Monday 28 January 2019

ಸಂಧ್ಯಾವಂದನೆ.....

ಸಂಧ್ಯಾವಂದನೆಯಿಂದಾಗುವ ದೈಹಿಕ ಹಾಗೂ ಮಾನಸಿಕ ಪರಿಣಾಮಗಳು

ಮುಂಜಾನೆ ಸೂರ್ಯೋದಯದ ಮುಂಚೆ ೧೫ ನಿಮಿಷ ಹಾಗೂ ಸೂರ್ಯೋದಯದ ನಂತರದ ೧೫ ನಿಮಿಷ,ಮಧ್ಯಾಹ್ನ ಹನ್ನೆರಡು ಘಂಟೆಯ ಮುಂಚೆ ೧೫ ನಿಮಿಷ ಹಾಗೂ ಹನ್ನೆರಡು

ಘಂಟೆಯ ನಂತರ ೧೫ ನಿಮಿಷ,ಸಾಯಂಕಾಲ ಸೂರ್ಯಾಸ್ತದ ಮುಂಚೆ ೧೫ ನಿಮಿಷ ಹಾಗೂ ಸೂರ್ಯಾಸ್ತವಾದ ಮೇಲೆ ೧೫ ನಿಮಿಷಗಳ ಅವಧಿಯನ್ನು ಸಂಧ್ಯಾಕಾಲ ಎಂದು ಪರಿಗಣಿಸಲಾಗಿದೆ.”ಸಂಧ್ಯಾಕಾಲ” ಎಂದರೆ ಎರಡು ಸಮಯಗಳ ಮಿಲನ.ಆಧ್ಯಾತ್ಮಿಕ ದೃಷ್ಟಿಯಲ್ಲಿ ಪರಮಾತ್ಮ ಹಾಗೂ ಜೀವಾತ್ಮರ ಮಿಲನ.ಸಂಧ್ಯಾಕಾಲದಲ್ಲಿ ಆಚರಿಸುವ ಧಾರ್ಮಿಕಕಾರ್ಯಕ್ರಮಗಳು ಫಲಪ್ರದವಾಗುತ್ತವೆಂದು ಶಾಸ್ತ್ರಗಳು ತಿಳಿಸುತ್ತವೆ.ಹಾಗಾಗಿ ಸಂಧ್ಯಾಕಾಲದಲ್ಲಿ ಜಪ,ಪ್ರಾಣಾಯಾಮ,ಸ್ತೋತ್ರಗಳನ್ನೊಳಗೊಂಡ ವಂದನೆಯನ್ನು ಪರಮಾತ್ಮನಿಗೆ ಸಲ್ಲಿಸುವ ಪ್ರಕ್ರಿಯೆ ಅನಾದಿ ಕಾಲದಿಂದ ನಡೆದುಬಂದಿದೆ.ಅದನ್ನೇ ಸಂಧ್ಯಾವಂದನೆ ಎನ್ನುತ್ತೇವೆ. ಸಂಧ್ಯಾವಂದನೆಯಿಂದಾಗುವ ಪರಿಣಾಮಗಳು..

* ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ.

* ಭಗವಂತನಲ್ಲಿ ಶ್ರದ್ಧೆ,ನಂಬಿಕೆ,ಪ್ರೀತಿ,ಭಕ್ತಿ ಮುಂತಾದ ಭಾವನೆಗಳು ಅಚಲವಾಗಿ ವ್ಯಕ್ತಿ ಆಧ್ಯಾತ್ಮ ಸಾಧನೆಗೆ ಅರ್ಹನಾಗುತ್ತಾನೆ.

* ವ್ಯಕ್ತಿಯ ಅಂತಃಪ್ರೇರಣೆ ಜಾಗೃತವಾಗಿ ಜೀವನದ ಪ್ರತಿಕ್ಷಣದಲ್ಲೂ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ.

* ಅಂತಃಕರಣದ ಸಂಸ್ಕಾರದಿಂದ ಜನ್ಮಜನ್ಮಾಂತರದ ಅಜ್ಞಾನ ದೂರವಾಗಿ ವ್ಯಕ್ತಿ ಸಂಸ್ಕಾರವಂತನಾಗುತ್ತಾನೆ.

* ಮನುಷ್ಯನ ಕಾಂತಿ ಹಾಗೂ ತೇಜಸ್ಸು ಅಧಿಕವಾಗುತ್ತದೆ.

* ಮಾತಿನಲ್ಲಿ ಮೃದುತೆ,ವಿನಯ ಹಾಗೂ ಸತ್ಯ ನೆಲೆಗೊಳ್ಳುತ್ತದೆ.

