತ್ತದೆ. ಈ ಸ್ಥಳದಲ್ಲಿ ಯಾವುದೋ ದೈವಿಕ ಪ್ರಭಾವದಿಂದ ಇಂಥದ್ದೊಂದು ಪವಾಡ ನಡೆಯುತ್ತದೆ ಎಂದೇ ಜನರು ನಂಬುತ್ತಾರೆ.

*ಸುದರ್ಶನ ಚಕ್ರ :*

ಗೋಪುರದ ಮೇಲಿರುವ ಚಕ್ರವು 20 ಅಡಿ ಎತ್ತರವಿದ್ದು, ಪುರಿಯ ಯಾವ ದಿಕ್ಕಿನಿಂದ ನೋಡಿದರೂ ಚಕ್ರ ನಮ್ಮೆಡೆಗೇ ಮುಖ ಮಾಡಿದಂತೆ ಕಾಣುತ್ತದೆ. ಈ ಮಂದಿರದ ಮೇಲೆ ಯಾವುದೇ ಪಕ್ಷಿಯಾಗಲಿ, ವಿಮಾನವಾಗಲಿ ಹಾರುವುದಿಲ್ಲ. ಭಾರತದ ಬೇರೆ ಯಾವ ಮಂದಿರದಲ್ಲಿಯೂ ಇಂಥದ್ದೊಂದು ಪ್ರಭಾವ ಇಲ್ಲ. ಯಾವುದೇ ಹಾರಟ ನಿಷೇಧ ಪ್ರದೇಶವೆಂದು ಘೋಷಿಸದೇ ಹೋದರೂ, ಈ ಮಂದಿರದ ಮೇಲೆ ಏನೂ ಹಾರುವುದಿಲ್ಲ. ಇದಕ್ಕೆ ಕಾರಣವೇನೆಂದು ಇನ್ನೂ ನಿಗೂಢವಾಗಿಯೇ ಇದ್ದು, ಯಾವುದೋ ದೈವಿ ಶಕ್ತಿಯಿಂದ ಇಂಥದ್ದೊಂದು ಪವಾಡ ನಡೆಯುತ್ತಂತೆ.



*ನೆರಳು ಬೀಳುವುದೇ ಇಲ್ಲ:*

ಎಂಥ ಬಿಸಿಲಿದ್ದರೂ ದೇವಾಲಯದಲ್ಲಿ ಮತ್ತು ದೇವಾಲಯ ಆವರಣದಲ್ಲಿ ನೆರಳು ಬೀಳುವುದಿಲ್ಲ.  ಇದು ಚಮತ್ಕಾರವೋ, ವಿಸ್ಮಯವೋ, ಪವಾಡವೋ? ಆ ದೇವನೇ ಬಲ್ಲ....ಮುಖ್ಯ ಪ್ರವೇಶ ದ್ವಾರದಲ್ಲಿ ಸಂಗೀತ ತರಂಗ..

ದೇವಾಲಯವನ್ನು ಪ್ರವೇಶಿಸಲು ನಾಲ್ಕು ದ್ವಾರಗಳಿದ್ದು, ಮುಖ್ಯ ದ್ವಾರವಾದ ಸಿಂಗದ್ವಾರಮ್ ಅನ್ನು ಪ್ರವೇಶಿಸುವಾಗ, ಶಬ್ದ ತರಂಗಗಳು ಕೇಳಿಸುತ್ತದೆ. ಆದರೆ, ಮತ್ತದೇ ದ್ವಾರದಲ್ಲಿ ಪ್ರವೇಶಿಸಿದರೆ, ಶಬ್ದ ಕೇಳಿಸುವುದಿಲ್ಲ.

*ಸಮುದ್ರ ರಹಸ್ಯ:*

ಪ್ರಕೃತಿ ವಿಸ್ಮಯದ ಪ್ರಕಾರ ಬೆಳಗಿನ ಸಮಯದಲ್ಲಿ ಗಾಳಿ ಸಮುದ್ರದಿಂದ ಭೂಮಿಯೆಡೆಗೆ ಚಲಿಸುತ್ತದೆ. ಸಂಜೆ ಭೂಮಿಯಿಂದ  ಸಮುದ್ರದೆಡೆಗೆ ಗಾಳಿ ಚಲಿಸುತ್ತದೆ. ಆದರೆ ಪುರಿಯಲ್ಲಿ ಈ ವಿಸ್ಮಯ ವಿರುದ್ಧವಾಗಿ ನಡೆಯುತ್ತದೆ!

*1800 ವರ್ಷಗಳ ಸಂಪ್ರದಾಯ*

ಪ್ರತಿ ದಿನವೂ ಅರ್ಚಕರು 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ, ಎಂಬ ಪ್ರತೀತಿ ಇದೆ.

*ಪ್ರಸಾದ ವಿಸ್ತರಣೆ*

ದೇವಸ್ಥಾನಕ್ಕೆ 2 ಸಾವಿರದಿಂದ 10 ಸಾವಿರ ಜನರು ಪ್ರವೇಶಿಸುತ್ತಾರೆ. ಮಾಡುವ ಪ್ರಸಾದ ಮಾತ್ರ ಯಾವತ್ತೂ ಹೆಚ್ಚಾಗುವುದೂ ಇಲ್ಲ, ಕಡಿಮೆಯೂ ಆಗುವುದಿಲ್ಲ. ಅಷ್ಟು ನಿಖರವಾಗಿಯೇ ಪ್ರಸಾದವನ್ನು ತಯಾರಿಸಲಾಗುತ್ತದೆ. ಅದು ಹೇಗೋ ಗೊತ್ತಿಲ್ಲ.

*ಅಡುಗೆ ಪಾತ್ರೆ*

ಪ್ರಸಾದ ಮಾಡುವ ವಿಧಾನವೂ ಇಲ್ಲಿ ಬಹಳ ವಿಶೇಷವಾಗಿರುತ್ತದೆ. ಏಳು ಮಣ್ಣಿನ ಮಡಕೆಗಳನ್ನು ಪ್ರಸಾದ ತಯಾರಿಸಲು ಬಳಸುತ್ತಾರೆ. ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಆಶ್ಚರ್ಯವೆಂದರೆ ಮೇಲಿನ ಮಡಿಕೆ ಪ್ರಸಾದ ಬೆಂದ ನಂತರ ಕೆಳಗಿನ ಮಡಿಕೆಯ ಪ್ರಸಾದ ಬೇಯುತ್ತದೆ.


ಸೃಷ್ಟಿಯಲ್ಲಿ ಹಲವಾರು ಘಟನೆಗಳಿಗೆ ವಿಜ್ಞಾನವೂ ಉತ್ತರಿಸಲು ಆಗುವುದಿಲ್ಲ. ಅದೇ ರೀತಿ ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆಯುವ ಇಂಥ ಘಟನೆಗಳಿಗೆ ದೈವೀಶಕ್ತಿಯೇ ಕಾರಣವೆಂದು ಹೇಳಬಹುದೇ ಹೊರತು, ನಿಖರ ಕಾರಣವೇನೆಂದು ಹೇಳುವುದು ಸಾಧ್ಯವಾಗಿಲ್ಲ.

Sunday 17 March 2019

Shloka

ಮಾನವರೋ ದಾನವರೋ ಭೂಮಾತೆಯ ತಣಿಸೆ ।
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ॥
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ  ।
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ ॥ ೧೨ ॥

ವಾಚ್ಯಾರ್ಥ : ಶೋಣಿತವನೆರೆಯುವರು= ಶೋಣಿತವನು+ ಎರೆಯುವರು/ಬಾಷ್ಪಸಲುವುದಿರೆ= ಭಾಷ್ಪ+ಸಲುವುದು+ಇರೆಶೋಣಿತ= ರಕ್ತ, ಭಾಷ್ಪ = ಕಣ್ಣೀರು, ಎರೆಯುವುದು= ಸುರಿಸುವುದು, ಸಲುವುದಿರೆ= ಸುರಿಸಬೇಕಾದರೆ. ಸೌನಿಕ = ಕಟುಕ, /ಕಟ್ಟೆ= ಜಗುಲಿ.