* ಮನಸ್ಸಿನಲ್ಲಿ ಸದ್ಭಾವನೆ,ಶ್ರೇಷ್ಟವಿಚಾರ ಹಾಗೂ ಸಾತ್ವಿಕಗುಣಗಳು ಸ್ಥಾನ ಪಡೆಯುತ್ತವೆ.

* ಮನಸ್ಸಿನಲ್ಲಿ ಸಂಕಲ್ಪಶಕ್ತಿಯು ಪ್ರಬಲವಾಗುತ್ತದೆ.

* ಶಾಂತಿ,ಸಂತೋಷ,ಕ್ಷಮೆ,ದಯೆ,ಪ್ರೀತಿ ಮುಂತಾದ ಸದ್ಭಾವನೆಗಳು ಮನದಲ್ಲಿ ನೆಲೆಗೊಳ್ಳುತ್ತವೆ.

* ಮನುಷ್ಯನಲ್ಲಿರುವ ಪ್ರಮುಖ ಗುಣ ಅಹಂಕಾರ.ಅಹಂಕಾರದ ಮೂಲರೂಪ ನಾನು.ನಾನು ಎಂಬ ಭಾವನೆ ಬಂದಾಗ ಆಧ್ಯಾತ್ಮಸಾಧನೆ ಸಾಧ್ಯವಿಲ್ಲ.ಸಂಧ್ಯಾವಂದನೆ ನಾನು ಎಂಬ ಅಹಂಕಾರವನ್ನು ದೂರಮಾಡಿ,ವ್ಯಕ್ತಿ ಆಧ್ಯಾತ್ಮಸಾಧನೆ ಮಾಡಲು ಪ್ರೇರೇಪಿಸುತ್ತದೆ.

* ಪ್ರಾತಃಕಾಲದ ಸಂಧ್ಯಾವಂದನೆ ರಾತ್ರಿಯ ಪಾಪಗಳನ್ನು ನಾಶಗೊಳಿಸುತ್ತದೆ.ಮಧ್ಯಾಹ್ನದ ಸಂಧ್ಯಾವಂದನೆ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ.ಸಾಯಂಕಾಲದ ಸಂಧ್ಯಾವಂದನೆ ಮಧ್ಯಾಹ್ನದಿಂದ ಸಂಜೆಯವರೆಗೆ ಮಾಡಿದ ಪಾಪಗಳನ್ನು ನಾಶಗೊಳಿಸುತ್ತದೆ.ಹಾಗಾಗಿ ನಿತ್ಯಸಂಧ್ಯಾವಂದನೆಯನ್ನು ಮಾಡುವವನು ಪಾಪಗಳಿಂದ ವಿಮುಕ್ತನಾಗಿರುತ್ತಾನೆ.

* ಸಂಧ್ಯಾವಂದನೆಯಿಂದ ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ.ಸಂಧ್ಯಾವಂದನೆಯಲ್ಲಿ ಮಾಡುವ ಪ್ರಾಣಾಯಾಮ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಷ್ಣುಪುರಾಣದಲ್ಲಿ ಔರ್ವ ಎಂಬ ಋಷಿ ಸಗರರಾಜನಿಗೆ ತಿಳಿಸುತ್ತಾನೆ..

Monday 21 January 2019

#ಶಿವಕುಮಾರ_ಶ್ರೀ #ಶಿವ_ಸಂಭಾಷಣೆ

ಶಿವನ ಕರೆ ಬಂತು. ಯಮರಾಜನಿಗೆ ಭಯ ಶುರುವಾಯಿತು. ನಾನೇನು ತಪ್ಪು ಮಾಡಿದ್ದೇನೆ ಎಂದುಕೊಳ್ಳುತ್ತಾ ಕೈಲಾಸದ ಕಡೆ ಹೊರಟ.

ಶಿವ: ಇಂದು ಯಾರ ಆತ್ಮ ಕರೆತರಲು ಹೊರಟ್ಟಿದ್ದಿಯಾ ಯಮ?

ಯಮ: ತಮ್ಮ ಭಕ್ತ, ಶಿವಕುಮಾರ ಸ್ವಾಮಿಯದು?

ಶಿವ: ಏನು ನನ್ನ ಭಕ್ತರ ಮುಟ್ಟೊವಷ್ಟು ಧೈರ್ಯವೇ ನಿನಗೆ. ಅವರಿಗೆ ನನ್ನ ರಕ್ಷಣೆ ಇರುತ್ತದೆ ಎಂಬ ಅರಿವಿಲ್ಲವೇ.?