ಭಾವಾರ್ಥ  : ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ವ್ಯಾಖ್ಯಾನ : ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಕಗ್ಗದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು ನೊಂದಿತ್ತೋ ಏನೋ? ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತಿತ್ತೆ.ಇರಲಿ. ಮಾನವರಾದ ನಾವು ಮಾನವರಂತೆ ಇರದೇ ದಾನವರಂತೆ ಏಕೆ ಒಬ್ಬರಿಗೆ ಮತ್ತೊಬ್ಬರ ರಕ್ತದಾಹ. ಬಾಳುವವನು ಮಾನವ ಎನ್ನುತ್ತದೆ ಪರಿಭಾಷೆ. ಬಾಳದೆ ಯುದ್ಧಮಾಡಿ ನಾಶಕ್ಕೆ ಕಾರಣರಾದವರನ್ನು ಮಾನ್ಯ ಗುಂಡಪ್ಪನವರು ದಾನವರೆಂದು ಸೂಕ್ತವಾಗೆ ಹೇಳಿದ್ದರೆ.ಅಹಂಕಾರದಿಂದ, ಆಸೆಯಿಂದ, ಮದ, ಮತ್ಸರಗಳ ಕಾರಣಗಳಿಂದ ಎಲ್ಲ ಯುದ್ಧಗಳೂ ನಡೆಯುತ್ತವೆ. ನಮ್ಮ ಪುರಾಣಗಳಲ್ಲೂ ಇಂತಹ ಯುದ್ಧಗಳನ್ನು ನೋಡಬಹುದು. ದಾನವರಾಗೆ ಹುಟ್ಟಿದ ಹಿರಣ್ಯಾಕ್ಷ-ಹಿರನ್ಯಕಶಿಪುಗಳೂ ಸಹ ತಮಗೆ ಸಿಕ್ಕ ವಾರಗಳ ಬಲದಿಂದ, ಮದೋನ್ಮತ್ತರಾಗಿ ಭೂಲೋಕವೇನು ದೇವಲೋಕಕ್ಕೂ ಲಗ್ಗೇ ಇಟ್ಟ ಉಲ್ಲೇಖವುಂಟು .ಮಹಾಭಾರತದ ಯುದ್ಧದಲ್ಲೂ ಇಡೀ ಆರ್ಯವರ್ತವೇ ಇಬ್ಬಾಗವಾಗಿ ಕೆಲವರು ಕೌರವರ ಮತ್ತೆ ಕೆಲವರು ಪಾಂಡವರ ಪಕ್ಷ ವಹಿಸಿ ಯುದ್ಧಮಾಡಿ ೧೮ ಅಕ್ಷೋಹಿಣಿ ( ೧.೫೬ ಸಾವಿರ) ಜನರನ್ನು ಬಳಿ ತೆಗೆದುಕೊಂಡಿತಂತೆ. ಅದು ಪುರಾಣ. ಗ್ರೀಕ್ ಪುರಾಣದಲ್ಲಿ ಬರುವ ಟ್ರೋಜನ್ ಯುದ್ಧವೂ ಸಹ ಒಂದು ” ಹೆಲನ್” ಎನ್ನುವ ಹೆಣ್ಣಿಗಾಗಿ ನಡೆದು ಸುಮಾರು ವರ್ಷಗಳಕಾಲ ನಡೆದು ಅಪಾರ ಸಾವು ನೋವುಗಳಿಗೆ ಕಾರಣವಾಯಿತಂತೆ.ಇನ್ನು ನಮ್ಮ ದೇಶದಲ್ಲಿ ಕ್ರಿಸ್ತ ಪೂರ್ವ ೩೨೩ ರ ಸುಮಾರಿಗೆ ಚಾಣಕ್ಯ ಬರುವವರೆಗೆ, ಸಣ್ಣ ಸಣ್ಣ ರಾಜರು ಮತ್ತು ಕೆಲವು ದೊಡ್ಡ ರಾಜರುಗಳು ಸದಾ ಯುದ್ಧನಿರತರು. ಮಾತ್ರ ಅವರ ದಾನವೀ ಅಹಂಕಾರವನ್ನು ತಣಿಸಲಿಕ್ಕಾಗಿಯೇ ನಡೆದ ಯುದ್ದ್ಧಗಳು. ಕ್ಷುಲ್ಲಕ ಕಾರಣಕ್ಕಾಗಿಯೇ ನಡೆವ ಯುದ್ಧಗಳಲ್ಲೆಲ್ಲ ನಡೆಯುವುದು ಸಾಮಾನ್ಯರ ಮಾರಣ ಹೋಮ. ಅದು ದಾನವೀ ಪ್ರವೃತ್ತಿ. ನಮ್ಮ ದೇಶವನ್ನೇ ತೆಗೆದುಕೊಂಡರೆ, ಮೊದಲು ಯವನರು, ನಂತರ ಮೊಘಲರು ನಂತರ ಬ್ರಿಟಿಷರು. ಹೀಗೆ ಆಕ್ರಮಣಕಾರರ ದಂಡೇ ನಮ್ಮ ದೇಶವನ್ನು ಲೂಟಿಮಾಡಲು ಹಿಂದೂ ಹಿಂಡಾಗಿ ಬಂದವರೇ ಹೆಚ್ಚು. ಇವರು ಸಾಲದೆಂಬಂತೆ,ಬಂದವರು ಡಚ್ಚರು, ಪೋರ್ಚ್ಯುಗೀಸರು , ಎಲ್ಲರೂ ನಮ್ಮ ನಾಡಿನಮೇಲೆ ದಾಳಿಮಾಡಿದರು. ವಾಚಕರೆ ನೋಡಿ ಭಾರತವು ಯಾವುದೇ ಅನ್ಯ ದೇಶದಮೇಲೆ ದಾಳಿ ಮಾಡಿದ್ದನ್ನು ಯಾವುದಾದರೂ ಪುಸ್ತಕದಲ್ಲಿ ಕಂಡಿದ್ದೀರಾ? ಅಖಂಡವಾಗಿದ್ದ ಭಾರತ ೨೦೦ ವರ್ಷಗಳಲ್ಲಿ ತುಂಡು ತುಂಡಾಗಿ ಹರಿದು ಹಂಚಿಹೋಗಿದೆ.ಹಾಗಾಗಿ ವಾಚಕರೆ, ಅಹಂಕಾರ ದುರಾಸೆ ಈ ಎಲ್ಲ ಯುದ್ಧಗಳಿಗೂ ಕಾರಣವಾಗಿತ್ತು. ಈ ಜಗತ್ತಿನಲ್ಲಿ ಮಾನವರು ಸುಸಂಸ್ಕೃತ ಪ್ರಾಣಿಗಳು. ಅನ್ಯ ಪ್ರಾಣಿಗಳಿಗಿಂತ ಭಿನ್ನ. ಮಾನವತೆಯಿಂದ ತನ್ನ ಜೀವನವನ್ನು ಮತ್ತು ಅನ್ಯರ ಜೀವನವನ್ನೂ ಸಹ ಸುಂದರವಾಗಿ ರೂಪಿಸಿಕೊಳ್ಳಬಲ್ಲ ಶಕ್ತಿ ಅವನಿಗೆ ಇದೆ. ಆದರೆ ಮಾತ್ರ ಅಹಂಕಾರದಿಂದ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು ಅನ್ಯರನೂ ಸುಡುವ ಈ ದಾನವೀ ಅಥವಾ ಪೈಶಾಚಿಕ ಪ್ರವೃತ್ತಿ ಏಕೆ?ದರಣಿ ಸಸ್ಯಶ್ಯಾಮಲವಾಗಿರಬೇಕಾದರೆ, ನೀರು ಮತ್ತು ಶ್ರಮದ ಅವಶ್ಯಕತೆ ಉಂಟು ಅದನ್ನು ಬಿಟ್ಟು ದ್ವೇಷದ ಬೀಜ ಮತ್ತು ರಕ್ತದ ಸಿಂಚನವಾದರೆ, ಬೆಳೆ ಬೆಳೆದೀತೆ? ಹೊಟ್ಟೆ ತುಂಬೀತೆ? ಹಗೆಯ ಹೊಗೆಯಿಂದ ಉಸಿರು ಕಟ್ಟುತ್ತದೆಯೇ ಹೊರತು ಜೀವ ಪೋಷಣೆಯಾಗದು. ಜೀವನದ ನಡೆಯದು. ಈ ಪ್ರಪಂಚದ ಗತಿಯೇನು? ಅದು ಹಾಗಾದರೆ ಇಡೀ ಪ್ರಪಂಚವೇ ಕಟುಕನ ಜಗಲಿಯಂತಾಗುತ್ತದೆ ಅಲ್ಲವೆ? ಅಂಥಹ ಭಾವಗಳನ್ನೇ ಮಾನ್ಯ ಶ್ರೀ ಗುಂಡಪ್ಪನವರು ವ್ಯಕ್ತ ಪಡಿಸುತ್ತಾರೆ ಈ ಕಗ್ಗದಲ್ಲಿ.ಸಹೃದಯರೇ, ಒಂದು ಸಣ್ಣ ಬೀದಿ ಜಗಳ ದಿಂದ ಹಿಡಿದು ಒಂದು ಮಹಾ ಪ್ರಪಂಚ ಯುದ್ಧಕ್ಕೂ ಮಾನವತೆಯ ಕೊರತೆ ಮತ್ತು ಅಹಂಕಾರಭರಿತ ದಾನವತೆಯೇ ಕಾರಣ. ದ್ವೇಶವೇ ಕಾರಣ ಇದರಿಂದ ನಾಶವೇ ಹೊರತು ಬಾಳು ಇಲ್ಲ ಎಂದು ನಾವೂ ಸಹ ಅರಿತು ನಮ್ಮ ನಮ್ಮಲ್ಲಿ ಇರುವ ಅಂತಹ ವಿನಾಶಕಾರಿ ಭಾವಗಳನ್ನು ತೊಡೆದು, ಈ ಇಡೀ ಜಗತ್ತನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸೋಣ.

💐🌹💐🌹💐🌹💐🌹💐

SHLOKA

ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇSನ್ಯದೇವತಾಃ ।
ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ॥೨೦॥

Translation

ಕಾಮೈಃ ತೈಃ ತೈಃ ಹೃತ ಜ್ಞಾನಾಃ ಪ್ರಪದ್ಯಂತೇ ಅನ್ಯ ದೇವತಾಃ ।
ತಮ್ ತಮ್  ನಿಯಮಮ್ ಆಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ-ಯಾವ ಯಾವುದೋ ಬಯಕೆಗಳಿಂದ ಅರಿವು ಅಳಿದವರು ತಮ್ಮ ಸ್ವಭಾವ –ಸಂಸ್ಕಾರಗಳಿಗೆ ತಕ್ಕಂತೆ ಆಯಾ ಕಟ್ಟಲೆಗಳಿಗೆ ಕಟ್ಟುಬಿದ್ದು ಬೇರೆ ಬೇರೆ ದೇವತೆಗಳಿಗೆ ಮೊರೆಹೋಗುತ್ತಾರೆ.

ಕೃಷ್ಣ ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವ ವಿಚಾರವನ್ನು ಮತ್ತೆ ಒತ್ತು ಕೊಟ್ಟು ಇಲ್ಲಿ ವಿವರಿಸುತ್ತಾನೆ. ಮನುಷ್ಯ ಅಧ್ಯಾತ್ಮ ಮಾರ್ಗದಿಂದ ದೂರ ಸರಿಯಲು ಮೂಲ ಕಾರಣ ಅವನ ಹುಚ್ಚು ಬಯಕೆಗಳು. ಇದು ನಮ್ಮ ಅರಿವಿಗೆ ದೊಡ್ಡ ಅಡ್ಡಗೋಡೆ. ಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ, ಮನುಷ್ಯ ಅಧ್ಯಾತ್ಮದ ಬೆನ್ನುಹತ್ತುವ ಬದಲು ಬಯಕೆಗಳ ಬೆನ್ನು ಹತ್ತುತ್ತಾನೆ. ಬಯಕೆಗಳ ಈಡೇರಿಕೆಗೋಸ್ಕರ ಮಾಡಬಾರದ್ದನ್ನು ಮಾಡುತ್ತಾ ಹೋಗುತ್ತಾನೆ ಮತ್ತು  ಅಧಃಪಾತವನ್ನು ಹೊಂದುತ್ತಾನೆ.
ಬಯಕೆಗಳ ಬೆನ್ನುಹತ್ತಿದಾಗ ಬಯಕೆ ಅರಿವನ್ನು ನಿಯಂತ್ರಿಸಲಾರಂಭಿಸುತ್ತದೆ. ಈ ಸಮಯದಲ್ಲಿ ಯಾರಾದರೂ ‘ನಿನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ದೇವಾಲಯಕ್ಕೆ ಹೋಗು’ ಎಂದರೆ ಆತ ಅಲ್ಲಿಗೆ ಹೋಗುತ್ತಾನೆ . ಹೀಗೆ ಇಷ್ಟಾರ್ಥ ಸಿದ್ಧಿ ಎಲ್ಲಿ ಸಾಧ್ಯ ಎಂದು ಸುದ್ದಿ ಬಂತೋ ಅಲ್ಲಿಗೆ ಭೇಟಿ ಕೊಡಲಾರಂಭಿಸುತ್ತಾನೆ. ಇದರಿಂದಾಗಿ  ಆತ ಮೂಲ ಅಧ್ಯಾತ್ಮ ತತ್ವವನ್ನು ಬಿಟ್ಟು, ಏಕಭಕ್ತಿಯಿಂದ ದೂರ ಸರಿದು, ಎಲ್ಲಿ ತನ್ನ ಅಪೇಕ್ಷೆ ಈಡೇರುತ್ತದೋ ಅಲ್ಲಿ, ಆಯಾ ದೇವತೆಗಳನ್ನು ತನ್ನ ಭೌತಿಕ ಬಯಕೆಗಳನ್ನು ಈಡೇರಿಸುವಂತೆ ಬೇಡಿ ಪೂಜಿಸಲಾರಂಭಿಸುತ್ತಾನೆ. ಅದಕ್ಕಾಗಿ ಯಾವುದ್ಯಾವುದೋ ವೃತಾಚರಣೆ ಮಾಡಲಾರಂಭಿಸುತ್ತಾನೆ. ಇದರಿಂದಾಗಿ ಆತ ನಿಜವಾದ ಭಗವಂತನ ಉಪಾಸನೆಯ ಮಾರ್ಗದಿಂದ ದೂರ ಸರಿಯುತ್ತಾನೆ. ಏಕಭಕ್ತಿ ಉಪಾಸನೆಯಿಂದ  ಈ  ರೀತಿಯ ಅಲ್ಪ ಬಯಕೆ ಎಂದೂ ಈಡೇರುವುದಿಲ್ಲ. ಏಕೆಂದರೆ  ‘ಯದನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ’ ಭಕ್ತರ ಸಂಪತ್ತನ್ನು ಇಲ್ಲದಂತೆ ಮಾಡಿ, ಪರೀಕ್ಷಿಸಿ, ನಂತರ ಅವರನ್ನು ಉದ್ಧರಿಸುವುದೇ ಭಗವಂತನ  ಸಂಕಲ್ಪ. ನಮಗೆ ಏನು ಬೇಕು ಎನ್ನುವುದು ನಮಗಿಂತ ಚನ್ನಾಗಿ ಭಗವಂತನಿಗೆ ಗೊತ್ತು. ಆತನ ಅನುಗ್ರಹ ಮಹಾ ಪ್ರಸಾದ. ಈ ಅರಿವು ಬಯಕೆಗಳ ಬೆನ್ನು ಹತ್ತಿದವರಿಗೆ ಇರುವುದಿಲ್ಲ ಮತ್ತು ಇದರಿಂದ ಅವರು ಭಗವಂತನ ಅನುಗ್ರಹದಿಂದ ವಂಚಿತರಾಗುತ್ತಾರೆ.
ಏಕೆ ಹೀಗೆ? ಏಕೆ ಎಲ್ಲರೂ ಒಂದೇ ರೀತಿಯಾಗಿ ಭಗವಂತನನ್ನು ಪೂಜಿಸುವುದಿಲ್ಲ? ಇದಕ್ಕೆ ಕೃಷ್ಣ ಹೇಳುತ್ತಾನೆ “ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ”.   “ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಪ್ರಕೃತಿ ಇದೆ” ಎಂದು.  [ಇಲ್ಲಿ ಹೇಳಿರುವ ‘ಪ್ರಕೃತಿ’ ಅಂದರೆ ಒಂದು ‘ಜೀವ ಸ್ವಭಾವ’ ಹಾಗು ಇನ್ನೊಂದು ‘ಪರಿಸರ ಮತ್ತು ಹುಟ್ಟಿಬಂದ ಮನೆತನದ ಸಂಸ್ಕಾರ(genes and environmental force)’ ] ಮನುಷ್ಯನ ಈ ಜೀವಸ್ವಭಾವವನ್ನು ಎಂದೂ ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರ. ಈ ಕಾರಣದಿಂದ ಏಕರೂಪ ಸ್ವಭಾವ ಈ ಜಗತ್ತಿನಲ್ಲಿಲ್ಲ. ಈ ಭೂಮಿಯ ಮೇಲೆ  ಎಷ್ಟೋ  ಭಾರಿ ಭಗವಂತ ಮತ್ತು ಅನೇಕ ಮಹಾತ್ಮರು ಅವತರಿಸಿ ಬಂದು ಸತ್ಯವನ್ನು ಭೋಧನೆ ಮಾಡಿದರೂ ಕೂಡಾ, ಏಕ ಧರ್ಮ ಸ್ಥಾಪನೆ ಆಗಲಿಲ್ಲ. ಕಾರಣ ಏನೆಂದರೆ ಸ್ವತಃ ಭಗವಂತನೇ ಬಂದು ಹೇಳಿದರೂ ಕೂಡಾ-ಸತ್ಯವನ್ನು ತಿಳಿಯಬಲ್ಲ ಜೀವಸ್ವಭಾವವುಳ್ಳ ಜೀವ ಮಾತ್ರ ಆ ಸತ್ಯವನ್ನು ಗ್ರಹಿಸಿ ಒಪ್ಪುತ್ತದೆ. ಉಳಿದ ಜೀವಗಳು ಈ ಸತ್ಯವನ್ನು ಗ್ರಹಿಸಲಾರವು. ಇದು ತೀರಾ ಸಹಜ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಸತ್ಯವನ್ನು ಒಪ್ಪುವುದಕ್ಕೂ ಕೂಡಾ ಜೀವಕ್ಕೆ ಯೋಗ್ಯತೆ ಬೇಕು” ಎಂದು. ಹೀಗೆ  ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಅವರವರಿಗೆ ಇಷ್ಟವಾಗುವ ದೇವತಾ ಉಪಾಸನೆ ಪ್ರಪಂಚದಲ್ಲಿ ನಡೆಯುತ್ತದೆ. ಈ ಕಾರಣದಿಂದ ಪ್ರಪಂಚದಲ್ಲಿ ಎಲ್ಲರೂ ನಿಜವಾದ ಭಗವದ್ ಭಕ್ತರಾಗಲು ಸಾಧ್ಯವಿಲ್ಲ, ಅದು ಕೇವಲ ಸಾತ್ವಿಕ ಚೇತನಕ್ಕೆ ಮಾತ್ರ ಸಾಧ್ಯ.

💐🌹💐🌹💐🌹💐🌹💐

Adi Shankaracharya

One night Sri Adi Shankaracharya,
the great Advaita master, was desperately searching for something on the street outside his small hut. When his pupil returned from his errand, he saw this and curiously asked the Master, “Aacharya, what are you looking for here on the street at this hour?”

Shankaracharya  replied, “I lost my needle, I am looking for it.”

The pupil joined him in the search, but after searching for a while, he asked, “Can you try and recollect where you might have dropped it?”

Shankaracharya  said, “Of course, I remember. I dropped it near the bed in the hut.”

The pupil, utterly astonished at the strange answer, said,  “Aacharya, you say you lost it inside the house, then why are we looking for it outside?”

Shankaracharya  innocently replied, “There is no oil left in the lamp, so it is pitch dark inside the house. Hence I thought of searching for it outside, since there is enough street light here.”

While holding back his laugh, the pupil said, “If you lost your needle inside the house, how could you even expect to find it outside?”

Shankaracharya simply smiled back at the pupil and the pupil got the message behind the acharya's puzzling act.

Isn't that what we do? We run to far away temples and walk up mountains to search for what we have lost inside ourselves. We are all seeking outside what we have lost inside us. Why? Just because it is pitch dark Inside.
Silly, aren’t we?!

Light the lamp inside you and find your lost treasure right therein.

Saturday 16 March 2019

ನಿಮ್ಮ ದೇಹದ ತೂಕ ಎಷ್ಟು?