ಯಮ: ಅರಿವಿದೆ ಪ್ರಭು. ಆದರೆ ಏನು ಮಾಡಲಿ ನನ್ನ ಕರ್ತವ್ಯ ನಾನು ಮಾಡಲೇಬೇಕು ಅದಕ್ಕೆಂದೆ 'ಉತ್ತರಾಯಣ ಪುಣ್ಯ ಕಾಲ'ದವರೆಗೂ ಕಾದೇ  , ನಿನ್ನ ಪ್ರೀತಿಯ ವಾರ ಸೋಮವಾರವೇ ಹೊರಟಿದ್ದೇನೆ. ಸಾಧ್ಯವಾದಷ್ಟು ಒಳ್ಳೆಯ ಗಳಿಗೆಯಲ್ಲೇ ಕರೆದುಕೊಂಡು ಬರಲು ಯೋಜನೆ ಮಾಡಿದ್ದೇನೆ.

ಶಿವ: ಇಲ್ಲ. ನೀನು ಹೋಗುವುದಿಲ್ಲ.

ಯಮ: ಪ್ರಭು, ತಮ್ಮ ನಿಯಮ ತಾವೇ ಮುರಿಯುವುದು ತರವೇ.?

ಶಿವ(ನಸುನಗುತ್ತ): ಹಾಗಲ್ಲ ಯಮ, ನಾನೇ ಹೊರಟು ಕರೆತರುತ್ತೇನೆ‌ ನನ್ನ ಪ್ರಿಯ ಭಕ್ತನನ್ನು.

ಶಿವ ನಂದಿಯೇರಿ ಸಿದ್ಧಗಂಗೆಯಲ್ಲಿ ಇಳಿದನು.

ಸ್ವಾಮೀಜಿ: ಬಂದೆಯಾ ಒಡೆಯ?

ಶಿವ: ಬರುವೆಯಾ ಜೊತೆಗೆ.

ಸ್ವಾಮೀಜಿ: ಇನ್ನೂ ದಾಸೋಹ ಕಾರ್ಯ ಮುಗಿದಿಲ್ಲವಲ್ಲ ಪ್ರಭು. ತುಂಬಾ ಕೆಲಸ ಬಾಕಿ ಇದೆ.

ಶಿವ: ಅದಕ್ಕೆ ಅಲ್ಲವೇ ಬಂದಿದ್ದು. ಈ ದೇಹ ತುಂಬಾ ಕೃಶವಾಗಿದೆ. ಹೊಸ ದೇಹ ಹೊತ್ತು ಇಲ್ಲಿಯೇ ಬರುವೇ. ಇದು ನನ್ನ ಅಭಯ ವಚನ ನಿನಗೆ. ಹೊರಡು ಮಗು.

ಸ್ವಾಮೀಜಿ(ಕಿರಿಯ ಶ್ರೀಗಳಿಗೆ): ನಾನು ಹೊರಡುತ್ತೇನೆ. ನನಗೆ ಕರೆ ಬಂದಿದೆ. ನನ್ನ ಅಂತ್ಯದ ಸುದ್ದಿಯನ್ನು ಮಕ್ಕಳು ಊಟ ಮಾಡಿದ ನಂತರ ತಿಳಿಸಿ. ಅವರು ಹಸಿದುಕೊಂಡು ಇರಬಾರದು.

(ಈ ಮಾತುಗಳನ್ನು ಕೇಳುತ್ತಾ ಶಿವನು ಮುಗುಳ್ನಗುತ್ತಾ ತನ್ನ ಬಲಗೈಯಲ್ಲಿ ಶ್ರೀಗಳ ಹಿಡಿದು ನಂದಿ ಮೇಲೆ ಕೂರಿಸಿದನು.ಮೂವರು ಕೈಲಾಸದ ಕಡೆ ಹೊರಟರು. ಜ್ಯೋತಿಯೊಂದು ಕೈಲಾಸ ಸೇರಿತು. ಮತ್ತೆ ಬರಲು ಶಿವನಿಲಯದಲ್ಲಿ ಅಣಿಯಾಗುತ್ತಿತ್ತು)

ಸಿದ್ದಗಂಗ ಶ್ರೀಗಳು ಬರೆದಿರುವ ಒಂದು ಕವಿತೆ*

ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!

ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ

ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!

ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!

ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ

ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?

ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು

ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ

ಯಾವುದೂ  ನಿಲ್ಲಬಾರದು.
ಏಳು... ಎದ್ದೇಳು
ಹೊರಡು...
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು

ನೀನು ಮಲಗಿದ ಹಾಸಿಗೆ
ನಿನ್ನನ್ನು ಅಹಸ್ಯಪಡುವ ಮುನ್ನ
ಅಲಸ್ಯವನ್ನು ಬಿಡು

ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು

ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ

ಮತ್ತೆ ಹೇಳುತ್ತಿದ್ದೇನೆ...
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ...

ಓದಿದರೆ ಇವು ಪದಗಳಷ್ಟೇ...
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!

*ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ..*
*ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...*
*ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...*
                  *ಆದರೆ*
*"ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ
                *ಎಚ್ಚರ*💐💐💐

Sunday 13 January 2019

How BEDROOM smells after MARRIAGE:


First 3 years....
Perfumes, Flowers,
Chocolate,
Fruits...
After 3 years....
Baby Powder, Johnson's Cream and Lotions,
Baby Oils....
After 15 years....
Tiger balm, axe oil, methylsalicilate ointment
Vicks,
After 40 years....
Spiritual books, watching Tv alone
Four stages of marriage:Mad for each other,
Made for each other,
Mad at each other &
Mad because of each other
What's Marriage?
Answer- MARRIAGE Is The 7th Sense of Humans, that Destroys All The Six Senses and Makes The Person NON Sense..!
Definition Of Happy Couple -
HE Does What SHE Wants…
SHE Does What SHE Wants
Wife: Dear, this computer is not working as per my command....
Husband:
Exactly darling! its a computer, not a Husband..!!
'Laughing At Your Own Mistakes, Can Lengthen Your Life."
- Shakespeare
"Laughing At your Wife's Mistakes, can SHORTEN your Life...."
- Shakespeare's Wife
Dont laugh alone,
pass it on 😄😄😄😄😜😜

Saturday 12 January 2019

Top Dialogues of Teachers

*If you're not interested then u may leave the class!

*This class is worst than a fish market!

*Tell me when you all have finished talking!

*Don't try to act over-smart with me!

*You, yes you! I am taking to you don't look back!

"I want pin drop silence"

"Tomorrow come to school with your parents"

"Why are u laughing?? Come share your joke with us let the whole class listen..🙃🙃"


Tuesday 8 January 2019

#Proudtobe #Indian


We have all got it wrong in our schools. Time has come to unveil the real contribution of India to the world.

1. Father of Astronomy: Aryabhatta ; work - Aryabhattiyam
2. Father of Astrology: Varahamihira , works; Panchasiddhantika, Bruhat Hora Shastra
3. Fathers of Surgery : Charaka and Sushruta , works : Samhitas
4. Father of Anatomy: Patanjali , work: Yogasutra
5. Father of Yoga : Patanjali , work : Yogasutra
6. Father of Economics : Chanakya , work: Arthashshtra
7. Father of Atomic theory : Rishi Kanada , Work : Kanada sutras
8. Father of Architecture : Vishwakarma , work : Suryasiddantika
9. Father of Aero Dynamics: Mayasura , work : Vastu Darpana
10. Father of Medicine: Dhanvanthri , first propounded Ayurveda
11. Father of Grammar: Panini , work: Vyakarana Deepika
12. Father of Natyashastra : Bharatamuni , work : Natyashastra
13. Father of Kavya (literature) : Krishna Dwaipayana (VedaVyasa) works ; Mahabharata , Ashtaadasha Puranas
14. Father of Playwriting : Kalidasa , works : Meghadhootam , Raghuvamsham , Kumara Sambhava etc etc
15. Father of Ganita: Bhaskara II , works : Lilavati
16. Father of Warfare and Weaponry: Parashurama , works : Kalaripayatu, Sulba Sutras
17. Father of story writing : Vishnu Sharma , works : Panchatantra
18. Father of Politics : Chanakya , works : Arthashashtra , Nitishashtra
19. Father of Sexual Anatomy : Vatsyana , work: Kamasutra
20. Father of Philosophy : Sri Krishna , work : Sri Bhagavad Geeta
21. Father of Advaitha : Shankara , works : commentaries (Bhashyas) , panchadasi, vivekachudamani,
22. Father of Alchemy: Nagarjuna , work : Pragnaparamita Sutras

The above list is just the tip of an iceberg. Let us take pride in sharing and educating the world what our ancestors did when the whole of Europe was hunters and gatherers. Yet our ancestors bowed down to the world with their Humble "Namaste" 🙏

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...