​ನಿಮ್ಮ ದೇಹದ ತೂಕ ಎಷ್ಟು? ನೀವೆಷ್ಟು ನೀರು ಕುಡಿಯಬೇಕು?​
- 45ಕೆಜಿ ತೂಕದವರು-1.9 ಲೀಟರ್ ನೀರು ಕುಡಿಯಲೇ ಬೇಕು.
- 50 ಕೆಜಿ ತೂಕದವರು-2.1 ಲೀಟರ್ ನೀರು ಕುಡಿಯಲೇ ಬೇಕು.
- 55ಕೆಜಿ ತೂಕದವರು-2.3 ಲೀಟರ್ ನೀರು ಕುಡಿಯಲೇ ಬೇಕು.
- 60ಕೆಜಿ ತೂಕದವರು-2.5 ಲೀಟರ್ ನೀರು ಕುಡಿಯಲೇ ಬೇಕು.
- 65ಕೆಜಿ ತೂಕದವರು-2.7 ಲೀಟರ್ ನೀರು ಕುಡಿಯಲೇ ಬೇಕು.
- 70ಕೆಜಿ ತೂಕದವರು-2.9 ಲೀಟರ್ ನೀರು ಕುಡಿಯಲೇ ಬೇಕು.
75ಕೆಜಿ ತೂಕದವರು-3.2 ಲೀಟರ್ ನೀರು ಕುಡಿಯಲೇ ಬೇಕು.
80ಕೆಜಿ ತೂಕದವರು-3.5 ಲೀಟರ್ ನೀರು ಕುಡಿಯಲೇ ಬೇಕು.
85ಕೆಜಿ ತೂಕದವರು-3.7 ಲೀಟರ್ ನೀರು ಕುಡಿಯಲೇ ಬೇಕು.
90ಕೆಜಿ ತೂಕದವರು-3.9 ಲೀಟರ್ ನೀರು ಕುಡಿಯಲೇ ಬೇಕು.
95ಕೆಜಿ ತೂಕದವರು-4.1 ಲೀಟರ್ ನೀರು ಕುಡಿಯಲೇ ಬೇಕು.
100ಕೆಜಿ ತೂಕದವರು-4.3 ಲೀಟರ್ ನೀರು ಕುಡಿಯಲೇ ಬೇಕು.
 ​"ನಿಮಗಿದು ಗೊತ್ತೇ??? "​

🅱➕ 💐

👉ನಿಂತುಕೊಂಡು ನೀರು ಕುಡಿಯುವವರ ಕೀಲು ನೋವನ್ನು ಪ್ರಪಂಚದ ಯಾವುದೇ ವೈದ್ಯರಿಂದ ಸರಿಪಡಿಸಲಾಗುವುದಿಲ್ಲ.

🅱 ➕ 💐

👉ವೇಗವಾಗಿ ತಿರುಗುವ fan ಅಥವಾ A.C ಯ ಅಡಿಯಲ್ಲಿ ಮಲಗುವವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ.

🅱 ➕ 💐

👉 *70% ಶರೀರದ ನೋವನ್ನು ಯಾವುದೇ Pain Killer ಗಿಂತಲೂ ವೇಗವಾಗಿ ಕಡಿಮೆ ಮಾಡುವ ಶಕ್ತಿ ಒಂದು ಗ್ಲಾಸ್ ಬಿಸಿ ನೀರಿಗಿದೆ.

🅱 ➕ 💐

👉ಕುಕ್ಕರ್ನಲ್ಲಿ ಬೇಳೆ ಕರಗುತ್ತದೆ, ಬೇಯುವುದಿಲ್ಲ. ಇದರಿಂದ ಆ್ಯಸಿಡಿಟಿ ಉಂಟಾಗುತ್ತದೆ.

🅱 ➕ 💐

👉ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

🅱 ➕ 💐

👉ಷರಬತ್ತು ಹಾಗೂ ಎಳನೀರು ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ಅಮೃತವಿದ್ದಂತೆ.

🅱 ➕ 💐

👉ಲಕ್ವ ಹೊಡೆದ ತಕ್ಷಣ ರೋಗಿಯ ಮೂಗಿನಲ್ಲಿ ದೇಸೀ ಹಸುವಿನ ತುಪ್ಪ ಹಾಕುವುದರಿಂದ ಕೇವಲ 15 ನಿಮಿಷದಲ್ಲಿ ಲಕ್ವ ಹತೋಟಿಗೆ ಬರುತ್ತದೆ.

🅱➕ 💐

👉ದೇಸೀ ಹಸುವಿನ ಮೇಲೆ ಕೇವಲ ಕೈ ಆಡಿಸುವುದರಿಂದ BP ಹತ್ತು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳುತ್ತದೆ.

🅱➕ 💐

​ಒಳ್ಳೆಯ ವಿಷಯ... ಆದಷ್ಟು ಶೇರ್ ಮಾಡಿ...​
🙏 🅱 ➕ 💐

Friday 1 March 2019

*ಗೋವಿನ ೩೨ ಅಂಗಗಳಲ್ಲಿ ವಾಸಿಸುವ ದೇವತೆಗಳು..*

*೧. ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ..*

*೨. ಹಣೆಯ ತುದಿಯಲ್ಲಿ ಪಾರ್ವತಿಯ ವಾಸ..*

*೩. ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ..*

*೪. ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ..*

*೫. ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ..*

*೬. ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ..*

*೭. ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ..*

*೮. ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ..*

*೯. ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ..*

*೧೦. ನಾಲಗೆಯಲ್ಲಿ ವರುಣನ ವಾಸ..*

*೧೧. ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ..*

*೧೨. ತುಟಿಗಳಲ್ಲಿ ಸಂಧ್ಯಾದೇವತೆ ವಾಸ..*

*೧೩. ಕುತ್ತಿಗೆಯಲ್ಲಿ ಇಂದ್ರನ ವಾಸ..*

*೧೪. ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ..*

*೧೫. ತೊಡೆಯಲ್ಲಿ ಧರ್ಮ ದೇವತೆಯ ವಾಸ..*

*೧೬. ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ..*

*೧೭. ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ..*

*೧೮. ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ..*

*೧೯. ಬೆನ್ನಿನಲ್ಲಿ ರುದ್ರರ ವಾಸ..*

*೨೦. ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ..*

*೨೧. ಬಾಲದಲ್ಲಿ ಸೋಮದೇವತೆಯ ವಾಸ..*

*೨೨. ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ..*

*೨೩. ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ..*

*೨೪. ಗೋಮೂತ್ರದಲ್ಲಿ ಗಂಗೆಯ ವಾಸ..*

*೨೫. ಗೋಮಯದಲ್ಲಿ ಯಮುನೆಯ ವಾಸ..*

*೨೬. ಹಾಲಿನಲ್ಲಿ ಸರಸ್ವತಿಯ ವಾಸ..*

*೨೭. ಮೊಸರಿನಲ್ಲಿ ನರ್ಮದೆಯ ವಾಸ..*

*೨೮. ತುಪ್ಪದಲ್ಲಿ ಅಗ್ನಿಯ ವಾಸ..*

*೨೯. ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ..*

*೩೦. ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ..*

*೩೧. ಉದರದಲ್ಲಿ ಪೃಥ್ವೀ ದೇವತೆಗಳ ವಾಸ..*

*೩೨. ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ..*

*ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ  ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ

Thursday 28 February 2019

ಅತಿಥಿ ಸತ್ಕಾರ...

ಯಾರಾದರೂ ಮನೆಗೆ ಬಂದಾಗ ಕೆಲವು ಮನೆಗಳಲ್ಲಿ ತಿನ್ನಲು ಏನಾದರೂ ಕೊಟ್ಟು ಕುಡಿಯಲು ಕೊಟ್ಟು ಅಥವಾ ಎರಡರಲ್ಲಿ ಏನೋ ಒಂದು ಕೊಟ್ಟು ಆ ಸಂಪ್ರದಾಯ ಮುಂದುವರೆಸಿಕೊಂಡು ಹೋಗುತ್ತಾರೆ. ಅದು ನಮ್ಮ ಕರ್ತವ್ಯ ಎಂಬ ಭಾವನೆ ಅಷ್ಟೇ ಹೊರತು ಬೇರೆ ಯಾವ ಪ್ರತಿಫಲಾಪೇಕ್ಷೆ ಇಟ್ಟುಕೊಂಡಿರುವುದಿಲ್ಲ.
.
ಕೆಲವು ಮನೆಗಳಲ್ಲಿ ಇಂತಹ ಯಾವ ಉಪಚಾರವೂ ಇರುವುದಿಲ್ಲ. ಕಾಫಿ ತಿಂಡಿ ಇರಲಿ ಒಂದು ಲೋಟ ನೀರು ಕೂಡಾ ಕೇಳುವುದಿಲ್ಲ. ಅದೇ ಆ ಮನೆಯ ಪದ್ಧತಿಯಾಗಿ ಉಳಿಯುತ್ತದೆ.

ಆದರೆ ಬಂದ ಅತಿಥಿ ಸತ್ಕರಿಸಿದ ಮನೆಯವರನ್ನು ಎಂದಿಗೂ ಮರೆಯುವುದಿಲ್ಲ. ಆ ಜೀವ ಸಂತೃಪ್ತಿ ಪಡೆದು ಒಳ್ಳೆಯದನ್ನು ಬಯಸುತ್ತದೆ. ಇಡೀ ಜೀವಮಾನಕ್ಕೆ ಒಂದೇ ಒಂದು ಸಲ ಒಬ್ಬರ ಮನೆಗೆ ಹೋಗಿ ಬಂದರೂ ಸರಿ ಯಾರ ಮನೆಯಲ್ಲಿ ಯಾವ ರೀತಿ ನೋಡಿಕೊಂಡರು. ಯಾರು ಉಪಚರಿಸಿದರು. ಯಾರು ಏನೂ ನೀಡದೆ ಕಳುಹಿಸಿದರು ಎಂದು ಖಾಯಂ ಆಗಿ ಮರೆಯದ ನೆನಪಾಗಿ ಉಳಿದು ಹೋಗುತ್ತದೆ.

ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಎಂಬ ಸಾಲಿನಲ್ಲಿ ಮುಂದಿನದು ಅತಿಥಿ ದೇವೋಭವ. ಅಪ್ಪ ಅಮ್ಮ ಗುರುಗಳ ಸಾಲಿನಲ್ಲಿ ಅತಿಥಿಗಳನ್ನೂ ದೇವರಂತೆ ಕಾಣಬೇಕು. ಇದು ನಮ್ಮ ಸಂಸ್ಕೃತಿ. ಇದು ನಿಜವಾದ ಸಂಸ್ಕಾರ. ಇಂತಹ ಫಲಗಳು ನಮ್ಮನ್ನು ಕಷ್ಟಕಾಲದಲ್ಲಿ ಕೈ ಹಿಡಿದು ಕಾಪಾಡುತ್ತವೆ. ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಮನುಷ್ಯ ರೂಪದ ಅತಿಥಿ ಖಂಡಿತ ಸಾಮಾನ್ಯನಲ್ಲ. ದೈವಂ ಮಾನಸ ರೂಪೇಣ. ಅಷ್ಟಿಲ್ಲದೆ ಹಿರಿಯರು ಇಂತಹ ಸದಾಚಾರ ಸತ್ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿರಲಿಲ್ಲ.

Saturday 23 February 2019

ಹಾಡಿದ್ದ ಹಾಡೋ ಕಿಸಬಾಯಿ ದಾಸಾ

ಪ್ರಸಿದ್ಧ ಆಡುಮಾತು ಇದು.

ಹೇಳಿದ್ದನ್ನೇ ಪುನಃ ಪುನಃ ಹೇಳಿ bore ಹೊಡಿಸಿದರೆ ಈ ಗಾದೆ ಉಪಯೋಗಿಸುತ್ತೇವೆ ವ್ಯಂಗ್ಯಾರ್ಥದಲ್ಲಿ.

ಒಳಾರ್ಥ ಬಹಳುಂಟು ಇದಕೆ. 'ಕಿಸಬಾಯಿ' ಮತ್ತು 'ದಾಸ' ಪದಗಳನ್ನು

ಭಿನ್ನವಾಗಿ ನೋಡೋಣ.

ಕಿಸಬಾಯಿ ಎಂದರೇನು?

ಹಿಗ್ಗಿದ ಅಥವಾ ಅಗಲವಾದ ಬಾಯಿ ಉಳ್ಳವ ಕಿಸಬಾಯಿ. ಯಾರಿಗಿದೆ ಇಂಥ ಬಾಯಿ?

ನರಸಿಂಹದೇವರಿಗೆ.

ಹೀಗಾಗಿ ಕಿಸಬಾಯಿ ಎಂದರೆ ಅಗಲ ಬಾಯಿಯ ಒಡೆಯ ನರಸಿಂಹ.

ಅವನ ದಾಸ ಯಾರು?

ಬಾಲ ಪ್ರಲ್ಹಾದ.

ಅವನಿಗಾಗಿಯೇ ಅವತರಿಸಿದ್ದು

ನರಸಿಂಹ ದೇವರು.

ಹಾಗಾದರೆ

ಕಿಸಬಾಯಿ ದಾಸ ಎಂದರೆ

ನರಸಿಂಹ ದೇವರು ಹಾಗೂ ಭಕ್ತ ಪ್ರಲ್ಹಾದ.

ಅವರ ಹಾಡನ್ನು ಹಾಡು. ಅಂದರೆ

ನರಸಿಂಹ ಚರಿತ್ರೆ ಹೇಳು. ಪ್ರಲ್ಹಾದ ಚರಿತ್ರೆಯುಳ್ಳ ಭಾಗವತ ಹೇಳು.

ಮೇಲಿಂದ ಮೇಲೆ  ಹೇಳು.

ಮತ್ತೆ ಮತ್ತೆ ಕೇಳು.

ಎಂದೂ bore ಆಗುವದಲ್ಲ.

ಭಕ್ತಿ ಬೆಳೆಸುವದು.

ಮುಕ್ತಿ ಕೊಡಿಸುವದು.

ಭಾಗವತ ಕೇಳಿ ಸದ್ಗತಿ ಪಡೆಯಲಿಲ್ಲವೇ ಪರೀಕ್ಷಿತ ರಾಜ!

ಮತ್ತೆ

ಕಿಸಬಾಯಿ ಎಂದರೆ ನರಸಿಂಹ ಅರ್ಥಾತ್ ಪರಮಾತ್ಮ.

'ಅಖಿಲಾ ವೇದಾಃ ಉದ್ಗೀರ್ಯಂತೇ ಯತಃ' -

ಪರಮಾತ್ಮನ ಕಂಠದಿಂದ, ಬಾಯಿ ತುಂಬಾ ಸದಾ ವೇದಗಳು ನಿರಂತರ   ವಾಗಿ  ಹಾಡಲ್ಪಡುತ್ತಿರುತ್ತವೆ.

ಯಾರೂ ಹಾಡದ (ಅಪೌರಷೇಯ) ದೇವರು ಹಾಡಿದ್ದೇ ಹಾಡೋ,

ಮತ್ತೆ ಮತ್ತೆ ಹಾಡೋ ಈಶನ ದಾಸನೇ.

ವೇದಮಂತ್ರಗಳನ್ನು ಮತ್ತೆ ಮತ್ತೆ ಹೇಳು. ಶಾಸ್ತ್ರಗಳ ಪಾರಾಯಣ ಮಾಡು. ಪುಣ್ಯ ಗಳಿಸು.

ವೇದ ಹೇಳಿ ಹೇಳಿ ವೇದವೇದ್ಯನ.ಅನುಗ್ರಹ ಹೊಂದು.

ಮತ್ತೆ

ನಕ್ಕಾಗ ಬಾಯಿ ಅಗಲವಾಗುತ್ತೆ.

ಕಿಸಬಾಯಿಯಾಗುತ್ತೆ.

ಸದಾ ನಗು ಮೊಗದವರು

ಶ್ರೀ ರಾಮ,  ಮತ್ತು  ಶ್ರೀ ಕೃಷ್ಣ.

ರಾಮನ ಮುಗುಳುನಗೆ  ಜಗತ್

ಪ್ರಸಿದ್ಧ.

ಕಂಡವರೆಲ್ಲರ ಯೋಗಕ್ಷೇಮ ತಾನೇ ಮೊದಲಾಗಿ ಬಾಯಿತುಂಬ ವಿಚಾರಿಸುತ್ತಿದ್ದ ಶ್ರೀ ರಾಮ.

ಅದಕ್ಕಾಗಿ ಆತ ಕಿಸಬಾಯಿ ಈಶ.

ಆತನ ದಾಸ - ಮತ್ತಾರು?

ಹನುಮಂತ ದೇವರು.

ರಾಮನಲ್ಲಿ ಹನುಮನ ಭಕ್ತಿ, ಹನುಮನಲ್ಲಿ ರಾಮನ ಸಕ್ತಿ

ರಾಮ, ಹನುಮರ  ಶಕ್ತಿ-

ರಾಮಾಯಣ ಚರಿತೆ ಹಾಡೋ.

ಈ ಹಾಡಿದ್ದೇ ಹಾಡಿ, ಹನುಮನ ಹಾಡು ಹಾಡಿ

 ಶ್ರೀ ರಾಮನ ಅನುಗ್ರಹ ಪಡಿ.

ಪಡೆದು ವಾಲ್ಮೀಕಿ,  ಮಹರ್ಷಿಯಾದ.

ರಾಮ, ರಾಮ, ಶ್ರೀ ರಾಮ ಎಂದು ಹಾಡಿದ್ದೇ ಹಾಡಿದ ಆತ.

ಮತ್ತೆ ಹನುಮಂತ, ರಾಮನಾಮವೇ ಆತನ ಉಸಿರು. ರಾಮ, ರಾಮ

ಶ್ರೀ ರಾಮ. ಅಲ್ಲೂ ರಾಮ ಇಲ್ಲೂ ರಾಮ. ಎಲ್ಲೆಲ್ಲೂ ರಾಮ ರಾಮ.

ಹಾಡಿದ್ದೇ ರಾಮನಾಮ ಹಾಡಿದ. ರಾಮನೆದುರು ಸಕಲ ಶಾಸ್ತ್ರ ಪಾರಾಯಣ ಮಾಡಿದ.

ಹನುಮಂತ, ಏಕಾಂತ ಭಕ್ತನಾದ.  ರಾಮನ ಪೂರ್ಣ ಅನುಗ್ರಹ ಪಡೆದ.

ಆನಂದದ ನಗೆ ತುಂಬಿತು ಮುಖದ ತುಂಬ. ಬಾಯಿ ಅಗಲವಾಯಿತು.

ಕಿಸಬಾಯಿ ಈಶನ ಕಿಸಬಾಯಿ ದಾಸನಾದ. ವಿಶೇಷನಾದ.

ರಾಮ ಭಕ್ತ ಹನುಮಂತನೆಂದು ಲೋಕ ಪ್ರಸಿದ್ಧನಾದ.

ಮತ್ತೆ

ಶ್ರೀ ಕೃಷ್ಣ.

ಜಗದ ತುಂಬೆಲ್ಲ ಆತನ ತುಂಟನಗೆ, ಮೊಹಕನಗೆ ಮುಗುಳನಗೆ.

ಮತ್ತೆ ಪುಟ್ಟ ಕೃಷ್ಣನ ಬಾಯಿ ಎಷ್ಟು ಅಗಲ ಗೊತ್ತಾ?

ತಾಯಿ ಯಶೋಧೆಗೆ ತನ್ನ ಬಾಯಿಯಲ್ಲಿ   ಬ್ರಹ್ಮಾಂಡವನ್ನೇ ತೋರಿದನಲ್ಲ!.

ಅದಕ್ಕಾಗಿ ಆತ ದೊಡ್ಡ ಬಾಯಿಯ (ಕಿಸಬಾಯಿ) ಈಶ.

 ಅವನ ದಾಸರು ಭೀಮಸೇನ ಮತ್ತು ಎಲ್ಲ ಪಾಂಡವರು.

ದಾಸ ಪಾಂಡವರು ಈಶ ಕೃಷ್ಣನನ್ನು ಸದಾ ಹಾಡಿ ಸ್ತುತಿಸುತ್ತದ್ದರು.

ಕೃಷ್ಣನ ಹಾಡು   -   ಭಾಗವತ

ಪಾಂಡವರ ಹಾಡು - ಮಹಾಭಾರತ

ಭಾಗವತ, ಮಹಾಭಾರತ ಮತ್ತೆ ಮತ್ತೆ ಹಾಡು. ಹಾಡಿದ್ದೇ ಹಾಡು.

ನಿತ್ಯ ನೂತನ ಅವು. ಕೇಳಿದಷ್ಟು ಕೇಳಬೇಕು ಎಂದೆನಿಸುವವು.

ಪಾಪ ಕಳೆದು ಪುಣ್ಯ ತಂದು ಪುನೀತರನ್ನಾಗಿಸುವವು.

ಮತ್ತೆ

ಪರಮಾತ್ಮ ಶ್ರೀ ವಿಷ್ಣು.

ಎಷ್ಟು ದೊಡ್ಡದು ಆತನ ಬಾಯಿ!  ಪ್ರಳಯದಲ್ಲಿ ಇಡೀ ಬ್ರಹ್ಮಾಂಡವನ್ನೇ

ನುಂಗಿ ಹೊಟ್ಟೆಯೊಳಿಟ್ಟು

ಕೊಳ್ಳುತ್ತಾನಲ್ಲ! ಆತನಷ್ಟು ಅಗಲಬಾಯಿ(ಕಿಸಬಾಯಿ) ಮತ್ತೊಬ್ಬನಿಗಿಲ್ಲ.

ನಾವು ಆತನ ದಾಸರು. ಆತ ಈಶ.

ಈಶನ ಮಹಿಮೆ ಹಾಡಿ.

ಹಾಡಿದ್ದೇ ಮತ್ತೆ ಮತ್ತೆ ಹಾಡಿ.

ವೈಕುಂಠ ನೆರೆಮನೆಯಾಗುವದು ಎನ್ನುತ್ತಾರೆ ಜ್ಞಾನಿಗಳು.

ಇನ್ನು 'ಕಿಸಬಾಯಿ: ಶಬ್ದವನ್ನು 'ದಾಸ' ಶಬ್ದದೊಂದಿಗೆ ಹಚ್ಚೋಣ.

ಕಿಸಬಾಯಿ ಮಾಡಿ ಹಾಡಿದ್ದೇ ಹಾಡೋ.

ಬಾಯಿ ದೊಡ್ಡದು ಮಾಡಿ,

ಬಾಯಿ ತುಂಬಾ ಹರಿ ಮಹಾತ್ಮೆ ಹಾಡು. ಹಾಡಿದ್ದೇ ಹಾಡು ಹರಿದಾಸ.

ಹಾಡಿದ್ದೇ ಮತ್ತೆ ಮತ್ತೆ ಯಾಕೆ ಹಾಡ ಬೇಕು?

ಒಮ್ಮೆ  ಮನವ ತುಂಬಿ ಹಾಡು.

ಇನ್ನೊಮ್ಮೆ  ಮೈ ಮರೆತು ಹಾಡು.

 ಮತ್ತೊಮ್ಮೆ ಹೃದಯದಾಳದಿ ಹಾಡು.

ಮರಳಿ ಯುಕ್ತಿ ತಿಳಿದು ಹಾಡು.

ಮತ್ತೆ  ಭಕ್ತಿ ತುಂಬಿ ತುಂಬಿ ಹಾಡು.

ಹಾಗೇ ಸಂಸಾರ ಮರೆತು ಹರಿಯ ಬೆರೆತು ಹಾಡು.

. ಕಿಸಬಾಯಿಯ ಬಗ್ಗೆ - ದೇವರ ಬಗ್ಗೆ

ಕಿಸಬಾಯಿಯಾಗಿ - ದಾಸನಾಗಿ

ಹಾಡಿದ್ದೇ ಹಾಡು

ಹರಿ ಅನುಗ್ರಹ ಕಟ್ಟಿಟ್ಟ ಬುತ್ತಿ.

ಹರಿ ಕರೆದು ಕೊಡುವ ಸೌಭಾಗ್ಯವ.

          ಹೀಗಿದೆ - 'ಹಾಡಿದ್ದೇ ಹಾಡೋ ಕಿಸಬಾಯಿ ದಾಸಾ' ಮಾತಿನ ಮರ್ಮ.

   ಶ್ರೀ ಕೃಷ್ಣಾರ್ಪಣಮಸ್ತು

      💐💐💐💐💐

Friday 22 February 2019

ಬ್ರಾಹ್ಮಣರು ಏನು ಮಹಾ ತಿನ್ನುತ್ತಾರೆ ಅನ್ನುವ ಮುoಚೆ ಇದನ್ನು ಓದಿ.. ನೀವು ಭಟ್ರಲ್ವಾ? ಪುಳ್ಚಾರುಗಳು ಅನ್ನುವ ಮುನ್ನ!

ಹಸಿರೆಲೆಯ ಮೇಲೆ ಅನುಶುದ್ಧಿ
ಅದಾದ ಮೇಲೆ ಸ್ವಲ್ಪ ಹಲಸು ಕಡ್ಲೆ, ಅಲಸಂಡೆ ಪಲ್ಯ, ಮತ್ತೆ ಸ್ವಲ್ಪ ಜೋಳ, ದಾಳಿಂಬೆ ಕಾಯಿ ಹಾಕಿದ ಕೋಸಂಬರಿ, ಉದ್ದಿನ ಬೇಳೆ ಕೋಸಂಬರಿ, ಸ್ವಲ್ಪ ತೆಂಗಿನಕಾಯಿ ಚಟ್ನಿ,ಒಂದು ಚಿಟಿಕೆ ಉಪ್ಪು ಬಾಳೆಯ ತುದಿಗೆ! ಒಂದು ಸ್ವಲ್ಪ ಪಾಯ್ಸ ಇನ್ನೊಂದು ಕೊಡಿಗೆ, ಬಾಯಲ್ಲಿ ನೀರು ಬರಿಸುವ ಚಿತ್ರಾನ್ನ ಎಡಬದಿಗೆ! ಆನ್ನ! ಅದರ ಮೇಲೆ ತುಪ್ಪ, ಅದರ ಹಿಂದೆ ಸ್ವಲ್ಪವೇ ಸ್ವಲ್ಪ ಇಂಗು ಹಾಕಿ ರುಚಿಸುವ ತೊವ್ವೆ!

ಗೋವಿಂದಾಣಿ ಗೋವಿಂದಾ! ಗೋವಿಂದಾ! ಪರಿಶಿಂಚನ!

ಆನ್ನ+ ಪಲ್ಯ+ ತೊವ್ವೆ+ ಕೋಸಂಬರಿ!
ಸ್ವಲ್ಪವೇ ಸ್ವಲ್ಪ ತಂಬುಳಿ!
ಅಷ್ಟೊತ್ತಿಗೆ ಯಾರೋ ಹಪ್ಪಳ ಮುರ್ದ ಸದ್ದು!
ಇದು ತಿಳಿಸಾರಿನ ಸಮಯ!
ಹಾಕಿಸಿಕೊಂಡ ಆನ್ನ ಖಾಲಿ! ಮತ್ತೆ ಆನ್ನ ವಿಚಾರಣೆ! ಆನ್ನದ ಹಿಂದೆ 2ನೇ ರೌಂಡು ಸಾರು!
ಮತ್ತೆ ಮಾವು, ಇಲ್ಲಾ ಅನಾನಸ್ ಮತ್ತು ಶೇಂಗಾ ಹಾಕಿದ ಮೆಣ್ಸುಕಾಯಿ! ಅದ್ರ ಹಿಂದೆ ಗುಳ್ಳ ಬದನೆ ಬೋಳ್ಸಾರು! ಒಂದು ತೇಗು ಬರುವ ಸಮಯ!
ಪಲ್ಯ ವಿಚಾರಣೆ! ಹಿಂದೆ ಸಾಂಬಾರು, ಅದಾದ ಮೇಲೆ ಒಂದಿಷ್ಟು ಹಲ್ಸು ಕಡ್ಲೆ ಘಸಿ!
ಲಾಡು, ಹಯಗ್ರೀವ ಮಡ್ಡಿ, ವಡೆ, ಕಾರದಕಡ್ಡಿ, ಫ್ರುಟ್'ಸಲಾಡ್, ಪಾಯ್ಸ, ಹೋಳಿಗೆ.. ಎಲ್ಲಾ ಒಂದ್ಸಲ ವಿಚಾರಣೆ! ಇನ್ನು ಹೊಟ್ಟೆಯಲ್ಲಿ ಜಾಗ ಎಲ್ಲಿದೆ ಎಂದು ಯೋಚಿಸುವ ಕೆಲ್ಸ! ಅಷ್ಟೊತ್ತಿಗೆ ಅವೀಲು, ಮಜ್ಜಿಗೆ ಹುಳಿ ಬರುವ ಟೈಮು! ಮಜ್ಜಿಗೆಗೆ ಒಂದಿಷ್ಟು ಆನ್ನ ಬದಿಗಿಟ್ಟು ಉಳಿದದ್ದನ್ನು ಅವೀಲ್ ಮತ್ತೆ ಮಜ್ಜಿಗೆ ಹುಳಿಗೆ ಕಲ್ಸಿ ತಿಂದ್ರೆ ಅಲ್ಲಿಗೆ ಒಂದು ಇನ್ನಿಂಗ್ಸು ಮುಗ್ದ ಹಾಗೆ! ಅಲ್ಲಿಂದ ಮಜ್ಜಿಗೆ ಆನ್ನ, ರುಚಿಗೆ ಉಪ್ಪಿನಕಾಯಿ, ಮಿಡಿಮಾವು ಬೆಸ್ಟು, ಸಿಗದಿದ್ರೆ ಯಾವ ತರ್ಕಾರಿಯೂ ಆದೀತು! ಅಲ್ಲಿಗೆ ಅನ್ನದಾತಾ ಸುಖೀಭವ!

ಎದ್ದು ಕೈತೊಳೆದು 2 ಎಲೆ, ಒಂದು ತುಂಡಡಿಕೆ,ಸುಣ್ಣ ಹಾಕಿ ಬಾಯಿಕೆಂಪಾಗಿಸಿದ್ರೆ ಊಟದ ಕಾರ್ಯಕ್ರಮ ಸಂಪೂರ್ಣಮಸ್ತು!ಜೈ!

We don't just eat! We celebrate food 😍😍


Nine Forms of Narasimha... Ahobilam









The Nine Forms of Narasimha......!!!
1. Sri Ugra Narasimha: – Also known as Prahalada Narasimha or Ahobila Narasimha. The lord self-manifested from a pillar to protect his devotee Prahalada from his arrogant father – the demon king Hiranyakasipu. Praying to Ugra Narasimha helps his devotees win over competitors in professional life, especially in business. He gives courage to overcome all kinds of fear.

2. Sri Yoga Narasimha –Yoga Narasimha is referred to the form of the lord who taught Yoga to Prahalada to attain eternal bliss. Worshipping Yoga Narasimha brings peace, mutual harmony and eternal bliss. He rescues his devotees from difficulties.

3. Sri Jwala Narasimha – When Narasimha’s anger reached its peak he became Jwala Narasimha and this is when he tore Hiranyakasipu. Praying to Jwala Narasihma brings good health and success in endeavors, hurdles in marriage disappear.

4. Sri Bhargava Narasimha –Bhargava Narasimha blesses you with leadership qualities, authoritative position in politics and administration.

5. Sri Krodha Narasimha -Also known as Varaha Narasimha as the lord has the face of a boar. His blessings remove obstacles and assure success, especially in real estate business. He help devotees win land disputes.

6. Sri Pavana Narasimha –Narasimha in this form is very peaceful. As per the Sages, Pavana Narasimha can liberate his devotees from sins committed in their present and past lives. He fills their lives with love and compassion.

7. Sri Malola Narasimha – Also known as Lakshmi Narasimha. The lord is full of mercy, love and compassion. Goddess Lakshmi, the consort of Narasimha is in a very happy and peaceful state with her beloved Lord. Worshipping Lakshmi Narasimha brings Brahmananda (unlimited joy) to this world and the higher world. Prayers are offered for peace and harmony and also for clearance of all kinds of debts. Goddess Lakshmi blesses you with Ashtaishwaryam (8 kinds of wealth).

8. Sri Chatravata Narasimha – It is believed that Ketu worshipped the Lord here and gained all comforts. Blessings of Chatravata Narasimha help those in the profession of music and arts to gain proficiency and excellence. The lord also ensures good agricultural produce and stability of economy.

9. Sri Karanja Narasimha – When you worship Karanja Narasimha with three austerities (thought, word and action) you get enlightened and all your desires are fulfilled. The lord protects you from your enemies.

Nava Narasimha and the 9 planets.....!!!

According to Narasimha Purana, the 9 planets worshipped the 9 forms of Narasimha to liberate themselves from the curses of sages and attained their status and powers as planets. Therefore, worshipping Nava Narasimha mitigates malefic effect of the 9 planets.

● Sri Ugra Narasimha protects you from the unfavorable energies of Jupiter
● Sri Yoga Narasimha protects you from the unfavorable energies of Saturn
● Sri Jwala Narasimha protects you from the unfavorable energies of Mars
● Sri Bhargava Narasimha protects you from the unfavorable energies of the Sun
● Sri Krodha Narasimha protects you from the unfavorable energies of Rahu
● Sri Pavana Narasimha protects you from the unfavorable energies of Mercury
● Sri Malola Narasimha protects you from the unfavorable energies of Venus
● Sri Chatravata Narasimha protects you from the unfavorable energies of Ketu
● Sri Karanja Narasimha protects you from the unfavorable energies of the Moon.

Monday 18 February 2019

*ಎಂ. ಕೆ. ಇಂದಿರಾ ಹೇಳಿದ ಕಾಫಿಯ ಕಥೆ*...... *ಶಾಲೆಯಲ್ಲಿ ಮಕ್ಕಳಿಗೆ ಸೊಗಸಾಗಿ ವಿವರಿಸಬಹು ದು...*

ಕೆಲದಿನ ಅದು ಮಡಿವಂತರಿಗೆ ನಿಷೇಧವಾಗಿತ್ತು. ಅದರಲ್ಲೂ ಮಡಿ ಹೆಂಗಸರು ಕುಡಿಯಲೇಬಾರದು. ಆದರೆ ಅಮಲು ಹತ್ತಿಯಾಗಿತ್ತು. ಕಡೆಗೆ ಅದರ ಚಟ ಪೂರಾ ಹತ್ತಿದವರೊಬ್ಬರು ಅದಕ್ಕೆ "ಕೈಲಾಸದ ಕಷಾಯ" ಎಂದು ಹೆಸರಿಟ್ಟು ವೇದ_ವ್ಯಾಸರಂತೆ ಅದಕ್ಕೊಂದು ಪೌರಾಣಿಕ ಕಥೆಯನ್ನು ಕಲ್ಪಿಸಿ ಹೇಳಿದರು. ಅದು ಕಲ್ಪನೆಯಾದರೂ ಸ್ವಾರಸ್ಯವೂ ಸಹಜವೂ ಆಗಿ ಕಾಣಿಸುತ್ತೆ.

 "ಭಗೀರಥನ ಪ್ರಾರ್ಥನೆಯ ಮೇರೆಗೆ ಗಗನಾಂತರದಿಂದ  ಧುಮುಕಿದ ಗಂಗೆಯನ್ನು ಪರಶಿವ ತಡೆದು ಜಟೆಯಲ್ಲಿ ಬಿಗಿದು ಕೂರಿಸಿಕೊಂಡ. ಮುಂದೆ ಗಂಗೆ ಸಾವಧಾನವಾಗಿ ಹರಿದು ಭಾಗೀರಥಿ ಎನಿಸಿಕೊಂಡಳು.
 ಸಗರಪುತ್ರರೇನೋ ಮುಕ್ತಿ ಪಡೆದರು, ಆದರೆ ಕೈಲಾಸದಲ್ಲಿ ಗಂಗೆಯನ್ನು ತಲೆಯಲ್ಲಿ ಹೊತ್ತ  ಪರಮೇಶ್ವರನಿಗೆ  ಅಸಾಧ್ಯ ನೆಗಡಿ ಪ್ರಾರಂಭವಾಯ್ತು. ಏನು ಮಾಡಿದರೂ ನೆಗಡಿ ನಿಲ್ಲಲೊಲ್ಲದು. ಶಿವನ ಜಟೆಯಿಂದ ಧುಮುಕುತ್ತಿದ್ದುದಲ್ಲದೆ  ಗಂಗೆ ಆತನ ಮೂಗಿನಿಂದಲೂ ದ್ವಿಧಾರೆಯಾಗಿ ಇಳಿಯತೊಡಗಿದಳು. ತಲೆನೋವು, ಮೈ ನೋವು, ಜ್ವರ ಎಲ್ಲಾ ಹೊಡೆದು ಬಾರಿಸಿತು ಹರನಿಗೆ. ಮೂಗು ಒರೆಸಿಕೊಳ್ಳಲು ಅವನಲ್ಲಿ ಒಂದು ತುಂಡು ಬಟ್ಟೆಯಿಲ್ಲ. ಕಡೆಗೆ ವಿಧಿಯಿಲ್ಲದೆ ಪಾರ್ವತಿಯ ಪೀತಾಂಬರದ ಸೆರಗನ್ನೇ ಮೂಗಿಗೆ ಒತ್ತಿ ಹಿಡಿದ.

 ಹರನ ಕಾಯಿಲೆಯ ವಿಷಯ ತಿಳಿದು ಅಗ್ನಿದೇವ ಓಡಿ ಬಂದು ಕೈಲಾಸದಲ್ಲಿ ಧಗೆ ಎಬ್ಬಿಸಿ ಎಲ್ಲರಿಗೂ ಬೆಚ್ಚಗೆ ಮಾಡಿದ. ಉಹೂಂ !  ಜಗ್ಗಲಿಲ್ಲ. ಮುಂದೇನೆಂದು  ದೇವಾಧಿದೇವತೆಗಳಿಗೆ  ಚಿಂತೆಯಾಗಿ ಕಡೆಗೆ ದೇವವೈದ್ಯನಾದ ಧನ್ವಂತರಿಯನ್ನು ಕರೆಸಿದರು.

ಅವನು ಪರಶಿವನ ನಾಡಿ ಹಿಡಿದು ನೋಡಿದ. ಶಿವನ ಮೈಯ್ಯ ಜ್ವರದ ಜೊತೆಗೆ  ಅಗ್ನಿಯ  ಶಾಖವೂ ಸೇರಿ ಶಿವನ ಜ್ವರ ನೂರಾಹತ್ತು ಡಿಗ್ರಿಯಾಗಿತ್ತು. ಧನ್ವಂತರಿ ಇದುವರೆಗೆ ಯಾರಿಗೂ ಕೊಡದ ಒಂದು ಔಷಧಿಯನ್ನು ಈಗ ಜಗದೀಶನಿಗೆ ಕೊಡಲೇಬೇಕಾಯ್ತು.

 ಸಂಜೀವಿನಿ ಪರ್ವತದಿಂದ ಆ ಬೀಜವನ್ನು ತರಬೇಕು. ಅದಕ್ಕೆ ಯಾರು ಸಮರ್ಥರು ಎಂದು ಯೋಚಿಸಿ ಕಡೆಗೆ ಆ ಕೆಲಸಕ್ಕೆ ವಾಯುಪುತ್ರನೇ ಸರಿಯೆಂದು ಭುಲೋಕದ ಋಷ್ಯಮೂಕ ಪರ್ವತದ ಕೋಡುಗಲ್ಲಿನ ಮೇಲೆ ಕೂತಿದ್ದ ಮಾರುತಿಯನ್ನು ಕರೆತರಲಾಯ್ತು. ಪರಮೇಶ್ವರನ ಫಜೀತಿ ನೋಡಿ ಅವನಿಗೂ ಗಾಬರಿಯಾಗಿತ್ತು.

 ಧನ್ವಂತರಿಯ ಆಜ್ಞೆಯ ಮೇರೆಗೆ ಹನುಮಂತ ಹಾರಿದ ಸಂಜೀವಿನಿ ಪರ್ವತಕ್ಕೆ. ' ಕೆಂಪು ಸಣ್ಣ ಹಣ್ಣು, ತಿನ್ನಲು ಸಿಹಿ ಸಿಹಿ, ಒಳಗೆ  ದಪ್ಪ ಬೀಜ ಇರುತ್ತೆ. ಅದನ್ನ ಜಾಗ್ರತೆ ತೆಗೆದುಕೊಂಡು ಬಾ' ಎಂದು ಹೇಳಿದ್ದ ಧನ್ವಂತರಿ. ಸರಿ, ಸಂಜೀವಿನಿ ಪರ್ವತವನ್ನು  ಗರಪಾಡಿದ ಪ್ರಾಣೇಶ. ಅಲ್ಲಿ ಆ ಹಣ್ಣಿನ ಗಿಡಗಳ ವನವೇ ಇದೆ. ಮೊದಲು ತಾನು ತಿಂದು ರುಚಿ ನೋಡಿದ. ಬಹು ರುಚಿಯಾಗಿತ್ತು. ಹಸಿಬೀಜವನ್ನೇ ನುಂಗಿಬಿಟ್ಟ. ಹನುಮನ ಬಲ ನೂರ್ಮಡಿಯಾಯ್ತು.

 ಗಿಡಗಳನ್ನೇ ಕಿತ್ತು ಹೊರೆಕಟ್ಟಿ ಹೊತ್ತ ಹನುಮ. ಅವನು ಅಂತರಿಕ್ಷ ಮಾರ್ಗದಲ್ಲಿ ರಭಸದಿಂದ ಹಾರಿ ಬರುತ್ತಿದ್ದಾಗ ಪಕ್ವವಾದ ಕೆಲವು ಹಣ್ಣುಗಳು ಭರತಖಂಡದ ಮೇಲೆ ಅಲ್ಲಲ್ಲಿ ಉದುರಿದವು. ಕ್ರಮೇಣ ಅವು ಭೂಮಿಯಲ್ಲಿ ಸಮೃದ್ಧವಾಗಿಯೇ ಬೆಳೆದವು.

 ಅತ್ತ ಕೈಲಾಸದಲ್ಲಿ ಕೂಡಲೇ ಧನ್ವಂತರಿ ಒಣಗಿದ ಹಣ್ಣನ್ನು ಒಡೆದು, ಬೀಜ ತೆಗೆದು ಅಗ್ನಿಗೆ ಕೊಟ್ಟ. ಅಗ್ನಿ ಹದವಾಗಿ  ಹುರಿದು ಕೊಟ್ಟ. ಅದನ್ನು ಅರೆದು ಪುಡಿಮಾಡಿ ಕಷಾಯಕ್ಕಿಟ್ಟಾಯಿತು. ಅದಕ್ಕೆ ಹಾಲು_ಸಕ್ಕರೆ ಬೇಕು. ಸರಿ, ಗಣಪ, ಸುಬ್ರಹ್ಮಣ್ಯರು  ಓಡಿದರು. ದೇವಲೋಕದಿಂದ  ಸಕ್ಕರೆ ಬಂತು. ವೈಕುಂಠದ ಕ್ಷೀರಸಾಗರದಿಂದ ಹಾಲು ಬಂತು. ಘಂ ಎನ್ನುವ ಕಷಾಯ ತಯಾರಾಯಿತು.

 ದೊಡ್ಡ ಕರಂಡದ ತುಂಬಾ ಕಷಾಯ ತುಂಬಿ ಪರಮೇಶ್ವರನಿಗೆ ಕೊಟ್ಟ  ಧನ್ವಂತರಿ. ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಉಮೆ ಶಂಕರನ ಮುಖವನ್ನೇ ನೋಡುತ್ತಿದ್ದಳು. ಆರು ಗಳಿಗೆಯಲ್ಲಿ ಹರನ ಮೂಗಿನ ಗಂಗಾಪ್ರವಾಹ ನಿಂತಿತು. ಮೈ ಹಗುರವಾಗಿ ಜ್ವರಬಿಟ್ಟು ಪರಮೇಶ್ವರ ಪ್ರಸನ್ನನಾದ.

 ಈ ಪವಾಡವನ್ನು ಕಂಡು ದೇವತೆಗಳು ವಿಸ್ಮಯಪಟ್ಟರು. ಉಳಿದ ಕಷಾಯವನ್ನು ಧನ್ವಂತರಿ ನೆರೆದವರೆಲ್ಲರಿಗೂ ಬಿಸಿಬಿಸಿಯಾಗಿ ಕೊಟ್ಟ. ಅಮೃತ ಕುಡಿದು ಕುಡಿದು ಸೀ ಬಡಿದು ಹೋದ ಬಾಯಿಗೆ ಈ ಕಷಾಯ ಅಮೃತಕ್ಕಿಂತ ರುಚಿಯಾಗಿ ಕಂಡಿತು. ಎಲ್ಲರಿಗೂ ಮೈ ಹುರುಪು ಬಂದಿತು. ನಂತರ ದೇವತೆಗಳು ಕೇಳಿದರು ಆ ಬೀಜದ ಹೆಸರೇನು..ಎಂದು?.

 ಧನ್ವಂತರಿ ಯೋಚಿಸಿದ. ಇವರಿಗೆ ತಿಳಿದರೆ ಸಂಜೀವಿನಿ ಪರ್ವತವೇ ಖಾಲಿಯಾದೀತು  ಎಂದುಕೊಂಡು, ಯಾವಾಗಲೂ ಕೆಲವು ಮಹತ್ವದ ಔಷಧಿಗಳ ಹೆಸರು ಹೇಳಬಾರದು. ಹೇಳಿದರೆ ಅದರ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ನೀವೆಲ್ಲ ಕೇಳಿದರೆ ಸಂಜೀವ ಇದನ್ನು ಕೊಟ್ಟಾನೆ..? ಬೀಜವನ್ನು ಕಪಿರಾಜ ತಂದುಕೊಟ್ಟಿದ್ದರಿಂದ  ನೀವು  *ಕಪಿಬೀಜ* ಎಂದು ಕರೆಯಿರಿ. ಇಷ್ಟು ಸಾಕು, ಇನ್ನು ಹೊರಡಿ ಎಂದಾಗ ಎಲ್ಲರೂ ಹೊರಟರು.

 ಮೊದಮೊದಲು ಕಲಿಯುಗದಲ್ಲಿ ಆ *ಕಪಿಬೀಜದ* ಹಣ್ಣುಗಳನ್ನು ಮಂಗಗಳೇ ತಿನ್ನುತ್ತಿದ್ದವು. ಮಾರುತಿಯ ಅಂಶದಿಂದ ಹುಟ್ಟಿದ ಅಂದರೆ ಮಂಗನಮೂತಿಯ ಕೆಂಪು ಆಂಗ್ಲ ಜನ ಮೊಟ್ಟಮೊದಲು ಈ ಕಪಿಬೀಜವನ್ನು ಕಂಡುಹಿಡಿದರು... *ಕಫಿ* ಎಂದರು...ಬರುಬರುತ್ತಾ ಅದು  *ಕಾಫಿಯಾಯಿತು*....."
               _________________

Shatari

Shatari is a divine crown made of metal which is used to bestow blessings on the heads of devotees who offer worship and prayers at Sri Vaishnava temples. The Shatari symbolizes Nammalwar’s head, with the lotus feet of the Lord Vishnu or Narayana on the top of it.

Nammalwar, a poet-saint,  was a great devotee of Lord Vishnu or Narayana, who is said to have been born in 3059 BCE in Alwarthirunagiri in Tamil Nadu. He is considered the greatest saint among the twelve alwars or Vaishnava saints of Tamil Nadu. He had composed 1,352 hymns, which are subsumed  in the 4,000 stanzas in the Nalayira Divya Prabandam  or 4000 stanzas copmposed by the twelve Alwars; Alawars were poet-saints who were supreme devotees of Vishnu and who were instrumental in popularising Vaishnavism during their lifetime, in praise of the Lord. Nammalwar is also regarded as one of the top three Hindu mystics in India. 

Nammalwar died young at the age of 32 and it is said that Lord Vishnu, pleased with him, took him to His heavenly abode. It was Nammalwar’s desire to be always placed at the foot of the Lord and the Shatari in the form of a crown with Lord’s feet, called the thiruvadis (two feet) at the top of the Shatari represnts him.

The tiruvadi or feet of Sriman Narayana on the Shatari’s top, symbolically represents or eulogises the head of Nammalwar at the lotus feet of the Lord. In Sri Vaishnava temples the Shatari is always placed at the foot of the main idol of Narayana or Vishnu in his various avatars.

The Shatari or the crown, which is dome shaped, is taken from the feet of the lord and placed by the Chief priest or acharya on the heads of a devotees, which makes devotees who bow before the lord for the purpose, feel a divine pleasure, and enjoy the Lord’s  grace; this takes place after the distribution of sacred water (teertha) to devotees.

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...